ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆಯ ಚುನಾವಣೆಗೆ ವಿವಿಧ ವಾರ್ಡ್ಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾದ್ದರಿಂದ ನೂರಾರು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.
ಪ್ರಮುಖವಾಗಿ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಸೇರಿ, 1ನೆಯ ವಾರ್ಡ್ಗೆ ಬಿಜೆಪಿ ಯಿಂದ ಉಮಾವತಿಜೆಡಿಎಸ್ ನಿಂದರೇಖಾ, ಪಕ್ಷೇತ್ರರಾಗಿ ಸೌಭಾಗ್ಯ, 2ನೆಯ ವಾರ್ಡ್ಗೆ ಪಕ್ಷೇತರರಾಗಿ ರಾಜೇಶ್ವರಿ ಮತ್ತು ಗಂಗಮ್ಮ, ಕಾಂಗ್ರೆಸ್’ನಿಂದ ಗೀತಾ, 3ನೆ ವಾರ್ಡ್ಗೆ ಕಾಂಗ್ರೆಸ್’ನಿಂದ ಜಾರ್ಜ್, ಜೆಡಿಎಸ್ನಿಂದ ಉಮೇಶ್, ಪಕ್ಷೇತರರಾಗಿ ರಮೇಶ್, ಬಾಬು, ಅಸ್ಲಂಪಾಷ, ಸೆಲ್ವಂ, ಯೋಗೀಶ್, ತಬರೆಸ ಖಾನ್, ನವೀನ್ ಕುಮಾರ್, ರಮೇಶ್, ಉಷಾ, ಪುಷ್ಪಾ ನಂದಿನಿ, 8ನೆಯ ವಾರ್ಡ್ಗೆ ಎಸ್ಡಿಐಐನಿಂದ ಅರ್ಶದುಲ್ಲಾ, ಎಐಎಂಐಎಂನಿಂದ ಮಹಮದ್ ಅಜರ್, ಬಿಜೆಪಿಯಿಂದ ಅಮೀರ್ ಪಾಷ, ಪಕ್ಷೇತರ ಅಭ್ಯರ್ಥಿಯಾಗಿ ಅಬ್ದುಲ್ ಸುಬಾನ್, ಸ್ವತಂತ್ರ ಅಭ್ಯರ್ಥಿಯಾಗಿ ರಿಯಾಜ್ ಅಹ್ಮದ್ ಖಾನ್, 9ನೆಯ ವಾರ್ಡ್ಗೆ ಜೆಡಿಎಸ್ ನಿಂದ ಸುಂದರಮೂರ್ತಿ, ಬಿಜೆಪಿಯಿಂದ ಗಿರೀಶ್, ಸ್ವತಂತ್ರ ಅಭ್ಯರ್ಥಿಯಾಗಿ ರಮೇಶ್, 10ನೆಯ ವಾರ್ಡ್ಗೆ ಜೆಡಿಎಸ್’ನಿಂದ ಜಯಂತಿ, 11ನೆಯ ವಾರ್ಡ್ಗೆ ಬಿಜೆಪಿಯಿಂದ ಧರ್ಮಪ್ರಸಾದ್, ಸ್ವತಂತ್ರ ಅಭ್ಯರ್ಥಿಯಾಗಿ ಮಹಮದ್ ರಫೀಖ್, ಶಶಿಧರಗೌಡ ಮತ್ತು ಪಕ್ಷೇತರರಾಗಿ ಮದನ್ ಕುಮಾರ್, 27ನೆಯ ವಾರ್ಡ್ಗೆ ಸ್ವತಂತ್ರ ಅಭ್ಯರ್ಥಿಯಾಗಿ ಶೋಭ, ಜೆಡಿಎಸ್ ನಿಂದ ರೂಪವತಿ, ಬಿಜೆಪಿಯಿಂದ ಶೈಲಾ, 22ನೆಯ ವಾರ್ಡ್ಗೆ ಬಿಜೆಪಿಯಿಂದ ಭರತ್ ರಾವ್, ಸ್ವತಂತ್ಯ ಅಭ್ಯರ್ಥಿಯಾಗಿ ಆನಂದ ರಾವ್, 23ನೆಯ ವಾರ್ಡ್ಗೆ ಜೆಡಿಎಸ್ ನಿಂದ ಪ್ರೇಮಾ, ಪಕ್ಷೇತರ ಅಭ್ಯರ್ಥಿಯಾಗಿ ನೇತ್ರಾವತಿ. 24ನೆಯ ವಾರ್ಡ್ಗೆ ಜೆಡಿಎಸ್ ನಿಂದ ಕೋಟೇಶ್ವರ ರಾವ್, ಸ್ವತಂತ್ರ ಅಭ್ಯರ್ಥಿಯಾಗಿ ಶೇಖ್ ಹುಸೇನ್ ಸಾಬ್, ಚಂದ್ರಶೇಖರ್, ಎಎಪಿಯಿಂದ ಮಸ್ತಾನ್, 25ನೆಯ ವಾರ್ಡ್ಗೆ ಸ್ವತಂತ್ರವಾಗಿ ವೆಂಕಟೇಶ್, 5ನೆಯ ವಾರ್ಡ್ಗೆ ಎಸ್’ಡಿಪಿಐನಿಂದ ನಸೀಮ ಖಾನಂ, ಎಎಪಿಯಿಂದ ರೇಷ್ಮಾಬಾನು, ಬಿಜೆಪಿಯಿಂದ ಶಶಿಕಲಾ, 6ನೆಯ ವಾರ್ಡ್ಗೆ ಕಾಂಗ್ರೆಸ್ ನಿಂದ ಶ್ರೇಯಸ್, ಜೆಡಿಎಸ್’ನಿಂದ ಚೆನ್ನಯ್ಯ, ಪಕ್ಷೇತರರಾಗಿ ಸುಕನ್ಯ, 7ನೆಯ ವಾರ್ಡ್ಗೆ ಎಸ್ಡಿಪಿಐನಿಂದ ದೇವೆಂದ್ರ ಪಾಟೀಲ್, ಕಾಂಗ್ರೆಸ್’ನಿಂದ ಮಂಜುನಾಥ, ಬಿಜೆಪಿಯಿಂದ ಮೂರ್ತಿ, 28ನೆಯ ವಾರ್ಡ್ಗೆ ಕಾಂಗ್ರೆಸ್ನಿಂದ ಕಾಂತರಾಜ್, ಬಿಜೆಪಿಯಿಂದ ಶಿವಕುಮಾರ್, ಜೆಡಿಎಸ್ ನಿಂದ ಸಂತೋಷ್, ಸ್ವತಂತ್ರವಾಗಿ ಛಾಯಾಕುಮಾರ್, ಶ್ರೀಧರ ಮೂರ್ತಿ, 29ನೆಯ ವಾರ್ಡಿಗೆ ರಮಾದೇವಿ, 30ನೆಯ ವಾರ್ಡಿಗೆ ಪಕ್ಷೇತರರಾಗಿ ನೀಲಕಂಠ, ರಂಜಿತ್, ಪಾರ್ವತಮ್ಮ, 31ನೆಯ ವಾರ್ಡಿಗೆ ಸ್ವತಂತ್ರವಾಗಿ ಜಯಮ್ಮ, 32ನೆಯ ವಾರ್ಡಿಗೆ ಸ್ವತಂತ್ರವಾಗಿ ದಿವ್ಯಶ್ರೀ, ಲತಾ, ಕಾಂಗ್ರೇಸ್ ನಿಂದ ಲತಾ, ಜೆಡಿಎಸ್ ನಿಂದ ಸವಿತಾ, 15ನೆಯ ವಾರ್ಡಿಗೆ ಜೆಡಿಎಸ್’ನಿಂದ ಮಂಜುಳಾ, 16ನೆಯ ವಾರ್ಡಿಗೆ ಜೆಡಿಎಸ್’ನಿಂದ ವಿಶಾಲಾಕ್ಷಿ, ಕಾಂಗ್ರೆಸ್’ನಿಂದ ಪುಟ್ಟೇಗೌಡ, ಬಿಜೆಪಿಯಿಂದ ಕದಿರೇಶ್, 17ನೆಯ ವಾರ್ಡಿಗೆ ಪಕ್ಷೇತಯರರಾಗಿ ಮುಖ್ರಂಖಾನ್ ಕಾಂಗ್ರೆಸ್’ನಿಂದ ಟಿಪ್ಪುಸುಲ್ತಾನ್, ಬಿಜೆಪಿಯಿಂದ ಕರುಣಾಕರನ್, ಪಕ್ಷೇತರರಾಗಿ ಓಂಪ್ರಕಾಶ್, 18ನೆಯ ವಾರ್ಡಿಗೆ ಬಿಜೆಪಿಯಿಂದ ಸುನೀಲ್ ಕುಮಾರ್, ಕಾಂಗ್ರೆಸ್ನಿಂದ ಮಹಮದ್ ಯೂಸುಫ್, ಬಿಜೆಪಿಯಿಂದ ಸುನೀಲ್ ಕುಮಾರ್, ಎಐಎಂಐಎಂ ಮಹಮದ್ ಆದಿಲ್, ಎಎಪಿಯಿಂದ ಮಹಮದ್ ಪರ್ವೀಝ್ ಖಾನ್, ಪಕ್ಷೇತರರಾಗಿ ಮಹಮದ್ ರಫೀಕ್, 19ನೆಯ ವಾರ್ಡಿಗೆ ಜೆಡಿಎಸ್’ನಿಂದ ಬಸವರಾಜ್, ಸ್ವತಂತ್ರವಾಗಿ ಹಾಲೇಶ್, 20ನೆಯ ವಾರ್ಡಿಗೆ ಜೆಡಿಎಸ್’ನಿಂದ ಜಯಶೀಲ, ಸ್ವತಂತ್ರವಾಗಿ ವರಲಕ್ಷ್ಮೀ, 33ನೆಯ ವಾರ್ಡಿಗೆ ಕಾಂಗ್ರೆಸ್’ನಿಂದ ಕೃಷ್ಣರಾಜು, ಸ್ವತಂತ್ರರಾಗಿ ಸಂತೋಷ್ ಕುಮಾರ್, ಸುಧಾಮಣಿ, ಶಶಿಕಲಾ, ಬಿಜೆಪಿಯಿಂದ ಶ್ರೀಧರ, 34ನೆಯ ವಾರ್ಡಿಗೆ ಜೆಡಿಎಸ್’ನಿಂದ ಭಾಗ್ಯಮ್ಮ, ಬಿಜೆಪಿಯಿಂದ ಶ್ಯಾಮಲ, ಕಾಂಗ್ರೆಸ್’ನಿಂದ ಲತಾ, ಸ್ವತಂತ್ರ ಅಭ್ಯರ್ಥಿಯಾಗಿ ಸಂತೋಷಮ್ಮ, 35ನೆಯ ವಾರ್ಡಿಗೆ ಕಾಂಗ್ರೆಸ್’ನಿಂದ ಶೃತಿ, ಬಿಜೆಪಿಯಿಂದ ಲಕ್ಷ್ಮಮ್ಮ, 12ನೆಯ ವಾರ್ಡಿಗೆ ಕಾಂಗ್ರೆಸ್’ನಿಂದ ಸುದೀಪ್ ಕುಮಾರ್, ಜೆಡಿಎಸ್’ನಿಂದ ಪಶುಪತಿ, 13ನೆಯ ವಾರ್ಡಿಗೆ ಬಿಜೆಪಿಯಿಂದ ಸುನಿತಾ, ಜೆಡಿಎಸ್’ನಿಂದ ಸುಜಾತ, 14ನೆಯ ವಾರ್ಡಿಗೆ ಕಾಂಗ್ರೆಸ್’ನಿಂದ ಬಿ.ಟಿ. ನಾಗರಾಜ, ಪಕ್ಷೇತರರಾಗಿ ಈಶ್ವರ ರಾವ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post