No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
  • Advertise With Us
  • Grievances
  • About Us
  • Contact Us
Thursday, September 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ನಿಮಗೆ ಮನೋವೈದ್ಯಕೀಯ ಸಮಸ್ಯೆಗಳಿವೆಯೇ? ಕರ್ನಾಟಕ ತಜ್ಞ ಮನೋವೈದ್ಯರಿಂದ ದೊರೆಯುತ್ತಿದೆ ಉಚಿತ ಸಲಹೆ

kalpa News by kalpa News
April 8, 2020
in ರಾಷ್ಟ್ರೀಯ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬೆಂಗಳೂರು: ರಾಷ್ಟ್ರ ವ್ಯಾಪಿ ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದು, ಇವರ ತ್ಯಾಗಕ್ಕೆ ಏನು ಕೊಟ್ಟರೂ ಕಡಿಮೆಯೇ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮನೋವೈದ್ಯಕೀಯ ಸಮಸ್ಯೆ ಹೊಂದಿರುವ ರೋಗಿಗಳಿಗೆ ಉಚಿತ ಸಲಹೆಗಳನ್ನು ನೀಡಲು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ವಿಭಾಗದ ವೈದ್ಯರು ಮುಂದಾಗಿರುವುದು ನಿಜಕ್ಕೂ ವೈದ್ಯೋ ನಾರಾಯಣೋ ಹರಿಃ ಎಂಬುದನ್ನು ಸಾಬೀತು ಮಾಡಿದ್ದಾರೆ.

ಈ ಕುರಿತಂತೆ ತಜ್ಞ ಮನೋವೈದ್ಯ ಶಿವಮೊಗ್ಗದ ಡಾ. ಅರವಿಂದ್ ಅವರು ಮಾಹಿತಿ ನೀಡಿದ್ದು, ರಾಜ್ಯದಾದ್ಯಂತ ಮನೋವೈದ್ಯರ ಮಾಹಿತಿ ಹೀಗಿದೆ. ಖಿನ್ನತೆ ಆತಂಕ ಗೀಳುರೋಗ ಮಧ್ಯ ಹಾಗೂ ಇತರೆ ವ್ಯಸನಗಳು ಕರೋನಾ ಬಗ್ಗೆ ಮಾನಸಿಕವಾದ ಭಯಗಳಿಗೆ ವೈದ್ಯರ ಸಲಹೆ ಹಾಗೂ ಸೂಚನೆಗಳು ಸಹಾಯವಾಣಿ ಮೂಲಕ ಎಪ್ರಿಲ್ 14ರವರೆಗೂ ದೊರೆಯಲಿದೆ.

  • ಡಾ.ಅರವಿಂದ್, ಶಿವಮೊಗ್ಗ
    ಸಮಯ: ಸಂಜೆ 5.30ರಿಂದ 7 ಗಂಟೆ
    ಮೊ: 9620803715
  • ಡಾ.ಸಚಿನ್, ಧಾರವಾಡ ಮೊ.9880942288
    ಡಾ.ಶ್ರೀಕಲಾ ಭರತ್, ಬೆಂಗಳೂರು ಮೊ.98454 08981
    ಸಮಯ: ಬೆಳಗ್ಗೆ 8.30ರಿಂದ 10 ಗಂಟೆ
  • ಡಾ.ಆರ್.ಎಸ್. ದೀಪಕ್, ಚಿತ್ರದುರ್ಗ ಮೊ.9353051686
    ಡಾ.ಪ್ರೀತಿ ಪೈ, ಶಿವಮೊಗ್ಗ ಮೊ.9480838072
    ಸಮಯ: ಬೆಳಗ್ಗೆ 10 ರಿಂದ 11.30 ಗಂಟೆ
  • ಡಾ.ಗೋಪಾಲ್ ದಾಸ್, ತುಮಕೂರು ಮೊ.9740707779
    ಡಾ.ರಾವತ್ ಸ್ನೇಹ, ಕೋಲಾರ ಮೊ.9902987140
    ಸಮಯ: ಮಧ್ಯಾಹ್ನ 1ರಿಂದ 2.30ಗಂಟೆ
  • ಡಾ. ಲೋಕೇಶ್ ಬಾಬು, ತುಮಕೂರು ಮೊ.9740707779
    ಡಾ. ಅಭಯ ಮುಕ್ತಾರ್, ಹುಬ್ಬಳ್ಳಿ ಮೊ.9448450565
    ಸಮಯ: ಮಧ್ಯಾಹ್ನ 1ರಿಂದ 2.30ಗಂಟೆ
  • ಡಾ. ಅಲೋಕ್ ಗನಟೆ, ಕಲಬುರಗಿ ಮೊ.9241177535
    ಸಮಯ: ಸಂಜೆ 2.30ರಿಂದ 4 ಗಂಟೆ
  • ಡಾ.ಸಂಜಯ್ ರಾಜ್, ತುಮಕೂರು ಮೊ.9886979089
    ಡಾ.ಕೃಷ್ಣ ಮೈಸೂರು, ಮೈಸೂರು ಮೊ.9480292590
    ಸಮಯ: ಸಂಜೆ 4ರಿಂದ 5.30ಗಂಟೆ
  • ಡಾ.ಮೃತ್ಯುಂಜಯ, ದಾವಣಗೆರೆ ಮೊ.9739238788
    ಡಾ.ಅರವಿಂದ್ ಎಸ್.ಟಿ., ಶಿವಮೊಗ್ಗ ಮೊ.9620803715
    ಸಮಯ: ಸಂಜೆ 5.30ರಿಂದ 7 ಗಂಟೆ
  • ಡಾ.ಶರಣ್ಯ ದೇವನಾಥನ್, ಬೆಂಗಳೂರು ಮೊ.9663677709
    ಸಮಯ: 7ರಿಂದ 8.30ಗಂಟೆ

