No Result
View All Result
Naija Hegde’s Inspiring Rise to Success
English Articles

From Coast to Glory: Naija Hegde’s Inspiring Rise to Success

by ಕಲ್ಪ ನ್ಯೂಸ್
June 21, 2026
0

Kalpa Media House  |  Special Article by Satish Shetty Cherkady  | Certain achievements do not merely bring happiness; they move...

Read moreDetails
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

Periodicity of Bhubaneswar–Yesvantpur Special Train Extended

June 19, 2026
Blood Donation Camp Successfully Organised at Mysuru Division

Blood Donation Camp Successfully Organised at Mysuru Division

June 16, 2026
yoga | Participate online

India Launches Worldwide Campaign for International Day of Yoga 2026

June 13, 2026
  • Advertise With Us
  • Grievances
  • About Us
  • Contact Us
Monday, June 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅದ್ಯಪಾಡಿ ಹರಿದಾಸ ಭಟ್ಟರು ಎಂಬ ವಿದ್ವಾಂಸ ಮುಕುಟಮಣಿಗೆ ಸಾಧನೆಯೇ ತಲೆದೂಗಿದೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 24, 2020
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಸಾಮಾನ್ಯವಾಗಿ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ. ಆದರೆ, ಈ ಹಿರಿಯ ವಿದ್ವಾಂಸರೊಬ್ಬರಿಗೆ ಸಾಧನೆಯೇ ತಲೆದೂಗಿದೆ. ಅವರೇ ಶ್ರೀ ಅದ್ಯಪಾಡಿ ವಿದ್ವಾಂಸ ಹರಿದಾಸ ಭಟ್ಟರು.

ಇಂತಹ ಹಿರಿಯ ಸಾಧಕರಿಗೆ ಇತ್ತೀಚೆಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ವಿಶ್ವವಿದ್ಯಾಲಯವು ವಿದ್ಯಾಕ್ಷೇತ್ರದಲ್ಲಿನ ಇವರ ಸಾಧನೆಗಾಗಿ ಮಹಾ ಮಹೋಪಾಧ್ಯಾಯ ಬಿರುದು ನೀಡಿದೆ.  ಈ ಹಿನ್ನೆಲೆಯಲ್ಲಿ ಇವರೊಂದಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಲೋಕಾಭಿರಾಮವಾಗಿ ಮಾತುಕತೆ ನಡೆಸಿದ್ದು, ಇವರ ಕುರಿತಾಗಿನ ಲೇಖನ ಇಲ್ಲಿದೆ.

ಮಂಗಳೂರು ತಾಲೂಕಿನ ಅದ್ಯಪಾಡಿ ಎಂಬ ಪುಟ್ಟ ಗ್ರಾಮ. ಇಲ್ಲಿನ ದಿವಂಗತ ಎ. ವೆಂಕಟೇಶ ಭಟ್ ಮತ್ತು ದಿವಂಗತ ಎ. ಸರಸ್ವತಿ ದಂಪತಿ ಪುತ್ರರಾಗಿ 1953ರ ಆಗಸ್ಟ್‌ 15ರಂದು ಜನಿಸಿದರು. ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಪ್ರೊ. ಅದ್ಯಪಾಡಿ ಹರಿದಾಸ ಭಟ್ಟರು , ಇಂದು ಸೃಜನಶೀಲ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡು ಸಂಸ್ಕೃತ ಭಾಷೆ-ಶಾಸ್ತ್ರ ಗ್ರಂಥಗಳಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆ ಪ್ರಶಂಸನೀಯವಾದದ್ದು.

ಶ್ರೀಯುತರ ಸಾಧನೆಯ ಹಾದಿ
1)ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂಎ
2)ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ, ವೇದಾಂತ ಗುರುಕುಲದಲ್ಲಿ ನ್ಯಾಯ, ವೇದಾಂತ, ವ್ಯಾಕರಣ ಮತ್ತು ಧರ್ಮಶಾಸ್ತ್ರದಲ್ಲಿ ಹದಿಮೂರು ವರ್ಷಗಳ ಸಾಂಪ್ರದಾಯಿಕ ಅಧ್ಯಯನ

ಬೋಧನಾ ಅನುಭವ
1) 1976 ರಿಂದ ಸಂಸ್ಕೃತದಲ್ಲಿ ನವೀನ ನ್ಯಾಯ ಮತ್ತು ವೇದಾಂತ ಬೋಧಿನೆ
2) ಗುಜರಾತ್’ನ ಸ್ವಾಮಿ ನಾರಾಯಣ ಆಶ್ರಮದ 6 ಶಿಷ್ಯರಿಗೆ ಸಾಹಿತ್ಯ ಮತ್ತು ಉಪನಿಷತ್ತುಗಳಲ್ಲಿ ಬೋಧನೆ
3) ವಿದ್ಯಾವಾರಿಧಿ ಪಿಎಚ್’ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಶ್ರೀಯುತರಿಂದ ರಚಿತಗೊಂಡ ಗ್ರಂಥಗಳು
1) ‘ಚಿತ್ರ ದೀಪಿಕಾ’- ಸಂಸ್ಕೃತ ಜಾಗದೀಶಿ ಮತ್ತು ಗದಾಧಾರಿಯಲ್ಲಿ ಪಂಚಲಕ್ಷಣಿ ಕುರಿತು ವ್ಯಾಖ್ಯಾನ
2) ‘ತರ್ಕ-ಸೋಪಾನ’-ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪಠ್ಯ ಪುಸ್ತಕ
3) ‘ತರ್ಕ-ಸೌರಭ’-ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪಠ್ಯ ಪುಸ್ತಕ
4) ’ಉಪನಿಷತ್-ಚಿಂತನೆ’

ಸಂಪಾದಿಸಿದ ಪುಸ್ತಕಗಳು
1) ತತ್ವೋದ್ಯೋತ
2) ಪ್ರಮಾಣ ಪದ್ದತಿ
3) ವಿಷ್ಣು ತತ್ವ ವಿನಿರ್ಣಯ
4) ನ್ಯಾಯಾಮೃತ
5) ಬ್ರಹ್ಮಸೂತ್ರ-ಭಾಷ್ಯ
6) ಸ್ವರ್ಣ ನಿಕಶಾ

ಅನುವಾದಿಸಲಾಗಿದ ಪುಸ್ತಕಗಳು
1) ಗೀತಾ ಭಾಷ್ಯ
2) ತಂತ್ರಸಾರ
3) ಯಮಕ ಭರತ
4) ಬ್ರಹ್ಮ-ಸೂತ್ರ-ಭಾಷ್ಯ
5) ತೈತರೀಯೋಪನಿಷತ್
6) ತರ್ಕತಾಂಡವ (1-2 ಸಂಪುಟಗಳು)
7) ಅನುವ್ಯಾಖ್ಯಾನ (1-3 ಸಂಪುಟಗಳು)

  • ಪರಮಹಂಸದ ಸಂಪಾದಕ -ಎಚ್.ಎಚ್. ಶ್ರೀವಿಶ್ವೇಶ ತೀರ್ಥ ಶ್ರೀಪಾದಂಗಳವರ 80 ನೆಯ ಜನ್ಮ ದಿನಾಚರಣೆಯ ಸ್ಮಾರಕ
  • ಸುವರ್ಣ-ಪ್ರಭಾದ ಸಂಪಾದಕ – ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಸುವರ್ಣ ಮಹೋತ್ಸವದ ಸ್ಮಾರಕ
  • ತಿರುಪತಿಯ ಸಂಸ್ಕೃತದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಕೇಂದ್ರೀಯ ವಿದ್ಯಾಪೀಠ
  • ವಾರಣಾಸಿಯ ಸಂಪೂರ್ಣಾನಂದ ವಿಶ್ವವಿದ್ಯಾಲಯದಲ್ಲಿ 2001-4ರ ಬೋಧನೆಯಲ್ಲಿ ’ನ್ಯಾಯಾಮೃತ’ ಕುರಿತ ಕಾರ್ಯಾಗಾರದಲ್ಲಿ
  • 2003 ರಲ್ಲಿ ಅಲಹಾಬಾದ್’ನ ಗಂಗನಾಥ ಝಾ ಕೇಂದ್ರ ಸಂಸ್ಕೃತ ಸಂಶೋಧನಾ ಮಂದಿರದಲ್ಲಿ ದಿನಕರಿ ಎಂಬ ವಿಷಯದ ಕುರಿತು ಹತ್ತು ದಿನಗಳ ಕಾಲ ಸೆಮಿನಾರ್’ನಲ್ಲಿ ವಿಶೇಷ ತರಬೇತಿ
  • 2001 ಮತ್ತು 2004 ರ ಅವಧಿಯಲ್ಲಿ ತಿರುಪತಿಯ ಕೇಂದ್ರೀಯ ವಿದ್ಯಾಪೀಠದಲ್ಲಿ ಚರ್ಚೆ ಮತ್ತು ಚರ್ಚೆಗಳ ಬಗ್ಗೆ ತಜ್ಞರ ತರಬೇತಿ
  • ನವದೆಹಲಿಯ ಐಸಿಪಿಆರ್ ಆಯೋಜಿಸಿರುವ ‘ವೆಸ್ಟರ್ನ್- ಲಾಜಿಕ್’ ಕುರಿತು ಕಾರ್ಯಾಗಾರದಲ್ಲಿ ಗೋವಾ, ನಾಗ್ಪುರ, ಮುಂಬೈನಲ್ಲಿ ವ್ಯುತ್ಪತ್ತಿವಾದ

]
ಬೋಧನೆ 

  • 2000ರಲ್ಲಿ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಆಯೋಜಿಸಿದ್ದ ವಾಕ್ಯಾರ್ಥ-ಶಿಕ್ಷಣ ಕುರಿತು ಕಾರ್ಯಾಗಾರದಲ್ಲಿ ಬೋಧನೆ
  • 2010 ರಲ್ಲಿ ಶೃಂಗೇರಿಯ ರಾಜೀವ್ ಗಾಂಧಿ ಪರಿಸರದಲ್ಲಿ ನ್ಯಾಯದ ಕುರಿತಾಗಿನ ಕಾರ್ಯಾಗಾರದಲ್ಲಿ ಬೋಧನೆ
  • ವಿದ್ಯಾವಾರಿಧಿ (ಪಿಎಚ್’ಡಿ) ಯ ನಾಲ್ಕು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಗೌರವ ಪ್ರಶಸ್ತಿಗಳು

  • ಪಂಡಿತ ಪ್ರವರ – ಶ್ರೀ ಭಂಡರಕೇರಿ ಮಠ, ಉಡುಪಿ (1997)
  • ವಾದ ವಾಚಸ್ಪತಿ – ಶ್ರೀ ಭಂಡರಕೇರಿ ಮಠ, ಉಡುಪಿ (2002)
  • ವಾದ ಪಂಚಾನಾನ – ಶ್ರೀ ಭಂಡರಕೇರಿ ಮಠ, ಉಡುಪಿ (2005)
  • ರಾಜ ವಿದ್ಯಾಮಾನ್ಯ – ಶ್ರೀ ಭಂಡರಕೇರಿ ಮಠ, ಉಡುಪಿ (2011)
  • ಅಸ್ಥಾನ ವಿದ್ವಾನ್ – ಶ್ರೀ ಪಲಿಮಾರು ಮಠ, ಉಡುಪಿ (2004)
  • ಕರ್ನಾಟಕ ರಾಜ್ಯ ಪ್ರಶಸ್ತಿ (2000)
  • ವಿದ್ಯಾಮಾನ್ಯ ಪ್ರಶಸ್ತಿ – ಶ್ರೀ ಪೇಜಾವರ ಮಠ, ಉಡುಪಿ (2002)
  • ನಿವಾರಣ ಟ್ರಸ್ಟ್‌, ಬೆಂಗಳೂರು (2008) ಅವರಿಂದ ಸಂಸ್ಕೃತ ಸಂಪದ (2008)
  • ಮೈಸೂರು ಎಜುಕೇಶನ್ ಸೊಸೈಟಿ ಪ್ರಶಸ್ತಿ (2010)
  • ಆನಂದ ಬಳಗ, ಬೆಂಗಳೂರು ಪ್ರಶಸ್ತಿ (2010)
  • ವಿದ್ಯಾರಾಜಶೇಖರ – ಶ್ರೀ ಭಂಡರಕೇರಿ ಮಠ, ಉಡುಪಿ (2014)
  • ಪ್ರಹ್ಲಾದ’ ಪ್ರಶಸ್ತಿ ಶ್ರೀ ರಾಘವೇಂದ್ರ ಸಂಗೀತ ಸೇವಾ ಬೆಂಗಳೂರು (2014)
  • ಶಾಸ್ತ್ರ ವಿದ್ವನ್ ಮಣಿ – ಶ್ರೀ ವೆಂಕಟೇಶ್ವರ ಶಾಸ್ತ್ರ-ಆಗಮ ವಿದ್ವತ್ ಸದಾತ್, ತಿರುಮಲ (2008)
  • ಸಮೀರ ಸಮಯ ಸಂವರ್ಧಕ ಸಭೆ, ಮಂತ್ರಾಲಯ (2002)
  • ವಿಶ್ವ ಸಂಸ್ಕೃತ ಪ್ರತಿಷ್ಠಾನದಿಂದ ಪ್ರಶಸ್ತಿ (2005)
  • ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ (2010)
  • ಕುಂಡಲ ಸ್ವಾಮಿನಾರಾಯಣ್ (2011) ಅವರಿಂದ ಪ್ರಶಸ್ತಿ
  • ವಿದ್ಯಾಮಾನ್ಯ ಪ್ರಶಸ್ತಿ – ಶ್ರೀ ಫಲಿಮಾರು ಮಠ, ಉಡುಪಿ (2012)
  • ಶಾಸ್ತ್ರ ರತ್ನಾಕರ – ಶ್ರೀ ಸೋದೆ ಮಠ (2013)
  • ಅಧ್ಯಾತ್ಮಾನುಗ್ರಹ – ಅನುಗ್ರಹ ಸಂಗೀತ ವಿದ್ಯಾಲಯ (2013)
  • ತರ್ಕ-ಪ್ರತಿಭಾ-ಪ್ರಕಾಶ -ಪ್ರತಿಭಾ ಸಂಸ್ಕೃತ ವಿಶ್ವವಿದ್ಯಾಲಯ ಗೌರವ ಪ್ರಮಾಣಪತ್ರ (ಸಂಸ್ಕೃತ) – ಅಧ್ಯಕ್ಷ ಪ್ರಶಸ್ತಿ (2015)
  • ಉಪೇಂದ್ರ ವಿಠ್ಠಲ ಪ್ರಶಸ್ತಿ – ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಶ್ರೀ ಪುತ್ತಿಗೆ ಮಠ, ಉಡುಪಿ (2016)
  • ಧ್ಯಾನ-ಪ್ರಮೋದ ಪ್ರಶಸ್ತಿ – ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ, ಶ್ರೀ ಉತ್ತರಾದಿ ಮಠ (2017)
  • ಶಾಸ್ತ್ರ ಭಾಸ್ಕರ – ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ, ನಾಗ್ಪುರ (ಮಹಾರಾಷ್ಟ್ರ) (2018)
  • ಮಹಾ ಮಹೋಪಾಧ್ಯಾಯ – ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಕೇಂದ್ರೀಯ ವಿಶ್ವವಿದ್ಯಾಲಯ, ತಿರುಪತಿ (ಆಂಧ್ರಪ್ರದೇಶ) (2020)
  • 2016ನೆಯ ಸಾಲಿನ ರಾಷ್ಟ್ರಪತಿ ಪ್ರಶಸ್ತಿ: ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ಪ್ರೊ. ಅದ್ಯಪಾಡಿ ಹರಿದಾಸ ಭಟ್ಟ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು 2016ನೆಯ ಸಾಲಿನ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಇನ್ನು, ಪ್ರಸ್ತುತ ಹರಿದಾಸ ಭಟ್ಟರು ಅಖಿಲ ಭಾರತ ಮಾಧ್ವ ಮಹಾ ಮಂಡಲದ ಮುಖವಾಣಿ ’ತತ್ವವಾದ’ ಮಾಸಿಕ ನಿಯತಕಾಲಿಕೆಯ ಸಂಪಾದಕರಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದಾರೆ.

ಪೂರ್ಣಪ್ರಜ್ಞ ವಿದ್ಯಾಪೀಠದ ಬಗ್ಗೆ
ದೇಶ ಹಾಗೂ ಹಿಂದೂ ಧರ್ಮಕ್ಕೆ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ನಗರದ ಪ್ರಮುಖ ಆಧ್ಯಾತ್ಮಿಕ ಸಂಸ್ಥೆಯಾಗಿದೆ.

ವೇದ, ಉಪನಿಷತ್ತುಗಳ ಸಮಗ್ರ ಮತ್ತು ಗಾಢ ಅಧ್ಯಯನದ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಪರಿಪೂರ್ಣ ಜ್ಞಾನವನ್ನು ಈ ಸಂಸ್ಥೆ ನೀಡುತ್ತದೆ.


1957-58 ರ ಸುಮಾರಿಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಕತ್ರಿಗುಪ್ಪೆ ರಸ್ತೆಯಲ್ಲಿ ಮೂರುವರೆ ಎಕರೆ ನಿವೇಶದಲ್ಲೂ ಸಮುಚ್ಚಯ ನಿರ್ಮಿಸಲಾಯಿತು. ಆರಂಭದ ದಿನದಿಂದಲೂ ವಿದ್ಯಾರ್ಥಿ ಸಮುದಾಯಕ್ಕೆ ಶಾಲಾ ಕೊಠಡಿ, ವಸತಿಗೃಹ, ಗ್ರಂಥ ಭಂಡಾರ, ಸಭಾಗೃಹಗಳನ್ನು ಒದಗಿಸಿದೆ. ವಿದ್ಯಾಪೀಠದ ಆವರಣದಲ್ಲಿ ಶ್ರೀ ಕೃಷ್ಣನ ಗುಡಿಯನ್ನು 1980ರಲ್ಲಿ ನಿರ್ಮಿಸಲಾಯಿತು.

ವಿಶ್ವಸಂತ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರ ವೃಂದಾವನ ಸನ್ನಿಧಾನ ವಿದ್ಯಾಪೀಠದಲ್ಲಿದೆ.


Get in Touch With Us info@kalpa.news Whatsapp: 9481252093

Tags: Adyapadi Haridasa BhattaruAnanth KallapuraKannada News WebsiteLatestNewsKannadaPoornaprajna VidyapeethaUdupivishwesha theertha swamijiಅದ್ಯಪಾಡಿ ಹರಿದಾಸ ಭಟ್ಟರುಚಿತ್ರ ದೀಪಿಕಾಪೂರ್ಣಪ್ರಜ್ಞ ವಿದ್ಯಾಪೀಠಬ್ರಹ್ಮಸೂತ್ರ ಭಾಷ್ಯಾಮಂಗಳೂರುಶ್ರೀ ಪೇಜಾವರ ಮಠಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರುಸಂಸ್ಕೃತ
Share299Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಜಯ: ಶೀಘ್ರ ರಾಜ್ಯಕ್ಕೆ ಭೂಗತ ಪಾತಕಿ ರವಿ ಪೂಜಾರಿ ಹಸ್ತಾಂತರ

Next Post

ಮುಂದಿನ ಮೂರುವರೆ ವರ್ಷದಲ್ಲಿ ಶಿವಮೊಗ್ಗ ಸಮಗ್ರ ಅಭಿವೃದ್ಧಿ: ಸಿಎಂ ಬಿಎಸ್’ವೈ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮುಂದಿನ ಮೂರುವರೆ ವರ್ಷದಲ್ಲಿ ಶಿವಮೊಗ್ಗ ಸಮಗ್ರ ಅಭಿವೃದ್ಧಿ: ಸಿಎಂ ಬಿಎಸ್’ವೈ

ಮುಂದಿನ ಮೂರುವರೆ ವರ್ಷದಲ್ಲಿ ಶಿವಮೊಗ್ಗ ಸಮಗ್ರ ಅಭಿವೃದ್ಧಿ: ಸಿಎಂ ಬಿಎಸ್’ವೈ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಂಗಳೂರು: ಲಾರಿಗೆ ಬೈಕ್ ಡಿಕ್ಕಿ – ಯುವಕ ಸ್ಥಳದಲ್ಲೇ ಸಾವು

ಮಂಗಳೂರು: ಲಾರಿಗೆ ಬೈಕ್ ಡಿಕ್ಕಿ – ಯುವಕ ಸ್ಥಳದಲ್ಲೇ ಸಾವು

June 22, 2026
ನನ್ನ 32 ಎಕರೆ ಜಮೀನು ಕೊಡ್ತೀನಿ, ಸರ್ಕಾರ ಟೌನ್ ಶಿಪ್ ಕೈಬಿಡುತ್ತಾ?  ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ನನ್ನ 32 ಎಕರೆ ಜಮೀನು ಕೊಡ್ತೀನಿ, ಸರ್ಕಾರ ಟೌನ್ ಶಿಪ್ ಕೈಬಿಡುತ್ತಾ?  ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

June 22, 2026
ಶಿವಮೊಗ್ಗ | ಕಾರ್ಖಾನೆಗೆ ಬಂತು ನಕಲಿ ಇಮೇಲ್ | ನಂಬಿದ ಮ್ಯಾನೇಜರ್ ಕಳೆದುಕೊಂಡಿದ್ದು ಎಷ್ಟು ಹಣ?

ತೀರ್ಥಹಳ್ಳಿ | ಕೇರಳ ಲಾಟರಿ ಹೆಸರಿನಲ್ಲಿ ಸೈಬರ್ ವಂಚನೆ, ₹1.99 ಲಕ್ಷ ವಂಚನೆ

June 22, 2026
Mysore Railway Station RPF

ಮೈಸೂರು ರೈಲು ನಿಲ್ದಾಣದಲ್ಲಿ ಶಂಕಿತರ ಪರಿಶೀಲನೆ: 34 ಮಂದಿ ಬಿಡುಗಡೆ, ಆರು ಮಂದಿ ವಿರುದ್ಧ ಕೇಸ್

June 22, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ ! ಜೂ.23ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL