ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅನೈತಿಕ ಸಂಬಂಧ ಹೊಂದಿದ್ದ ವಿಚಾರದಲ್ಲಿ ಪ್ರಶ್ನಿಸಿದ ಕಾರಣ ಕೈಹಿಡಿದ ಪತಿಯನ್ನೇ ಪತ್ನಿ ಇರಿದುಕೊಂದಿರುವ ಘೋರ ಘಟನೆ ಬೆಂಗಳೂರಿನ ಹುಳಿಮಾವು ವ್ಯಾಪ್ತಿಯ ಕಾಲೇಜೊಂದರಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಉಮೇಶ್ ದಾಮಿ (27) ಎಂದು ಗುರುತಿಸಲಾಗಿದ್ದು, ಕೊನೆ ಮಾಡಿದ ಈತನ ಪತ್ನಿಯನ್ನು ಮನಿಷಾ ಎಂದು ಹೇಳಲಾಗಿದೆ.

Also read: ಕಲಿತ ಶಿಕ್ಷಣವನ್ನು ಸಮಾಜಮುಖಿ ಅನುಷ್ಠಾನಕ್ಕೆ ವ್ಯಯಿಸಿ: ಕುವೆಂಪು ವಿವಿ ಕುಲಪತಿ ವೆಂಕಟೇಶ್ ಕರೆ
ಈತ ಮನೆಗೆ ತೆರಳಿದ ವೇಳೆ ಉಮೇಶ್ ಪತ್ನಿ ಮನಿಷಾ ಫೋನಿನಲ್ಲಿ ಮಾತನಾಡುತ್ತಿದ್ದಳು. ಇದರಿಂದ ಅನುಮಾನ ಹಾಗೂ ಕೋಪಗೊಂಡ ಉಮೇಶ್ ಇದನ್ನು ಪ್ರಶ್ನೆ ಮಾಡಿದ್ದಾನೆ.

ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.









Discussion about this post