ಈ ಕೆಳಗಿನ ರೋಗಲಕ್ಷಣಗಳಿದ್ದರೆ ಈ ವೈದ್ಯರನ್ನು ಸಂಪರ್ಕಿಸಬಹುದು:
ಕೋವಿಡ್ ಸಂಬಂಧಿತ ಆತಂಕ, ಭಯ, ಪ್ರಕ್ಷುಬ್ಧತೆ, ಅನುಮಾನ, ತೀವ್ರ ಒತ್ತಡದ ಪ್ರತಿಕ್ರಿಯೆ, ದುಃಖ, ಹತಾಶತೆ, ಅಸಹಾಯಕತೆ, ನಿದ್ರೆಯ ತೊಂದರೆ, ಮಾದಕ ದ್ರವ್ಯ ಸೇವನೆ, ರೋಗದ ಆತಂಕ, ಗೀಳು ಮತ್ತು ಬಲವಂತಗಳು, ಅಪ್ರಸ್ತುತ ಆಲೋಚನೆಗಳು ಇತ್ಯಾದಿ.

ಸೂಚನೆ: ಸಾವಿನ ಭಯ ಹಾಗೂ ಆತ್ಮಹತ್ಯಾ ಯೋಚನೆಗಳು ಇದ್ದರೆ ಅಂತಹ ಪ್ರಕರಣಗಳನ್ನು ಮಾನಸಿಕ ತುರ್ತು ಎಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ದೂರವಾಣಿ ಮೂಲಕ ಸಲಹೆ ನೀಡಲು ಸಾಧ್ಯವಿಲ್ಲ. ಹೀಗಾಗಿ, ಅಂತಹ ಪ್ರಕರಣಗಳಿದ್ದರೆ ತತಕ್ಷಣ ಹತ್ತಿರದ ಮನೋವೈದ್ಯರನ್ನು ಸಂಪರ್ಕಿಸಿ.

Get in Touch With Us info@kalpa.news Whatsapp: 9481252093

Tags: CoronavirusCovid_19indiaDoctorIndian Medical AssociationKannadaNewsWebsiteLatestNewsKannadaPsychiatristಕೊರೋನಾ ವೈರಸ್ಮನೋವೈದ್ಯಶಿವಮೊಗ್ಗ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜನ್ ಧನ್ ಖಾತೆಯಿಂದ 500 ರೂ. ನೂಕುನುಗ್ಗಲು, ನಿಯಂತ್ರಿಸಲು ಪೊಲೀಸರು ಹೈರಾಣ

Next Post

ಜಿಲ್ಲೆಯಲ್ಲಿ ಅನಾನಸ್ ಬೆಳೆ ನಾಶ: ಅಧಿಕಾರಿಗಳೊಂದಿಗೆ ಸಂಸದರ ಸಭೆ

kalpa News

kalpa News

Next Post

ಜಿಲ್ಲೆಯಲ್ಲಿ ಅನಾನಸ್ ಬೆಳೆ ನಾಶ: ಅಧಿಕಾರಿಗಳೊಂದಿಗೆ ಸಂಸದರ ಸಭೆ

Leave a Reply Cancel reply

Your email address will not be published. Required fields are marked *

No Result
View All Result
mysuru rss journey exhibition showcasing its history
English Articles

A Century of RSS Through a Unique Exhibition

by kalpa News
September 17, 2026
0

Kalpa Media House  |  Mysuru | A century of service. A hundred years of organisation, sacrifice and social work And...

Read moreDetails
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
Sparsh Hospital Sarjapur Bengaluru 1st Anniversary

SPARSH Hospital Sarjapur Celebrates 1st Anniversary, Expands Advanced Healthcare Access

September 16, 2026
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL