Tuesday, June 17, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಸಣ್ಣ ವ್ಯಾಪಾರಿಗಳಿಗಾಗಿ `ಭಾರತ್ ವಾಟ್ಸಪ್ ಯಾತ್ರಾ’ ಆರಂಭ | ಹೇಗೆ ಪ್ರಯೋಜನವಾಗಲಿದೆ?

December 11, 2024
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ವಾಟ್ಸಪ್ ಇಂದು ವಾಟ್ಸಪ್ ಭಾರತ್ ಯಾತ್ರ #Whatsup Bharath Yatra ಪ್ರಾರಂಭಿಸಿದ್ದು, ಇದು, ಭಾರತದಾದ್ಯಂತ ಇರುವ ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ವಾಸ್ತವ, ವ್ಯಕ್ತಿಗತ ತರಬೇತಿ ಒದಗಿಸುವ ಗುರಿ ಹೊಂದಿರುವ ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಉಪಕ್ರಮವಾಗಿದೆ. ಈ ಮೊಬೈಲ್ ಬಸ್ ಟೂರ್, ಸಣ್ಣ ವ್ಯಾಪಾರ ಸಂಸ್ಥೆಗಳು ವಾಟ್ಸಪ್‌ನ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ತಮ್ಮ ಡಿಜಿಟಲ್ ಕೌಶಲ್ಯಗಳು ಹಾಗೂ ವ್ಯಾಪಾರ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೆರವಾಗುವುದಕ್ಕಾಗಿ ವಿನ್ಯಾಸಗೊಂಡಿದೆ.

ದೆಹಲಿ-ಎನ್‌ಸಿಆರ್ ನಿಂದ ಪ್ರಾರಂಭವಾಗಿ ಈ ಬಸ್, ಈ ಪ್ರದೇಶದ ಲಕ್ಷ್ಮೀನಗರ್, ರಾಜೌರಿ ಗಾರ್ಡನ್ ಮತ್ತು ನೆಹ್ರು ಪ್ಲೇಸ್, ಮಾಳವೀಯ ನಗರ್, ಅಮರ್ ಕಾಲೊನಿ, ಸಫ್ದರ್ಜಂಗ್ ಎನ್‌ಕ್ಲೇವ್ ಮುಂತಾದ ಅತ್ಯಂತ ಸುಪ್ರಸಿದ್ಧ ಹಾಗೂ ಬ್ಯುಸಿ ಮಾರುಕಟ್ಟೆಗಳಿಗೆ ಭೇಟಿ ನೀಡಲಿದೆ. ಈ ಪ್ರಯಾಣವು, ಸಫೈರ್ ಮಾಲ್ ಮತ್ತು ಆಟ್ಟಾ ಮಾರ್ಕೆಟ್ ಒಳಗೊಂಡಂತೆ, ಗುರುಗ್ರಾಮ ಹಾಗೂ ನೋಯ್ಡಾದ ಪ್ರಮುಖ ಕೇಂದ್ರಗಳನ್ನೂ ಒಳಗೊಂಡಿರಲಿದೆ.
ದೆಹಲಿ-ಎನ್‌ಸಿಆರ್‍ನಲ್ಲಿನ ತನ್ನ ಟೂರ್ ಬಳಿಕ, ಈ ಬ್ರ್ಯಾಂಡೆಡ್ ಬಸ್ ಭಾರತದಾದ್ಯಂತ ಪ್ರಯಾಣಿಸಿ,. ಆಗ್ರಾ, ಲಕ್ನೌ, ಕಾನ್ಪುರ, ಇಂದೋರ್, ಅಹಮದಾಬಾದ್, ಸೂರತ್, ನಾಶಿಕ್ ಮತ್ತು ಮೈಸೂರು ಮುಂತಾದ ನಗರಗಳನ್ನು ತಲುಪಲಿದೆ. ಈ ಉಪಕ್ರಮದ ಮೂಲಕ, ಸಣ್ಣ ಮತ್ತು ಮಧ್ಯಮ ವ್ಯಾಪಾರ ಸಂಸ್ಥೆಗಳು (SMBs), ತಮ್ಮ ವ್ಯಾಪಾರ ಪ್ರೊಫೈಲ್ ಸೃಷ್ಟಿಸುವುದಕ್ಕೆ, ಕೆಟಲಾಗ್ ಸೆಟ್ ಮಾಡುವುದಕ್ಕೆ ಮತ್ತು ವಾಟ್ಸಪ್ ಚಾಟ್ ಪ್ರಾರಂಭಿಸುವುದಕ್ಕೆ ಕ್ಲಿಕ್ ಮಾಡುವ ಜಾಹೀರಾತುಗಳನ್ನು ಸೃಷ್ಟಿಸಲು ಬೆಂಬಲ ಪಡೆದುಕೊಳ್ಳುವುದಕ್ಕಾಗಿ ಪರಸ್ಪರ ಸಂವಾದದ ಪ್ರದರ್ಶನಗಳು, ವಾಸ್ತವ ವೈಯಕ್ತಿಕ ತರಬೇತಿ ಪಡೆದುಕೊಳ್ಳುವುದರ ಜೊತೆಗೆ, ತಮ್ಮ ವಾಟ್ಸಪ್ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳಲು, ತಮ್ಮ ಗ್ರಾಹಕರೊಡನೆ ಇನ್ನೂ ಉತ್ತಮ ಸಂಪರ್ಕ ಹೊಂದಿರಲು, ತಮ್ಮ ಕಾರ್ಯಾಚರಣೆಗಳನ್ನು ಹೆಚ್ಚಿಸಿಕೊಳ್ಳಲು ವಾಟ್ಸಪ್ ಬಿಜಿನೆಸ್ ಆಪ್‌ನ ಪ್ರಮುಖ ಗುಣವಿಶೇಷತೆಗಳನ್ನು ವರ್ಧಿಸಿಕೊಳ್ಳುವುದರ ಕುರಿತು ತಜ್ಞ ಮಾರ್ಗದರ್ಶನವನ್ನೂ ಪಡೆದುಕೊಳ್ಳಲಿದ್ದಾರೆ.

Also read: ಡಿ.13-14 | ಜೆಎನ್’ಎನ್’ಸಿಇಯಲ್ಲಿ ಐಇಇಇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಭಾರತದಲ್ಲಿ ಮೆಟಾದ ಬಿಜಿನೆಸ್ ಮೆಸೇಜಿಂಗ್ ವಿಭಾಗದ ನಿರ್ದೇಶಕ ರವಿ ಗರ್ಗ್, “ಸಣ್ಣ ವ್ಯಾಪಾರ ಸಂಸ್ಥೆಗಳು ಭಾರತದ ಆರ್ಥಿಕತೆಯ ಬೆನ್ನೆಲುಬುಗಳಾಗಿವೆ ಮತ್ತು ಸರಿಯಾದ ಡಿಜಿಟಲ್ ಸಾಧನಗಳೊಂದಿಗೆ ಅವರು ದೇಶದ ಡಿಜಿಟಲ್ ಪರಿವರ್ತನೆಯನ್ನು ಸೂಪರ್ ಚಾರ್ಜ್ ಮಾಡುವ ಶಕ್ತಿ ಪಡೆದುಕೊಳ್ಳುತ್ತಾರೆ. ವಾಟ್ಸಪ್ ಭಾರತ್ ಯಾತ್ರ, ಈ ವ್ಯಾಪಾರಸಂಸ್ಥೆಗಳು ತಮ್ಮ ಗ್ರಾಹಕರೊಡನೆ ಡಿಜಿಟಲ್ ರೂಪದಲ್ಲಿ ಸಂಪರ್ಕಗೊಂಡು, ಬೆಳೆದು ಯಶಸ್ವಿಯಾಗುವುದಕ್ಕಾಗಿ ಅವರಿಗೆ ಅಗತ್ಯವಾದ ಕೌಶಲ್ಯಗಳು ಮತ್ತು ಜ್ಞಾನವನ್ನು ಒದಗಿಸುವ ಮೂಲಕ ಅವರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವುದಕ್ಕೆ ನೆರವಾಗಬೇಕೆನ್ನುವ ನಮ್ಮ ಬದ್ಧತೆಯಾಗಿದೆ. ವ್ಯಾಪಾರ ಸಂಸ್ಥೆಗಳನ್ನು ಭೌತಿಕವಾಗಿ ಮತ್ತು ಡಿಜಿಟಲ್ ರೂಪದಲ್ಲಿ, ಅವರಿರುವಲ್ಲಿಯೇ ಭೇಟಿ ಮಾಡುವ ಮೂಲಕ, ಭಾರತದ ಉದ್ಯಮ ಕ್ಷೇತ್ರದಾದ್ಯಂತ ಒಂದು ಅರ್ಥಪೂರ್ಣವಾದ, ದೀರ್ಘಕಾಲ ಇರುವಂತಹ ಪ್ರಭಾವ ಏರ್ಪಡಿಸುವುದು ನಮ್ಮ ಗುರಿಯಾಗಿದೆ.” ಎಂದರು.

ಇತ್ತೀಚೆಗೆ ವಾಟ್ಸಪ್, ಮೆಟಾ ವೆರಿಫೈಡ್ ಒಳಗೊಂಡಂತೆ, ಸಣ್ಣ ವ್ಯಾಪಾರ ಸಂಸ್ಥೆಗಳಿಗಾಗಿ ಕೆಲವು ಹೊಸ ಅಪ್‌ಡೇಟ್ಸ್ ಪರಿಚಯಿಸಿದ್ದು ಇವು ಆ ವ್ಯಾಪಾರಸಂಸ್ಥೆಗಳು, ಗ್ರಾಹಕರೊಡನೆ ವಿಶ್ವಾಸ ನಿರ್ಮಾಣ ಮಾಡಿಕೊಳ್ಳಲು ನೆರವಾಗುತ್ತವೆ. ಹೆಚ್ಚುವರಿಯಾಗಿ, ಈಗ ಈ ವ್ಯಾಪಾರ ಸಂಸ್ಥೆಗಳು, ಅಪಾಯಿಂಟ್‌ಮೆಂಟ್ ನೆನಪುಗಳು, ಹುಟ್ಟುಹಬ್ಬದ ಶುಭಾಶಯಗಳು, ಅಥವಾ ಹಾಲಿಡೇ ಸೇಲ್‌ ಕುರಿತಾದ ಅಪ್‌ಡೇಟ್ಸ್ ಮುಂತಾದ ಮೆಸೇಜ್‌ಗಳನ್ನು ಅತಿಶೀಘ್ರವಾಗಿ ಮತ್ತು ಹೆಚ್ಚು ಸಮರ್ಥವಾಗಿ, ತಮ್ಮ ಗ್ರಾಹಕರಿಗೆ ಕಳುಹಿಸಬಹುದು.

ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ವಾಟ್ಸಪ್ ಮೆಟಾ ಎಐ (Meta AI)ಕೂಡ ಪರೀಕ್ಷಿಸಲು ಪ್ರಾರಂಭಿಸಿದ್ದು, ಇದರಿಂದ ಅವು, ವಾಟ್ಸಪ್ ಬಿಜಿನೆಸ್ ಆಪ್‌ದಿಂದ ಎಐಅನ್ನು ನೇರವಾಗಿ ಕ್ರಿಯಾಶೀಲಗೊಳಿಸಿಕೊಂಡು ತಮ್ಮ ಗ್ರಾಹಕರೊಡನೆ ಹೆಚ್ಚು ಸಮರ್ಥವಾಗಿ ತೊಡಗಿಕೊಳ್ಳುವುದನ್ನು ಸುಲಭಗೊಳಿಸಿದೆ. ವಾಟ್ಸಪ್ ಭಾರತ್ ಯಾತ್ರ, ವಾಟ್ಸಪ್ ಬಿಜಿನೆಸ್ ಆಪ್‌ನಲ್ಲಿರುವ ಹಲವಾರು ಸಾಧನಗಳು ಹಾಗೂ ವಿಶೇಷಾಂಶಗಳಾದ್ಯಂತ ವೈಯಕ್ತಿಕ ತರಬೇತಿ ಒದಗಿಸಿ, ವ್ಯಾಪಾರ ಸಂಸ್ಥೆಗಳು ಈ ಅಪ್‌ಡೇಟ್ಸ್‌ಗಳ ಗರಿಷ್ಟ ಪ್ರಯೋಜನ ಪಡೆದುಕೊಳ್ಳುವುದಕ್ಕೆ ನೆರವಾಗಲಿದೆ.

ವಾಟ್ಸಪ್ ಭಾರತ್ ಯಾತ್ರ, ಬ್ರ್ಯಾಂಡ್ ಪ್ರಾರಂಭಿಸಿರುವ ಪರಿವರ್ತನಾತ್ಮಕ ಉಪಕ್ರಮ ಸರಣಿಗಳ ಪೈಕಿ ಇತ್ತೀಚಿನದ್ದಾಗಿದ್ದು, ಭಾರತದಲ್ಲಿ ಸಣ್ಣ ವ್ಯಾಪಾರ ಸಂಸ್ಥೆಗಳನ್ನು ಸಬಲಗೊಳಿಸುವ ಗುರಿ ಹೊಂದಿದೆ. 10 ದಶಲಕ್ಷ ವರ್ತಕರ ಕೌಶಲ್ಯ ವರ್ಧನೆ ಮಾಡುವುದಕ್ಕಾಗಿ, ಇಂಡಿಯಾ ಎಸ್‌ಎಮ್‌ಇ ಫೋರಮ್(India SME Forum), ದೊಂದಿಗೆ ಮೆಟಾದ ಪ್ರಮುಖ ಸಹಭಾಗಿತ್ವದೊಂದಿಗೆ, CAIT ಇರುವ WhatsApp Se Wyapaar ಮುಂತಾದ ಪ್ರೊಗ್ರಾಮ್‌ಗಳ ಮೂಲಕ, ವಾಟ್ಸಪ್ ಶಕ್ತಿ ಇರುವ ಡಿಜಿಶಾಸ್ತ್ರ(Digishaastra) ಪ್ರಾರಂಭಿಸಿತು. ವಾಟ್ಸಪ್ ಡಿಜಿಟಲ್ ಪರಿವರ್ತನೆಯ ಮುಂದಾಳತ್ವದಲ್ಲಿದ್ದು, ಭಾರತದ ಸಣ್ಣ ವ್ಯಾಪಾರಸ್ಥರು, ಭಾರತದ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯ ಮುನ್ನೆಲೆಯಲ್ಲಿರುವುದನ್ನು ಖಾತರಿಪಡಿಸುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4
Tags: BangaloreKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaWhatsup Bharath Yatraಬೆಂಗಳೂರುವಾಟ್ಸಪ್ ಭಾರತ್ ಯಾತ್ರ
Previous Post

ಡಿ.13-14 | ಜೆಎನ್’ಎನ್’ಸಿಇಯಲ್ಲಿ ಐಇಇಇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

Next Post

ರಾಜ್ಯದ ವಿವಿಧೆಡೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ಲಾರಿ ಚಾಲಕ ಭದ್ರಾವತಿಯಲ್ಲಿ ಸಿಕ್ಕಿ ಬಿದ್ದ | ಫೈನ್ ಎಷ್ಟು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ರಾಜ್ಯದ ವಿವಿಧೆಡೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ಲಾರಿ ಚಾಲಕ ಭದ್ರಾವತಿಯಲ್ಲಿ ಸಿಕ್ಕಿ ಬಿದ್ದ | ಫೈನ್ ಎಷ್ಟು?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತುಂಟತನ ಮಾಡಿದ್ದಕ್ಕಾಗಿ ಮಗುವಿಗೆ ಕಬ್ಬಿಣದ ರಾಡ್’ನಿಂದ ಬರೆ | ತಾಯಿ ಬಂಧನ

June 17, 2025

ರಾಜ್ಯದ ಬಜೆಟ್ ಗಾತ್ರ ಮಾತ್ರವಲ್ಲ – ಅಭಿವೃದ್ಧಿ ಅನುದಾನವೂ ಹೆಚ್ಚಾಗಿದೆ: ಸಿಎಂ

June 17, 2025

ಭಾರತದಲ್ಲಿ ಹಿಂದು ಧರ್ಮ ಜಾಗೃತಿ ಅನಿವಾರ್ಯ: ಪ್ರತಾಪ್ ಸಿಂಹ

June 17, 2025

ಪುತ್ತೂರು | ಜನರ ಸಮಸ್ಯೆಗೆ ಕಣ್ಣು ಮುಚ್ಚಿದ ಅಧಿಕಾರಿಗಳು | ಶಾಸಕ ಅಶೋಕ್ ರೈ ವಿಶಿಷ್ಟ ಪ್ರತಿಭಟನೆ

June 17, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತುಂಟತನ ಮಾಡಿದ್ದಕ್ಕಾಗಿ ಮಗುವಿಗೆ ಕಬ್ಬಿಣದ ರಾಡ್’ನಿಂದ ಬರೆ | ತಾಯಿ ಬಂಧನ

June 17, 2025

ರಾಜ್ಯದ ಬಜೆಟ್ ಗಾತ್ರ ಮಾತ್ರವಲ್ಲ – ಅಭಿವೃದ್ಧಿ ಅನುದಾನವೂ ಹೆಚ್ಚಾಗಿದೆ: ಸಿಎಂ

June 17, 2025

ಭಾರತದಲ್ಲಿ ಹಿಂದು ಧರ್ಮ ಜಾಗೃತಿ ಅನಿವಾರ್ಯ: ಪ್ರತಾಪ್ ಸಿಂಹ

June 17, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!