Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಫ್ಯಾಶನ್ ಲೋಕದಲ್ಲಿ ಸಂಚಲನ | ಹೇರ್ ಸ್ಟೈಲ್ ಶೋನಲ್ಲಿ ಮಂತ್ರಮುಗ್ದಗೊಂಡ ಪ್ರೇಕ್ಷಕರು

ಸ್ಟ್ರೀಕ್ಸ್ ಪ್ರೊಫೆಶನಲ್ ಸಲೂನ್ ವೃತ್ತಿಪರರು, ಕೇಶ ವಿನ್ಯಾಸಕರಿಗೆ ಮಕ್ಯುರಿಯಲ್ ಪ್ರದರ್ಶನ

June 28, 2023
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ಸ್ಟ್ರೀಕ್ಸ್ ಪ್ರೊಫೆಶನಲ್, ಸಲೂನ್ ವೃತ್ತಿಪರರು ಮತ್ತು ಕೇಶ ವಿನ್ಯಾಸಕರಿಗಾಗಿ ವಿಶೇಷವಾಗಿ ಸಿದ್ದಪಡಿಸಿರುವ ಕೂದಲಿನ ಆರೈಕೆ, ಬಣ್ಣ ಮತ್ತು ಸ್ಟೈಲ್’ನಲ್ಲಿ ವೈವಿಧ್ಯಮಯ ಶ್ರೇಣಿಯ ವೃತ್ತಿಪರ ಉತ್ಪನ್ನಗಳ ತಯಾರಿಕೆ ಸಂಸ್ಥೆ, ತನ್ನ ಇತ್ತೀಚಿನ ಸಂಗ್ರಹ `ಮಕ್ಯುರಿಯಲ್’ ಅನ್ನು ಬೆಂಗಳೂರಿನಲ್ಲಿ ಇಂದು ಪ್ರದರ್ಶಿಸಿತು.

ಕೂದಲ ಆರೈಕೆ ಜಗತ್ತಿನಲ್ಲಿ ವಿಸ್ಮಯಗೊಳಿಸುವ ಬ್ರಾಂಡ್ ಜತೆಗಿನ ಸಹಭಾಗಿತ್ವದ ಭಾಗವಾಗಿ ಸೆಲೆಬ್ರಿಟಿ ಸ್ಟೈಲಿಸ್ಟ್ ವಿಪುಲ್ ಚುಡಾಸಮಾ ಅವರು ಸ್ಟ್ರೀಕ್ಸ್ ಪ್ರೊಫೆಶನಲ್ ಮಕ್ಯುರಿಯಲ್ ಸಂಗ್ರಹವನ್ನು ಸಾದರಪಡಿಸಿದರು.
ಕೇಶ ಮತ್ತು ಸಲೂನ್ ಉದ್ಯಮದಲ್ಲಿ ವಿಪುಲ್ ಚುಡಾಸಮಾ ಅವರು ನಿಜವಾಗಲೂ ಒಂದು ರೀತಿ ಗೇಮ್ ಚೇಂಜರ್ ಆಗಿದ್ದಾರೆ. ವಿಪುಲ್ ಅವರು 520ಕ್ಕೂ ಹೆಚ್ಚು ಪ್ರಖ್ಯಾತ ಹೇರ್ ಶೋಗಳು, ಸೆಮಿನಾರ್’ಗಳು ಮತ್ತು ವಿಶೇಷವಾದ ಮಾಸ್ಟರ್ ಕ್ಲಾಸ್’ಗಳನ್ನು ಮುನ್ನಡೆಸಿದ್ದಾರೆ.

ಪ್ರತಿಭಾವಂತ ಫ್ಯಾಶನ್ ಡಿಸೈನರ್’ಗಳಿಗೆ ಅವರು ಸೆಲೆಬ್ರಿಟಿ ವಿನ್ಯಾಸಕಾರರಾಗಿದ್ದು, ಪ್ಯಾರಿಸ್’ನ ಹಾಟ್ಕೊಯಿಪ್ಯೂರ್ ಫ್ರಾಂಕೈಸ್’ನಲ್ಲಿ ಸಹ ತಮ್ಮ ರಚನೆಗಳನ್ನು ಪ್ರಸೆಂಟ್ ಮಾಡಿದ್ದಾರೆ. ಅಲ್ಲದೆ ಮುಖ್ಯವಾಗಿ ಟಾಪ್ ಅಂತಾರಾಷ್ಟ್ರೀಯ ಬ್ರಾಂಡ್’ಗಳ ರಾಯಭಾರಿಯೂ ಆಗಿದ್ದಾರೆ.

ವೃತ್ತಿಪರ ಮಕ್ಯುರಿಯಲ್ ಸಂಗ್ರಹವು ನಿಮ್ಮ ಪ್ರಸ್ತುತ ಮನಃಸ್ಥಿತಿಯಲ್ಲಿ ತಡೆರಹಿತ ಪರಿವರ್ತನೆಯನ್ನು ತರುವುದು ನಿಸ್ಸಂಶಯ ಮತ್ತು ನಿಮ್ಮನ್ನು ಬದಲಾವಣೆ, ಉತ್ಕೃಷ್ಟತೆ ಮತ್ತು ಫ್ಯಾಂಟಸಿಯ ವಿಶಾಲ ಜಗತ್ತಿಗೆ ಕರೆದೊಯ್ಯಲಿದೆ. ಇದು ನೀರಸ, ಪ್ರಾಪಂಚಿಕ ಮತ್ತು ದೈನಂದಿನ ಜೀವನದ ನಿಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತದೆ ಮತ್ತು ನಿಮ್ಮ ಕೇಶ ವಿನ್ಯಾಸ, ಬಣ್ಣ ಹಾಗೂ ಸ್ಟೈಲ್’ನಲ್ಲಿ ಶ್ರೇಷ್ಠತೆ, ವಿಭಿನ್ನತೆ ಮತ್ತು ಭಿನ್ನ ಸಾಧ್ಯತೆಗಳ ಮೂಲಕ ಪರಿವರ್ತನೆಯನ್ನು ತರುತ್ತದೆ.

ಈ ಸಂಗ್ರಹವು ವೈವಿಧ್ಯತೆಯ ಪ್ರಯೋಗವನ್ನು ಇಷ್ಟಪಡುವ ಗ್ರಾಹಕರಿಗೆ ಈ ಸಂಗ್ರಹವು ನಿಶ್ಚಿತವಾಗಿಯೂ ಇಷ್ಟವಾಗಲಿದೆ.
ಸೂಪರ್ಚಾರ್ಜಡ್, ಇದು ದಿಢೀರ್ ಪ್ರವೃತ್ತಿ, ಸಾಮರಸ್ಯ, ಧೈರ್ಯ ಮತ್ತು ದಿಟ್ಟತನಕ್ಕೆ ಅನುವು ಮಾಡಿಕೊಡುವ ಮೂಲಕ ಉತ್ಸಾಹಭರಿತ ಮನಸ್ಸನ್ನು ಪೋಷಿಸುವ ಸಂಗ್ರಹಣೆಯ ಅವಿಭಾಜ್ಯ ಅಂಗವಾಗಿದೆ. ಇವುಗಳು ಒಟ್ಟಿಗೆ ಬೆರೆತಿರುವುದು ಫ್ಯಾಶನ್ ಪ್ರಿಯ ಪ್ರೇಕ್ಷಕರಿಗೆ ಪರಿಪೂರ್ಣವಾದ ಅನುಭವವನ್ನು ನೀಡುತ್ತದೆ.

Also read: ಎಫ್ಎಂಗೆ ಕರೆ ಮಾಡಿ, ಶಾಸಕ ಚನ್ನಬಸಪ್ಪರೊಂದಿಗೆ ಮಾತನಾಡಿ

ನ್ಯಾಚುರಲ್ ಮಿ ಎನ್ನುವುದು ಒಂದು ಸಮ್ಮಿಲನವಾಗಿದ್ದು ಅದು ನಿಮ್ಮನ್ನು ಒಂದು ತೀವ್ರತೆಯಿಂದ ಮತ್ತೊಂದಕ್ಕೆ ಪರಿವರ್ತಿಸುತ್ತದೆ. ಮೃದುತ್ವವನ್ನು ನೀಡುವ ಇದು ಒಂದು ರೀತಿಯ ರೂಪಾಂತರವೂ ಸಹ ಆಗಿದೆ. ಸಾಂಪ್ರದಾಯಿಕ ಹೊಳಪು ಮತ್ತು ಲಘುವಾದ ಏಕವರ್ಣದ ಬಣ್ಣಗಳನ್ನು ಹೊಂದಿರುವ ಸ್ಪರ್ಶ ಮತ್ತು ಭಾವನೆಯ ಅಂಶದೊಂದಿಗೆ ಸಮ್ಮಿಳಿತಗೊಂಡು ಹೆಚ್ಚಿನ ಸೌಂದರ್ಯವನ್ನು ನೀಡುತ್ತದೆ.

ಸ್ಟ್ರೀಕ್ಸ್ ಪ್ರೊಫೆಶನಲ್ ವತಿಯಿಂದ ತಾಂತ್ರಿಕ ಹಾಗೂ ಶೈಕ್ಷಣಿಕ ತಂಡದ ಮೂಲಕ ಗೈಡೆನ್ಸ್ ಸಹ ಆಯೋಜಿಸುತ್ತದೆ.
ಹೈಜೆನಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ ವೃತ್ತಿಪರ ವಿಭಾಗದ ಮುಖ್ಯಸ್ಥರಾದ ರೋಚೆಲ್ ಛಾಬ್ರಾ ಅವರು ಮಾತನಾಡಿ, ಗ್ರಾಹಕರಿಗಾಗಿ ನಾವು ಕಸ್ಟಮೈಸ್ ಆಗಿ ಸೇವೆ ನೀಡುತ್ತಿದ್ದೇವೆ. ಕೂದಲ ಆರೈಕೆ ವಿಚಾರದಲ್ಲಿ ಬ್ರಾಂಡ್ ಆಗಿದ್ದೇವೆ ಎಂದರು.

ಮಕ್ಯುರಿಯಲ್ ಸಂಗ್ರಹದೊಂದಿಗೆ ನಾವು ತನ್ನ ಎಲ್ಲಾ ಮಾದರಿಗಳಲ್ಲಿಯೂ ಪರಿರ್ತನೆಯನ್ನು ಪ್ರತಿನಿಧಿಸುವ ಮೂರು ವಿಭಿನ್ನ ಅಚ್ಚರಿಗೊಳಿಸುವ ಸ್ಟೈಲ್ ಮತ್ತು ಲುಕ್’ಗಳನ್ನು ಪ್ರಯತ್ನಿಸಿದ್ದೇವೆ. ನಮ್ಮ ಹೊಚ್ಚಹೊಸ ಸಂಗ್ರಹವು ಫ್ಯಾಷನ್ ಉತ್ಸಾಹಿಗಳಿಗಾಗಿ ಆಧುನಿಕ ದಿನಮಾನದ ಪ್ರಭಾವಗಳೊಂದಿಗೆ ವಿಭಿನ್ನ ಸ್ಟೈಲ್ ಮತ್ತು ಲುಕ್’ಗಳನ್ನು ಸಂಯೋಜಿಸುತ್ತದೆ’.
ಸೆಲೆಬ್ರೆಟಿ ಸ್ಟೈಲಿಸ್ಟ್ ವಿಫುಲ್ ಚುಡಾಸಮಾ ಮಾತನಾಡಿ, ಕೇಶ ವಿನ್ಯಾಸಕಾರನಾಗಿ ನಾನು ಯಾವಾಗಲೂ ನಮ್ಮ ಸೃಜನಶೀಲತೆ ಮತ್ತು ಆವಿಷ್ಕಾರಿ ಕೇಶ ವಿನ್ಯಾಸ, ಬಣ್ಣ ಹಾಗೂ ಸ್ಟೈಲ್’ಗೆ ಸವಾಲು ಹಾಕುವಂತಹ ಫ್ಯಾಷನ್ ಸಂಗ್ರಹವನ್ನು ಎದುರು ನೋಡುತ್ತಿರುತ್ತೇನೆ ಎಂದರು.

ಸ್ಟ್ರೀಕ್ಸ್ ಪ್ರೊಫೆಶನಲ್ ಮಕ್ಯುರಿಯಲ್ ಮೂಲಕ ಮತ್ತೊಮ್ಮೆ ಪರಿಪೂರ್ಣವಾದ ಹೊಸ ಶ್ರೇಣಿಯ ಉತ್ಪನ್ನಗಳನ್ನು ಒಂದಿನ ಟ್ರೆಂಡಿ ಗ್ರಾಹಕರಿಗಾಗಿ ಪರಿಚಯಿಸಿದೆ. ಈ ಸಂಗ್ರಹದ ಮತ್ತೊಂದು ವಿಶೇಷ ಎಂದರೆ ಬಹುಮುಖತೆ ಮತ್ತು ಎಲ್ಲಾ ರೀತಿಯ ಕೂದಲುಗಳಿಗೂ ಪರಿಣಾಮಕಾರಿಯಾಗುವಂತೆ ರೂಪಿಸಿರುವುದಾಗಿದೆ.

http://kalpa.news/wp-content/uploads/2023/05/VID-20230516-WA0005-1.mp4

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited    

Tags: BangaloreKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಬೆಂಗಳೂರು
Previous Post

ಎಫ್ಎಂಗೆ ಕರೆ ಮಾಡಿ, ಶಾಸಕ ಚನ್ನಬಸಪ್ಪರೊಂದಿಗೆ ಮಾತನಾಡಿ

Next Post

ರಾಜ್ಯದ ಈ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯಿದೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Image Courtesy: Internet

ರಾಜ್ಯದ ಈ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯಿದೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!