Friday, July 4, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

10% ಇದ್ರೂ, 100% ಮೋದಿ

ಕಾಂಗ್ರೆಸ್ಸಿಗರೇ, ಧರ್ಮ ನಿಂದನೆ ಹಾಗೂ ಪ್ರಧಾನಿಯವರನ್ನು ಹಳಿದಿದ್ದು ಬಿಟ್ಟು ಬೇರೇನಿದೆ ನಿಮ್ಮ ಸಾಧನೆ?

January 8, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - < 1 minute

ನಿಮಗೆ ನೆನಪಿರಬಹುದು. ಮೋದಿಯವರು ಕರ್ನಾಟಕ ಚುನಾವಣೆಯಲ್ಲಿ ಸಿದ್ಧರಾಮಯ್ಯನವರ ಸರಕಾರವನ್ನು 10% ಎಂದಿದ್ದರು. ಇದು ಭಾರೀ ಅವಮಾನ ಎಂದು ಕಾಂಗ್ರೆಸ್ ಬಡಿದಾಡಿಕೊಂಡಿತ್ತು. 56 ಇಂಚಿನ ಅಹಂಕಾರ ಎಂದೂ ಹಳಿದ ನಾಯಕರೂ ಇದ್ದರು. ಆದರೆ, ಇದೊಂದು ದೈವ ಪ್ರೇರಿತ ಮಾತು ಎಂದು ನಾನು ಹೇಳುತ್ತೇನೆ.

ಮೂರ್ಖರಿಗೆ 10% ಎಂದರೆ ಅವಮಾನವಂತೆ. ಆದರೆ ಈಗ ಮೋದಿಯವರ 10% ಮಹಾತ್ಮೆಯು 100% ಆಗಿಲ್ಲವೇ? 100% ಆಗಲು 10% ಕೂಡಾ ಸಾಕು ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಅಸಮರ್ಥರು ೧೦೦ ಅಲ್ಲ 1000 ಇದ್ದರೂ 10 ಕ್ಕಿಳಿಯಬಹುದು. ಮೋದಿಯವರು ಹೇಳಿದ 10% ಮಾತನ್ನೇನಾದರೂ challengeಗೆ ತೆಗೆದುಕೊಳ್ಳುತ್ತಿದ್ದರೆ ಇವತ್ತು ಸಮ್ಮಿಶ್ರದ ಅಗತ್ಯ ಇರುತ್ತಿರಲಿಲ್ಲ. ಇವರ challenges ರೂಪವೇ ಬೇರೆ. ಇಂಧನ ಬೆಲೆ ಏರಿತೆಂದು ಆಕಾಶವೇ ಬಿದ್ದಂತೆ ಬಂದ್’ಗೆ ಕರೆ, demonetize ಆದಾಗ ದೇಶವೇ ಮುಳುಗಿ ಹೋಯ್ತೆಂದು ಅಪಪ್ರಚಾರ, GST ಬಂತೆಂದು ಗೋಳೋ ಅಳುತ್ತಾ ಬೀದಿಗೆ ಬರುವುದು ಇತ್ಯಾದಿ ಪ್ರತಿಭಟನೆ ಮಾಡುವುದು ಬಿಟ್ಟರೆ ಬೇರೇನೂ ಸಾಧನೆಗಳಿಲ್ಲ.

ಅಷ್ಟು ಸಂಖ್ಯಾಬಲದಲ್ಲಿದ್ದ ಕರ್ನಾಟಕದ ಕಾಂಗ್ರೆಸ್ ಸರಕಾರ ಕಳೆದ ಐದು ವರ್ಷದಲ್ಲಿ ಒಂದೊಂದೇ ವರ್ಷದಲ್ಲಿ ಒಂದೊಂದು ವಿಭಾಗದ ರೈತರ ಸಾಲ ಮನ್ನ ಮಾಡುತ್ತಾ ಬಂದಿದ್ದರೆ, ಈಗ ಸಾಲ ಮನ್ನಾ ಎಂಬ ಪದ ಇರುತ್ತಿತ್ತೇ? ಈಗ ನಾವು ಪ್ರಜೆಗಳು ಸರಕಾರದ ವಿಫಲತೆಯನ್ನು ತೋರಿಸುವ ನೈತಿಕತೆ ಇರುತ್ತಿತ್ತೇ?

ಕೇವಲ ಮೋದಿಯವರ ಪ್ರಾಬಲ್ಯತೆಯ ಮೇಲೆಯೇ ಕಿಡಿಕಾರುವುದು ಬಿಟ್ಟರೆ ಇನ್ನೇನು ಸಾಧನೆಗಳಿವೆ? ಟಿಪ್ಪು ಜಯಂತಿಯನ್ನು ಆಡಂಬರದಿಂದ ಮಾಡಿದ್ದು, ಟಿಪ್ಪುವಿನ ಮೇಲಿನ ಗೌರವದಿಂದಲೂ ಅಲ್ಲ, ಮುಸ್ಲಿಮರ ಮೇಲಿನ ಪ್ರೀತಿಯಿಂದಲೂ ಅಲ್ಲ. ಕೇವಲ ಮುಸ್ಲಿಂ ಮತಗಳು, ಮೋದಿಯವರ ಪಥನದ ದೃಷ್ಟಿಯೇ ಹೊರತು ಉದ್ಧಾರಕ್ಕಾಗಿ ಅಲ್ಲ. ಉದ್ದಾರ ಆಗಿರುತ್ತಿದ್ದರೆ ಕಾಂಗ್ರೆಸಿಗೆ ಈ ಸ್ಥಿತಿಯೂ ಬರುತ್ತಿರಲಿಲ್ಲ. ಯಾವ್ಯಾವುದೋ ತಲೆಗೆಟ್ಟ ಸಾಹಿತಿಗಳನ್ನು ವೇದಿಕೆಯಲ್ಲಿರಿಸಿ ಹಿಂದೂ ಧರ್ಮನಿಂದನೆ ಮಾಡಿಸೋದು, ರಾಮನನ್ನು ಅವಹೇಳನ ಮಾಡಿ ಪುಸ್ತಕ ಬರೆಯಿಸೋದು ಇವೆಲ್ಲ ಇವರ ಮಹತ್ಸಾಧನೆಯಾಗಿದೆ.

ಒಂದು ದೇಶದ ಪ್ರಧಾನ ಮಂತ್ರಿಯನ್ನು ತುಚ್ಚವಾಗಿ ತೀಟೆ ತೀರಿಸಲು ಬರುತ್ತಾನೆ ಎನ್ನುವ ಒಬ್ಬ ಮೂರ್ಖ ನಟನಿಗೆ ಪ್ರಶಸ್ತಿ ನೀಡಿ ಮಣೆಹಾಕಿ ಮೋದಿಯವರನ್ನು ಸೋಲಿಸಲು ಬಯಸುತ್ತಾರೆ. ಇಂತಹ ವಿದ್ಯಾಮಾನಗಳನ್ನು ಯಾವನೇ ಒಬ್ಬ ಕಾಂಗ್ರೆಸ್ ನಾಯಕನು ಈ ನಿಂದನೆಗಳಿಗೆ ವಿರುದ್ಧ ಧ್ವನಿ ಎತ್ತಿದ್ದಿದ್ದರೆ ತೋರಿಸಲಿ. ಅಷ್ಟು ಸಾಲದೆ ಈ ಮೀಸಲಾತಿಯಿಂದ ಅನ್ಯಾಯವಾಗಿದೆ ಎಂದು ದಲಿತರನ್ನು ಎತ್ತಿಕಟ್ಟಲು ಶುರು ಮಾಡಿಯಾಗಿದೆ.

ಕೇಂದ್ರ ಇಂಧನ ಬೆಲೆ ಇಳಿಸಿದ್ದೇ ತಡ, ಇದೇ ಬಂದ್ ಘೋಷಣೆ ಮಾಡಿದವರೇ ರಾಜ್ಯ ತೆರಿಗೆ ಹೆಚ್ಚಿಸಿ ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂದು ದರ ಹೆಚ್ಚಿಸಬೇಕೇ? ಇನ್ಯಾವ ಧೈರ್ಯದಲ್ಲಿ ಕೇಂದ್ರ ಸರಕಾರ ಬೆಲೆ ಇಳಿಸೋದು? ಇದನ್ನು ಪ್ರಜೆಗಳು ನೋಡುತ್ತಿದ್ದಾರೆ. ಇನ್ನು ಯಾವ ಸುಳ್ಳಿನ ಕಂತೆಗಳಿಗೂ ಪ್ರಜೆಗಳು ಮರುಳಾಗಲ್ಲ. ಕೇವಲ 10% ಮೀಸಲಾತಿಯು ಕಾಂಗ್ರೆಸಿನ 1% ಗೆ ಇಳಿಯುವ ಅಧೋಗತಿಗೆ ಸಾಕಾದೀತು ಎಂದು ಕಾಣುತ್ತದೆ. ಇದನ್ನು ಸ್ವಾಗತಿಸುವ ಬದಲು ಇಂದು ಹಾಗೂ ನಾಳಿನ ಮುಷ್ಕರಕ್ಕೆ ಬೆಂಬಲ ನೀಡುವುದು ಹಾಸ್ಯಾಸ್ಪದವೂ, ಒಂದು ರೀತಿಯ ಮತ್ಸರ ಪೂರಿತ ಮನೋಭಾವನೆಯೂ ಆಗಿರುತ್ತದೆ. ಮೋದಿಯವರನ್ನು ಕರ್ನಾಟಕದಲ್ಲಿ ತಲೆ ತಗ್ಗಿಸಬೇಕು ಎಂಬ ಹಠ ಇದ್ದರೆ ಕಾಲ ಮಿಂಚಿಲ್ಲ. ದಿನ ನಿತ್ಯ ಕಲಹ ಮಾಡುವ ಬದಲು ರಾಜ್ಯದ ಹಿತದೃಷ್ಟಿಗೆ ದೃಷ್ಟಿ ಹಾಯಿಸಲಿ.

-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: 10% ReservationBJPcongressKannada ArticleKannada NewsPM ModiPM Narendra ModiPrakash AmmannayaReservation for Upper Casteಪ್ರಕಾಶ್ ಅಮ್ಮಣ್ಣಾಯ
Previous Post

ಕಡಲಾಚೆಯೂ ಪಸರಿಸಿದೆ “ತುಳುವ ಸಿರಿ” ಆದ್ವಿಕಾ ಶೆಟ್ಟಿಯ ಸಾಧನೆ

Next Post

ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಮುಂದುವರಿಕೆ: ಸುಪ್ರೀಂ ತೀರ್ಪು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಮುಂದುವರಿಕೆ: ಸುಪ್ರೀಂ ತೀರ್ಪು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

President Droupadi Murmu Flags Off 134th Durand Cup Trophies

July 4, 2025

ಚಿಲ್ಲರೆ ರಾಜಕಾರಣದ ಅಗತ್ಯ ನನಗಿಲ್ಲ… ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೀಗೆ ಬರೆದಿದ್ದೇಕೆ?

July 4, 2025

ಶಿವಮೊಗ್ಗ | ತುಂಬಿದ ತುಂಗೆಗೆ ಬಾಗಿನ ಅರ್ಪಣೆ

July 4, 2025

ಭದ್ರಾ ಜಲಾಶಯ ಭರ್ತಿ ಸಾಧ್ಯತೆ | ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

July 4, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

President Droupadi Murmu Flags Off 134th Durand Cup Trophies

July 4, 2025

ಚಿಲ್ಲರೆ ರಾಜಕಾರಣದ ಅಗತ್ಯ ನನಗಿಲ್ಲ… ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೀಗೆ ಬರೆದಿದ್ದೇಕೆ?

July 4, 2025

ಶಿವಮೊಗ್ಗ | ತುಂಬಿದ ತುಂಗೆಗೆ ಬಾಗಿನ ಅರ್ಪಣೆ

July 4, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!