No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
  • Advertise With Us
  • Grievances
  • About Us
  • Contact Us
Tuesday, July 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಚಿಕ್ಕಮಗಳೂರು: ಸಿರ್ಗಾಪುರ ಶ್ರೀದತ್ತಾಶ್ರಮದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ

kalpa News by kalpa News
January 8, 2019
in Small Bytes, ಚಿಕ್ಕಮಗಳೂರು
0
ಚಿಕ್ಕಮಗಳೂರು: ಸಿರ್ಗಾಪುರ ಶ್ರೀದತ್ತಾಶ್ರಮದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ
Share on FacebookShare on TwitterShare on WhatsApp

ಚಿಕ್ಕಮಗಳೂರು: ಇಲ್ಲಿನ ಸಿರ್ಗಾಪುರದ ಪವಿತ್ರ ಶ್ರೀ ದತ್ತಾಶ್ರಮದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಿತು.

ಕಾರ್ಯಕ್ರಮದ ನಿಮಿತ್ತ ಶ್ರೀದತ್ತಾತ್ರೇಯ ಹೋಮ ನಡೆಸಲಾಯಿತು. ಆಶ್ರಮದ ಶ್ರೀ ಅವಧೂತ ಅಶೋಕ ಶರ್ಮಾ ಗುರೂಜಿ ಅವರ ನೇತೃತ್ವದಲ್ಲಿ ಆಧ್ಯಾತ್ಮಿಕ ದರ್ಬಾರ್ ನಡೆಯಿತು.


ಈ ವೇಳೆ ಭಕ್ತರನ್ನು ಉದ್ದೇಶಿಸಿ ದತ್ತಾತ್ರೇಯ ಹೋಮವನ್ನ ಏರ್ಪಡಿಸಿದ ಔಚಿತ್ಯ ಹಾಗೂ ಅದರ ಪರಿಣಾಮದ ಬಗ್ಗೆ ಮಾತಾಡಿದ ಶಿವಮೊಗ್ಗ ಕಲ್ಲ ಗಂಗೂರಿನ ರಾಮಕೃಷ್ಣ ಆಶ್ರಮದ ಶ್ರೀ ವಿನಯಾನಂದ ಗುರೂಜಿ, ಅವರವರ ಭಾವಕ್ಕೆ ತಕ್ಕಂತೆ ಫಲನೀಡುವ ಮಹತ್ವ ಈ ಹೋಮದಲ್ಲಿ ಅಡಗಿದೆ. ಇಷ್ಟಾರ್ಥಗಳನ್ನ ಕೂಡ ಈ ತರಹ ಯಜ್ಙಗಳಿಂದ ನೆರವೇರಿಸಿಕೊಳ್ಳಬಹುದಾಗಿದೆ ಎಂದರು.

ನಿಸ್ವಾರ್ಥದಿಂದ ಲೋಕಕಲ್ಯಾಣಾರ್ಥವಾಗಿ ಮಾಡಿದರೆ ಬಹಳ ಒಳಿತಾಗುತ್ತದೆ. ಕ್ರಮಬದ್ಧ, ಉದ್ದೇಶ ಶುದ್ಧಿ ಇದ್ದರೆ ಯಜ್ಞಗಳಿಂದ ಫಲ ಪಡೆಯಬಹುದು. ಕಲಿಯುಗದಲ್ಲಿ ನರಯಜ್ಞ ಅಂದರೆ ಹಸಿದವರಿಗೆ ಹೊಟ್ಟೆ ತುಂಬ ಅನ್ನ ನೀಡುವುದು ಉತ್ತಮ ಯಜ್ಞವಿರುತ್ತದೆ ಎಂದು ಯಜ್ಞಗಳ ಮಹತ್ವ ತಿಳಿಸಿದರು.
ಶಿವಮೊಗ್ಗ ಶ್ರೀಪಾದವಲ್ಲಭ ಆಶ್ರಮದ ಶ್ರೀ ಬ್ರಹ್ಮಾನಂದ ಸರಸ್ವತಿ ಅವರು ಆರ್ಶೀವಚನ ನೀಡಿ, ಮನುಷ್ಯ ಕೊಟ್ಟು ಪಡೆಯಬೇಕು. ಒಂದು ಹಿಡಿ ಬೀಜ ಬಿತ್ತಿದರೆ ಖಂಡುಗ ವಾಪಸ್ಸು ಪಡೆ ಎಂದು ಶ್ರೀವೆಂಕಟಾಚಲ ಗುರುಗಳು ತಿಳಿಸಿದ್ದಾರೆ. ಅಂತಹವರು ಈ ಪರಿಸರದಲ್ಲಿ ಜನಿಸಿದ್ದಾರೆ ಎಂದರು.


