ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಎಸಿಬಿ ರದ್ದುಗೊಂಡ ನಂತರ ಲೋಕಾಯುಕ್ತ Lokayuktha ತನ್ನ ಕಾರ್ಯವನ್ನು ಆರಂಭಿಸಿದ್ದು, ಇಂದು ಮೊದಲ ದಾಳಿ ನಡೆಸಿ, ಪಶ್ಚಿಮ ವಿಭಾಗದ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಅವರ ಪಿಎ ಉಮೇಶ್ ಎನ್ನುವವರನ್ನು ಬಂಧಿಸಿದೆ.
ಮಂಜುನಾಥ್ ಎನ್ನುವವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಲಂಚ ಪಡೆಯುವ ವಿಚಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Also read: ಭದ್ರಾವತಿಯಲ್ಲೊಂದು ಘೋರ ದುರಂತ: ರೈಲು ಹತ್ತುವಾಗ ಕೆಳಗೆ ಬಿದ್ದು ತಂದೆ, ಮಗ ಸಾವು











Discussion about this post