Monday, July 28, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ವಿನಯ್ ಶಿವಮೊಗ್ಗ

ಕ್ಷುಲ್ಲಕ ಸ್ವಾರ್ಥಕ್ಕೆ ಐದು ವರ್ಷದ ಹೆಮ್ಮರವನ್ನು ಕೊರೆಯದಿರಿ ಗೆದ್ದಲುಗಳೇ

March 29, 2019
in ವಿನಯ್ ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಅದೊಂದು ಬೃಹತ್ತಾದ ಆಲದಮರ…. ಹಲವಾರು ಶತಮಾನಗಳಿಂದ ಬರಡಾದ ಭೂಮಿಯಲ್ಲಿ ಹಲವು ರಾಷ್ಟ್ರ ನಿಷ್ಠರ ತಪಸ್ಸಿನಿಂದ ಒಂದು ಚಿಗುರು ಟಿಸಿಲೊಡೆದು ಈ ಐದು ವರ್ಷದ ಅವಧಿಯಲ್ಲಿ ಹೆಮ್ಮರವಾಗಿ ಬೆಳೆದಿದೆ.

ಅದು ಹಲವು ರೆಂಬೆ-ಕೊಂಬೆಗಳ ಆಲದ ಮರ. ಎಲೆಗಳು ಒತ್ತತ್ತಾಗಿ ಬೆಳೆದು ಹಸಿರು ಸಂಮೃದ್ಧಿಯಾಗಿದೆ. ಆಲದ ಮರದ ನೆರಳು ದಟ್ಟವಾಗಿ ನೆಲ ತಂಪಾಗಿದೆ. ಬಿಸಿಲ ಝಳ, ಮಳೆಯ ಆರ್ಭಟ, ಗಾಳಿಯ ಉಪಟಳವನ್ನು ಎದುರಿಸಿ ಮರ ಹೆಬ್ಬಂಡೆಯಂತೆ ನಿಂತಿದೆ.

ಈ ಮರದ ಕೆಳಗೆ ಈಗ ಬದುಕು ಹಸನಾಗಿದೆ. ತಂಪು ಬದುಕಿಗೆ ಹೊಸ ಅರ್ಥ ಕಲ್ಪಿಸಿದೆ. ಒಂದಿಷ್ಟು ನೆಮ್ಮದಿ ನಿರಾಳತೆ ಆವರಿಸಿದೆ. ಮರ ಬಲಿಷ್ಠವಾದಂತೆ ಅಲ್ಲಿ ಕಾಗೆ, ಗುಬ್ಬಿ, ಗಿಳಿ, ಕೋಗಿಲೆ, ಗೂಬೆಗಳು ಮನೆ ಮಾಡಿವೆ. ತಮ್ಮ ತಮ್ಮ ಅಸ್ತಿತ್ವಕ್ಕೆ ಆ ಮರವನ್ನು ಆಶ್ರಯಿಸಿವೆ. ಸಮಯ ನೋಡಿ ಆಗಾಗ ವಲಸೆ ಹಕ್ಕಿಗಳೂ ಬಂದು ಸೇರುತ್ತಿವೆ. ಕಾಂಡ ಬಲಿತಂತೆ ಒಂದಿಷ್ಟು ಹುಳು ಹುಪ್ಪಡಿಗಳೂ ಸೇರಿವೆ. ಅಲ್ಲಲ್ಲಿ ಗೆದ್ದಲು ಗೂಡು ಕಟ್ಟಿವೆ….. ಎಲ್ಲವಕ್ಕೂ ಮರದ ಸಾಂಗತ್ಯ ಬೇಕೆ ಬೇಕು. ಅವುಗಳಿಗೆ ಚೆನ್ನಾಗಿ ಈ ಸತ್ಯದ ಅರಿವಿದೆ. ಹಾಗೆಂದೆ ತನ್ನ ಸ್ವಾರ್ಥದ ಚೌಕಟ್ಟನ್ನು ಮೀರಲಾಗದೆ ಪರಸ್ಪರ ಕತ್ತಿ ಮಸೆಯುತ್ತಿವೆ.

ಮರದ ಹೆಸರು ಹೇಳಿಕೊಂಡೇ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಅವುಗಳಿಗೆ ಇದೆ. ಈಗ ಆ ಮರ ಫಲ ಕೊಡುವ ಸಮಯ ಹೀಚು ಕಾಯಿಗಳು ಆ ಮರದ ಟೊಂಗೆಯಲ್ಲಿ ಮೂಡುತ್ತಿದೆ. ಅಷ್ಟರಲ್ಲಿ ಆಗಲೇ ಇಲ್ಲಿ ಒಳ ಜಗಳ ಕಿತ್ತಾಟ ಆರಂಭವಾಗಿದೆ. ಅನುರಾಗವೋ, ಅಭಿಮಾನವೋ, ಅನುಕಂಪವೋ, ಅಹಂಕಾರವೋ ಒಟ್ಟಿನಲ್ಲಿ ಕ್ಷುಲ್ಲಕ ವಿಷಯಗಳು ಮರದ ಆಶ್ರಯದಲ್ಲಿ ಬೆಳೆಯುತ್ತಿವೆ…

ಇಷ್ಟು ಸಾಲದಕ್ಕೆ ಆ ಮರದಲ್ಲಿರುವ ಹುಳ ಹುಪ್ಪಡಿಗಳು ಬುದ್ಧಿ ಇಲ್ಲದೇ ಅದೇ ಮರವನ್ನು ಕೊರೆಯುತ್ತಿವೆ. ಗೆದ್ದಲು ಇದೇ ಸಿಕ್ಕ ಸಮಯವೆಂದು ಅದೇ ಮರವನ್ನು ಕಿತ್ತು ತಿನ್ನಲು ಆರಂಭಿಸಿವೆ…. ಹೊರ ಜಗತ್ತಿಗೆ ಈ ಮರದ ಮೇಲೆ ಅಸೂಯೆ ಇದೆ. ಹೇಗಾದರು ಮಾಡಿ ಈ ಮರವನ್ನು ಬುಡಮೇಲು ಮಾಡುವ ಹುನ್ನಾರ ನಡೆದಿದೆ. ಆದರೆ ಇದಾವುದರ ಪರಿವಿಲ್ಲದೆ ಮರದ ಆಶ್ರಯ ಪಡೆದ ಜೀವಿಗಳು ಮಂಗಾಟ ನಡೆಸಿವೆ.

ದೂರದಲ್ಲಿ ಮರದ ನೆರಳನ್ನು ಅನುಭವಿಸುತ್ತಿರುವ ಮಂದಿಗೆ ಮರದ ಮಹತ್ವದ ಅರಿವಿದೆ ಆದರೆ ಆ ಮರಕ್ಕೇ ಅಂಟಿಕೊಂಡಿರುವ ಈ ಜೀವಿಗಳು ಒಂದು ಕ್ಷಣದ ಸ್ವಾರ್ಥ ಸುಖದ ಆಸೆಗೆ ಮುಂದಿನ ನುರಾರು ವರ್ಷದ ಉಜ್ವಲ ಭವಿಷ್ಯವನ್ನು ಕಡೆಗಣಿಸುತ್ತಿವೆ. ಆದರೆ ಈ ಮರಕ್ಕೆ ಇದಾವುದರ ಗೊಡವೆ ಇಲ್ಲ ಹೊರಗಿನ ಶತ್ರುಗಳಿಗೆ ಸಿಂಹ ಸ್ವಪ್ನವಾಗಿ ನಿಂತಿದೆ. ಆಂತರಿಕ ಕಿತ್ತಾಟಗಳ ಕುರಿತು ದಿವ್ಯ ಮೌನ ವಹಿಸಿದೆ. ಭಾಗವತದಲ್ಲಿ ಶ್ರೀ ಕೃಷ್ಣ ಹೇಳುವಂತೆ ಸದಾ ಪರೋಪಕಾರ ಮಾಡುವುದೇ ಗುರಿ ಎಂದು ದೃಢವಾಗಿ ನಿಂತಿದೆ.

ಇದು ಒಂದು ಕ್ಷಣ ನಿಂತು ಯೋಚಿಸುವ ಸಂಕೀರ್ಣತೆಯ ಸಮಯ. ಅಸಲಿಗೆ ಈ ಮರವಿಲ್ಲದೇ ಇವಾರಾರ ಬೇಳೆ ಬೇಯುವುದಿಲ್ಲ. ಈ ಮರವನ್ನು ಉಳಿಸಿಕೊಳ್ಳುವುದರ ಜೊತೆ ಜೊತೆಯಲ್ಲಿ ಈ ಮರದಂತಹ ನೂರಾರು ಸಸಿಗಳನ್ನು ನೆಟ್ಟು ಮರ ಮಾಡುವ ಸಂಕಲ್ಪ ನಾವು ಮಾಡಬೇಕು. ಫಲ ಕೈಗೆ ಬರುವ ಸಮಯದಲ್ಲಿ ಮರವನ್ನು ಕತ್ತರಿಸದೆ ಅದರ ಬುಡ ಭದ್ರ ಪಡಿಸುವಲ್ಲಿ ನಮ್ಮ ಯಶಸ್ಸು ಎಂಬ ಪರಮ ಸತ್ಯವನ್ನು ಎಷ್ಟು ಬೇಗ ಜೀರ್ಣಿಸಿಕೊಳ್ಳುತ್ತೇವೆಯೋ ಅಷ್ಟು ನಮಗೆ ಹಿತ…. ಜಾಣರಿಗೆ ಈ ಮರದ ಕುರಿತಾದ ಒಳ ಮರ್ಮ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ…..

ಲೇಖನ: ವಿನಯ್ ಶಿವಮೊಗ್ಗ

Tags: Banyan treeKannada ArticleLoksabha election 2019Vinay Shimogaಆಲದಮರಲೋಕಸಭಾ ಚುಣಾವಣೆ 2019ವಿನಯ್ ಶಿವಮೊಗ್ಗ
Previous Post

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಸಾಧನೆ: ವಯೋವೃದ್ಧರಿಗೆ ಯಶಸ್ವಿ ಲಿಥೊಟ್ರಿಪ್ಸಿ ಚಿಕಿತ್ಸೆ

Next Post

ಸತ್ಯಾತ್ಮ ತೀರ್ಥರು ವಿವರಿಸಿದ ಸಂಧ್ಯಾವಂದನೆಯ ಅದ್ಬುತ ವೈಜ್ಞಾನಿಕ ಮಹತ್ವ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸತ್ಯಾತ್ಮ ತೀರ್ಥರು ವಿವರಿಸಿದ ಸಂಧ್ಯಾವಂದನೆಯ ಅದ್ಬುತ ವೈಜ್ಞಾನಿಕ ಮಹತ್ವ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆರೆಯಲ್ಲಿ ತುಂಡಾದ ವಿದ್ಯುತ್ ತಂತಿ | ತೆಪ್ಪದಲ್ಲಿ ತೆರಳಿ ಜೀವ ಒತ್ತೆಯಿಟ್ಟು ಸರಿಪಡಿಸಿದ ಮೆಸ್ಕಾಂ ಸಿಬ್ಬಂದಿಗಳು

July 28, 2025

ಬೆಜ್ಜವಳ್ಳಿ ಸಮೀಪ ಅಪಘಾತ – ಓರ್ವ ವ್ಯಕ್ತಿ ಸಾವು..!

July 28, 2025

ಕಟ್ಟಡದ ಗೋಡೆ ಕುಸಿತ | ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ

July 28, 2025

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ | 1.12 ಲಕ್ಷ ಕ್ಯೂಸೆಕ್ಸ್ ನೀರು ಹರಿವು

July 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆರೆಯಲ್ಲಿ ತುಂಡಾದ ವಿದ್ಯುತ್ ತಂತಿ | ತೆಪ್ಪದಲ್ಲಿ ತೆರಳಿ ಜೀವ ಒತ್ತೆಯಿಟ್ಟು ಸರಿಪಡಿಸಿದ ಮೆಸ್ಕಾಂ ಸಿಬ್ಬಂದಿಗಳು

July 28, 2025

ಬೆಜ್ಜವಳ್ಳಿ ಸಮೀಪ ಅಪಘಾತ – ಓರ್ವ ವ್ಯಕ್ತಿ ಸಾವು..!

July 28, 2025

ಕಟ್ಟಡದ ಗೋಡೆ ಕುಸಿತ | ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ

July 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!