ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನನ್ನದಲ್ಲದ ತಪ್ಪಿಗೆ ನಮ್ಮ ಮನೆ ಸುಟ್ಟು ಹಾಕಿದ್ದರು ಎಂದು ತಮ್ಮ ಹಳೆನೋವನ್ನು ಪುಲಕೇಶಿನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ #Akanda Shrinivasamurthy ಬಿಚ್ಚಿಟ್ಟರು.
ಕಾಂಗ್ರೆಸ್ ತ್ಯಜಿಸಿ, ಇಂದು ಬಿಜೆಪಿ ಸೇರ್ಪಡೆಗೊಂಡ ಅವರು ತಮ್ಮ ಮನದಾಳದ ಮಾತನ್ನು ತೋಡಿಕೊಂಡರು.

Also read: ರಾಮ, ಧರ್ಮದ ಹೆಸರಲ್ಲಿ ಮತಯಾಚಿಸಿದರೆ ಜನರ ಕಷ್ಟ ನೀಗಲ್ಲ: ಮಧು ಬಂಗಾರಪ್ಪ
ಇದೀಗ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post