ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಾಧ್ವ ಮಹಾ ಮಂಡಳಿ, ಕರಾವಳಿ ವಿಪ್ರ ಬಳಗ, ಹರಿದಾಸ ಮಂಡಳಿ, ಶ್ರೀನಿವಾಸ ಮಂಡಳಿ ಹಾಗೂ ಸಂಕ್ರಷಣ ಸಮಿತಿ ವತಿಯಿಂದ ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪವನ ಉಡುಪ, ಗೋಪಾಲಚಾರ್, ನರಸಿಂಹಚಾರ್, ರಮಾಕಾಂತ್, ರಾಘವೇಂದ್ರ, ನಿರಂಜನ್, ಕೇಶವಮೂರ್ತಿ, ಮುರಳೀಧರ ತಂತ್ರಿ, ಸುಮ ರಾಘವೇಂದ್ರ, ವಂದನ ನಿರಂಜನ್, ಗುರುರಾಜ್ ಚೌಥಯಿ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post