ಗುರುವಿನ ಕೆಲಸವೆಂದರೆ ಮೋಕ್ಷ ಪಡೆಯುವಲ್ಲಿ ಜನರಿಗೆ ದಾರಿನ ತೋರುವುದು. ಲೌಕಿಕ ಆನಂದಗಳು ನೀರು ಚಿಮುಕಿಸಿದಂತೆ. ಅಶಾಶ್ವತ. ಸದಾ ನೀರು ಸಿಗುವ ಸಮುದ್ರದ ಹಾಗೆ ಸಮೃದ್ದ ಆನಂದ ಪಡೆಯಲು ಗುರು ಅಭಯ ನೀಡುತ್ತಾನೆ. ತಾಯಿಯ ಮಮತೆ ತೋರಿ ಸಲಹುತ್ತಾನೆ. ಆದ್ದರಿಂದ ಗುರುಸ್ಮರಣೆ ಮಾಡಬೇಕು ಎಂದರು.

ಗುರು ದಯಾಮಯ, ಅಂತಹ ಗುರುವಿಗೆ ಸಮರ್ಪಣೆ ಮಾಡಿಕೊಂಡರೆ ಅವನೇ ಎಲ್ಲವನ್ನೂ ಪ್ರತಿಯಾಗಿ ನೀಡುತ್ತಾನೆ. ಆತನೇ ದತ್ತಾತ್ರೇಯ ಗುರು ಎಂದು ಸೋದಾಹರಣವಾಗಿ ಮಾತನಾಡಿದರು.


ಭದ್ರಾವತಿ ಶ್ರೀಮತಿ ಹೇಮಮ್ಮ ನವರು ಭಕ್ತಿಯ ಮಹತ್ವ ತಿಳಿಸಿ ಭಗವತಿಯ ಧ್ಯಾನ ಮಾಡಿ ಅಮ್ಮನನ್ನ ಬಿಟ್ಟರೆ ಬೇರಿಲ್ಲ ಎಂದರು.

ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ಅವರು ಕೂಡ ಆಶ್ರಮದ ನಂಟಿನ ಬಗ್ಗೆ ಸ್ಮರಿಸಿಕೊಂಡರು. ಅಧ್ಯಾತ್ಮ ಶಾಂತಿ ನೀಡುತ್ತದೆ. ತಾನು ಹೆಚ್ಚು ಅರಿಯದವ ಎಂದು ಗುರುವಿಗೆ ಶರಣು ಎಂದರು.


ಯಕ್ಷಗಾನ ಹಿರಿಯ ಕಲಾವಿದ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ತಮ್ಮ ಸ್ವರ ಸುಧಾರಣೆ ಬಗ್ಗೆ ದತ್ತನನ್ನು ಮೊರೆಹೋದೆ. ಈಗ ಮುಂಚಿನಂತೆ ಸುಸ್ವರ ದತ್ತನ ದಯದಿಂದ ಬಂದಿದೆ ಎಂದು ಭಾಗವತಿಕೆ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.

ಆಶ್ರಮದ ಪ್ರಧಾನ ರಾದ ಅಕ್ಷಯ್ ಶರ್ಮಾ ಅವರು ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದ ನಿಮಿತ್ತ ಇಂದು ಧನ್ವಂತರಿ ಹವನ, ರುದ್ರ ಹವನ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ಧನ್ಯರಾದರು.

Tags: ChikmagalurSri Dattashramaಆಯನೂರು ಮಂಜುನಾಥ್ಚಿಕ್ಕಮಗಳೂರುಶ್ರೀದತ್ತಾಶ್ರಮಸಿರ್ಗಾಪುರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದಾವಣಗೆರೆ: ಜನಮಿಡಿತ ಪತ್ರಿಕೆ ದ್ವಿದಶಮಾನೋತ್ಸವ ಸಂಭ್ರಮ

Next Post

ಮಂಗಳೂರು: ಒಪ್ಪಣ್ಣ ಪ್ರತಿಷ್ಠಾನದಿಂದ ಇಸಿಜಿ ಯಂತ್ರ ಕೊಡುಗೆ

kalpa News

kalpa News

Next Post
ಮಂಗಳೂರು: ಒಪ್ಪಣ್ಣ ಪ್ರತಿಷ್ಠಾನದಿಂದ ಇಸಿಜಿ ಯಂತ್ರ ಕೊಡುಗೆ

ಮಂಗಳೂರು: ಒಪ್ಪಣ್ಣ ಪ್ರತಿಷ್ಠಾನದಿಂದ ಇಸಿಜಿ ಯಂತ್ರ ಕೊಡುಗೆ

Leave a Reply Cancel reply

Your email address will not be published. Required fields are marked *

No Result
View All Result
MEIL Completes Historic Largest Concrete Pour for PHWR at Kaiga
English Articles

MEIL Completes Historic Largest Concrete Pour for PHWR at Kaiga

by kalpa News
July 6, 2026
0

Kalpa Media House  |  Karwar  | Megha Engineering & Infrastructures Ltd. (MEIL) has successfully completed one of the largest monolithic...

Read moreDetails
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL