Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಅಜೇಯ್ ಕಿರಣ್ ಆಚಾರ್

ಗೀತೆ-6: ಭಗವದ್ಗೀತೆ ಲೌಕಿಕ ಅಥವಾ ಅಲೌಕಿಕವಾ?

August 20, 2018
in ಅಜೇಯ್ ಕಿರಣ್ ಆಚಾರ್
0 0
0
Share on facebookShare on TwitterWhatsapp
Read - < 1 minute

ಸಾಮಾನ್ಯವಾಗಿ ಎಲ್ಲಾ ವಿಷಯಗಳೂ ಅರಿವಿಗೆ ಬರುವುದು ಮೊದಲು ವಿಷಯದ ಸತ್ಯಾಸತ್ಯತೆಯ ಪರೀಕ್ಷೆ, ಆಮೇಲೆ ಅದರ ಮೇಲೆ ವಿಶ್ವಾಸ. ಆದರೆ ಈ ರೀತಿ ಓದುವುದು ಲೌಕಿಕ ವಿಷಯಗಳಲ್ಲಿ. ಇಲ್ಲಿ ಅನುಭವಗಳಿಂದ ಬದಲಾವಣೆಗಳನ್ನು ಅರಿಯಬಹುದು. ಗ್ರಹಿಸಿ ನಂಬಬಹುದು.

ಆದರೆ ಈ ಗೀತೆ ಆತ್ಮ, ಧರ್ಮ, ಜೀವ, ಮೋಕ್ಷ, ಇಹ ಎಂಬ ಹಲವಾರು ಅಲೌಕಿಕ ವಿಷಯಗಳನ್ನೇ ಒಳಗೊಂಡಿದೆ. ಹಾಗಿದ್ದರೆ ಯಾವ ರೀತಿ ಇಲ್ಲಿ ಸಲ್ಲುತ್ತದೆ?
ಇವು ಅಲೌಕಿಕ ವಿಷಯಗಳು, ಆದ್ದರಿಂದ ಇಲ್ಲಿ ಮೊದಲು ವಿಶ್ವಾಸ, ಆಮೇಲೆ ಅನುಭವಪೂರಕ ವಿಮರ್ಶೆ – ಇದು ರೀತಿ.

ಆತ್ಮವೆಂಬುದು ಅತೀಂದ್ರಿಯ ವಸ್ತು. ಅದರ ಸುತ್ತಳತೆ, ತೂಕ ಎಲ್ಲವೂ ನಮ್ಮ ಹಿಡಿತಕ್ಕೆ ಸಿಕ್ಕದ್ದಲ್ಲ! ಇದು ಎಲ್ಲರಿಗೂ ತಿಳಿದಿರುವ ವಿಷಯ.

ಅಂತರಂಗ ಶೋಧನೆಯಿಲ್ಲವೆಂದರೆ, ಆತ್ಮದ ಅಸ್ತಿತ್ವದ ಅರಿವೇ ಆಗುವುದಿಲ್ಲ! ಮೊದಲು ಅಂತರಂಗ ಶೋಧನೆ, ಇದಕ್ಕೆ ಯಾವ ಸುಲಭೋಪಾಯವು ಇರುವುದಿಲ್ಲ. ಇದು ಬುದ್ಧಿಮಟ್ಟಕ್ಕೆ ನಿಲುಕೋ ವಸ್ತುವಲ್ಲ ಇದು, ಬ್ರಹ್ಮತತ್ವ.ಈ ಅಂತರಂಗ ಅಥವ ಮನಸ್ಸಿನ ಶುದ್ಧಿಗಾಗಿ ಇವುವ ಏಕೈಕ ಮಾರ್ಗವೇ ಸಾಧನಚತುಷ್ಟಯಗಳು.

1)ನಿತ್ಯಾನಿತ್ಯ ವಿವೇಕ Permanent – Temporary Classification.
2)ಇಹಾಮುತ್ರಾರ್ಥಭೋಗ-ವಿರಾಗ (ಇಂದ್ರಿಯ ಭೋಗ/ನಿಗ್ರಹ)
3)ಶಮಾದಿಷಟ್ ಸಂಪತ್ತಿ

1) ಶಮ
2) ದಮ
3) ಉಪರತಿ
4) ತಿಕ್ಷಿಕೆ
5) ಶ್ರದ್ಧೆ, ಶಾಸ್ತ್ರ / ಗುರುವಿನ ಮೇಲೆ ನಂಬಿಕೆ
6) ಸಮಾಧಾನ (ಮನಃ ನಿಗ್ರಹ, ನಿಶ್ಚಂತ ಸ್ಥತಿ)
4)ಮುಮುಕ್ಷುತ್ವ: ದುಃಖದ ಸ್ಮರಣೆಯಿಲ್ಲದೆ, ದ್ವಂದ್ವಗಳಿಗೆ ಮೇಲ್ಪಟ್ಟ, ಬಂಧಗಲಿಲ್ಲದೆ ಆನಂದಾನುಭವದಿಂದ ಕೂಡಿದ ಸ್ಥಿತಿ.

ಗೀತಾ ವ್ಯಾಸಂಗಿ:

ಇಹಲೋಕದ ಬೋಗ-ಐಶ್ವರ್ಯಗಳ ಪರಿಮಿತಿಯನ್ನು ಕಂಡು, ಕಾಮ, ಕ್ರೋಧ, ಮತ್ಸರಗಳನ್ನು ಹದ್ದಿನಲ್ಲಿರಿಸಿಕೊಂಡು ದೇಹವು ಮತ್ತು ಜೀವನಕ್ಕಿಂತ ಮೇಲೆ ಆತ್ಮತತ್ವ ಎಂಬ ಪರಮಾರ್ಥವನ್ನೇ ಸರ್ವೋತ್ತಮವಾದದ್ದೆಂದು ಗಣಿಸಿರುತ್ತಾನೆ.

ಮುನ್ನೆಚ್ಚರಿಕೆಗಳು:

1) ಲೋಕ – ಇಹ ಲೋಕಕ್ಕೆ ಹಿಡಿಯದೇ, ಸಣ್ಣ, ಪುಟ ಪ್ರಶ್ನೆಗಳಿಗೆ ಲಗಾಮು ಹಾಕುವುದು.
ಎ) ಪಾಂಡವರು ಮಂತ್ರದಿಂದ ಹುಟ್ಟಿದರೆ?
ಬಿ) ನರಕಾಸುರ ಬಂಧಿಸಿದ್ದ ಎಲ್ಲ ಸ್ತ್ರೀಯರೂ ತರುಣಿಯರೆ?

ಈ ತರಹದ ಪ್ರಶ್ನೆಗಳು ನಮ್ಮಲ್ಲಿ ಯಾವ ಪ್ರಗತಿಯನ್ನೂ ಉಂಟು ಮಾಡುವುದಿಲ್ಲ! ಅಲಂಕಾರದ ಪ್ರಯೋಗವನ್ನು ಅರ್ಥವೃದ್ಧಿಗಾಗಿ ಮಾತ್ರ ಪರಿಗಣಿಸಬೇಕು. ತಾತ್ಪರ್ಯದ ಕಡೆಗೆ ಲಕ್ಷ್ಯವಿಟ್ಟು ಅಭ್ಯಸಿಸಬೇಕು.

ಜೀವನಕ್ಕಾಗಿ ದುಡಿಯುವುದು ನಿಕೃಷ್ಟಕಾರ್ಯವಲ್ಲಾ! ಅದು ಶ್ರೇಷ್ಠವಾದ ಕರ್ತವ್ಯ. ಬ್ರಹ್ಮಸಾಕ್ಷಾತ್ಕಾರಕ್ಕೂ ಕೂಡ ಅದು ಅತ್ಯವಶ್ಯವಾದುದು.

ಅಂಶಗಳು:

1) ತತ್ವ – ಶ್ರವಣ, ವನನ, ಜ್ಞಾನಾರ್ಜನೆಗಳಿಂದಲೇ ಅಡಿಪಾಯ ಭದ್ರವಾಗೋದು.
2) ಸಾಧನ ಅನುಸಂಧಾನ ಶಾಸ್ತ್ರದ ಅಭ್ಯಾಸದ ಜೊತೆಗಿದ್ದರೆ ಮಾತ್ರವೇ ಯಾವ ವಿಧ್ಯೆಯೂ ತನ್ನ ಶ್ರೇಷ್ಠತೆ ಪಡೆಯುವುದು.

ಮುಂದುವರೆಯುವುದು

ಅರಿಕೆ:
ಓದುಗ ಮಿತ್ರರೇ, ಈ ಲೇಖನ ಮಾಲಿಕೆಯ ಬಹುಬಾಗ ಕನ್ನಡದ ಹೆಮ್ಮೆಯ ಸಾಹಿತ್ಯ ಚಿಂತಕ, ಕವಿ, ಶ್ರೀ ಡಿ.ವಿ. ಗುಂಡಪ್ಪನವರ ಜೀವನ ಧರ್ಮಯೋಗ’ ಎಂಬ ಭಗವದ್ಗೀತೆಯ ಮೇಲಿನ ಗ್ರಂಥದ ಮೇಲೆ ಆಧಾರಿತವಾಗಿದೆ. ಇದಲ್ಲದೆ ಹಲವಾರು ಮಹನೀಯರುಗಳ ಪ್ರವಚನ, ಗ್ರಂಥಗಳ ಮೇಲೆ ಆಧಾರಿತ ವಾಗಿದೆ. ಆಯಾ ಲೇಖನದ ಕೆಳಗೆ ತತ್ ಸಂಭಂಧೀ ಗ್ರಂಥ ಋಣದ ವಿಷಯವೂ ಇರುತ್ತದೆ.
ಗ್ರಂಥ ಋಣ:
1. ಜೀವನ ಧರ್ಮಯೋಗ ಡಿವಿಜಿ
2 ಉಪನಿಷದ್ ರಹಸ್ಯವು ದ.ರಾ. ಬೇಂದ್ರೆ

ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಲೇಖಕರಿಗೆ ತಿಳಿಸಬೇಕಾದಲ್ಲಿ  k.ajaykiran@gmail.com  ಗೆ ಇಮೇಲ್ ಮಾಡಿ

Tags: Ajey Kiran Acharbhagavad gitabhagavad gita a study-6
Previous Post

ನಾಯಿಗೆ ಎಸೆದಂತೆ ಬಿಸ್ಕೆಟ್ ಎಸೆದ ರೇವಣ್ಣ: ಯಾವನಿಗೆ ನಿಮ್ಮ ಭಿಕ್ಷೆ ಯಾಕೆ ಬೇಕ್ರಿ?

Next Post

ಅಟಲ್ ಜೀ ಅಧಿಕಾರಕ್ಕಾಗಿ ಎಂದಿಗೂ ಸಿದ್ದಾಂತ ಬಿಟ್ಟವರಲ್ಲ: ಮೋದಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಟಲ್ ಜೀ ಅಧಿಕಾರಕ್ಕಾಗಿ ಎಂದಿಗೂ ಸಿದ್ದಾಂತ ಬಿಟ್ಟವರಲ್ಲ: ಮೋದಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025

ಶಿವಮೊಗ್ಗ | ಮುಖ್ಯಮಂತ್ರಿಗಳು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ | ಶಾಸಕ ಚನ್ನಬಸಪ್ಪ ಗುಡುಗಿದ್ದೇಕೆ?

June 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

International Day of Yoga Celebrated at Ashokapuram Central Workshop

June 23, 2025

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!