ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಕಾಶನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಆಗಸ್ಟ್ 7 ರಿಂದ 13ರವರೆಗೆ “ಆರಾಧನಾ ಸಪ್ತಾಹ” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 7ಕ್ಕೆ): ಆಗಸ್ಟ್ 7ರಂದು “ದಾಸರ ಪದಗಳ ಗಾಯನ”-ಕುಮಾರಿಯರಾದ ಮನಸ್ವಿ ಜಿ. ಕಶ್ಯಪ್, ಅನನ್ಯ ಬೆಳವಾಡಿ, ದೀಪ್ತಿ ಶ್ರೀನಿವಾಸನ್, ಶ್ರೇಯಾ ರಾವ್ ಮತ್ತು ನಿಶಿತಾ ಪ್ರಸಾದ್. ಕೀ-ಬೋರ್ಡ್ : ಶ್ರೀ ಟಿ.ಎಸ್. ರಮೇಶ್, ತಬಲಾ : ಶ್ರೀ ಮಧುಸೂದನ್ ಕೊಪ್ಪ. ಆಗಸ್ಟ್ 8ರಂದು : ವಿದ್ವಾನ್ ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ “ದಾಸವಾಣಿ”. ಆಗಸ್ಟ್ 9ರಂದು : ವಿದುಷಿ ರೂಪಶ್ರೀ ಮಧುಸೂದನ್ ಮತ್ತು ಸಂಗಡಿಗರಿಂದ “ಭರತನಾಟ್ಯ ಪ್ರದರ್ಶನ”. ಆಗಸ್ಟ್ 10ರಂದು : ವಿದ್ವಾನ್ ಶಶಾಂಕ್ ಎಸ್. ಗಿರಿ ಮತ್ತು ಸಂಗಡಿಗರಿಂದ “ಕೊಳಲು ವಾದನ”. ಆಗಸ್ಟ್ 11ರಂದು : ವಿದುಷಿ ಇಂದು ನಾಗರಾಜ್ ಹಾಗೂ ವಿದುಷಿ ಲಕ್ಷ್ಮೀ ನಾಗರಾಜ್ ಮತ್ತು ಸಂಗಡಿಗರಿಂದ “ಹರಿನಾಮ ಸಂಕೀರ್ತನೆ”. ಆಗಸ್ಟ್ 12ರಂದು : ವಿದುಷಿ ನಂದಿನಿ ಗುಜಾರ್ ಮತ್ತು ಸಂಗಡಿಗರಿಂದ “ಹರಿದಾಸ ಮಂಜರಿ”.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post