Thursday, June 19, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಗೋ ಹತ್ಯೆ ನಿಲ್ಲಿಸಲು ಶಾಶ್ವತ ಪರಿಹಾರ ಇಲ್ಲಿದೆ ನೋಡಿ

November 16, 2018
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ದಿನ ಬೆಳಗಾದರೆ ಒಂದು ವರ್ಗ ಗೋವನ್ನು ವಧೆ ಮಾಡುವುದು, ಇನ್ನೊಂದು ವರ್ಗ ಪ್ರತಿಭಟಿಸುವುದು. ಇದು ನಿರಂತರ ನಿಲ್ಲದ ಹೋರಾಟ. ಗೋ ವಧೆಯನ್ನು ತಡೆಯುವುದಕ್ಕಾಗಿ ಅನೇಕ ಕೇಸರಿ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಅದರಲ್ಲಿ ಗೋವಿಗಾಗಿ ಹುತಾತ್ಮರಾದವರೂ ಅನೇಕರಿದ್ದಾರೆ. ಇದರಿಂದೇನಾದರೂ ಪರಿಣಾಮವಾಯಿತೇ?
ರೈತನು ಗೋವಿನ ಸಾಕಾಣಿಕೆಯಲ್ಲಿ, ಅನಾರೋಗ್ಯ ಪೀಡಿತ ಗೋವಿನ ಬಗ್ಗೆ ತನ್ನ ಅಳಲನ್ನು ಹೇಳುತ್ತನೇ ಇರುತ್ತಾನೆ. ಗರ್ಭಧಾರಣೆ ನಿಂತಂತಹ ಹಸುವಿನ ಪಾಲನೆ ಮಾಡಲು ಹಣಕಾಸು, ದೇಹಶ್ರಮ ಎಲ್ಲವೂ ಅಡ್ಡಿಯಾಗುತ್ತದೆ. ಹಾಲು ಬೇಕು ಆದರೆ ಹಾಲು ನೀಡಲು ನಿಲ್ಲಿಸಿದ ಗೋವು ಬೇಡ ಎಂಬಂತಾಗಿದೆ. ಅದಕ್ಕೆ ಕಾರಣವೂ ಇದೆ. ಆದರೆ ಮಾತೃ ಪ್ರೇಮ ಗೋವಿನಲ್ಲಿಟ್ಟವನಿಗೆ ನೋವಿನ ಅನುಭವವಿಲ್ಲ. ವ್ಯವಹಾರಿಕ ಪ್ರೇಮಿಗೆ ಗೊಡ್ಡು ಹಸು, ಹೋರಿಗಳು ಹಿಂಸೆಯೇ ಆಗುತ್ತದೆ.
ಅಲ್ಲಿ ಭಾವನಾತ್ಮಕತೆ ಇದೆ
ಇನ್ನೊಂದು ಗೋಭಕ್ಷಕ ವರ್ಗ ಗೋ ವಧೆಗೆ ಸಮರ್ಥನೆ ನೀಡುವುದನ್ನು ನೋಡಿದರೆ ನಗು ಬರುತ್ತದೆ. ನಮ್ಮ ಆಹಾರವೇ ಗೋವು ಎಂದು ಮಾಧ್ಯಮಗಳ ಮುಂದೆ ಕಿರುಚಾಡುವುದನ್ನು ನೋಡುತ್ತೇವೆ. ಅಂದರೆ ಗೋವು ಹಾಲು ನೀಡದಿದ್ದರೆ ಜೀವಿಸುವ ಹಕ್ಕನ್ನು ಕಳೆದುಕೊಳ್ಳುತ್ತದೆ ಎಂಬ ಅಭಿಪ್ರಾಯವಿದು. ನಾನು ಹೇಳುತ್ತೇನೆ, ‘ರಾಷ್ಟ್ರ ಪ್ರಾಣಿ ಹುಲಿಗೆ ಕಾಡಿನಲ್ಲಿ ಆಹಾರ ಕೊರತೆ ಇದೆ. ಅದಕ್ಕೆ ಮನುಷ್ಯನ ಆಹಾರವೂ ಆಗುತ್ತದೆ. ಕೆಲಸಕ್ಕೆ ಬಾರದ ಮನುಷ್ಯರನ್ನು, ಮನೆಯಲ್ಲಿ ಏಳಲಾಗದ(bed ridden) ಮನುಷ್ಯರನ್ನು ಅದಕ್ಕೆ ಆಹಾರವಾಗಿ ಕೊಡಿ. ಒಂದೆರಡು ದಿನ ದುಃಖ ತಡ್ಕೊಳ್ಳಿ. ಒಂದು ಸಂಕಟ ಹೋಗುತ್ತಲ್ವ. ಜತೆಗೆ Relaxation ಕೂಡಾ ಸಿಕ್ಕಂತಾಗುತ್ತದೆ.’

ಅಲ್ಲಿ ಭಾವನಾತ್ಮಕತೆ ಇದೆಯಂತೆ. ಆದರೆ ಕ್ಷೀರ ನೀಡಿ ಪೋಷಿಸುವ ಗೋಮಾತೆಯ ಮೇಲೆ ಕೇವಲ ಕ್ಷೀರ ವ್ಯಾಮೋಹ ಮಾತ್ರ. ಇದೆಂತಹ ನ್ಯಾಯ. ಈ ಭೂಮಿ ಯಾರ ಅಪ್ಪಂದೂ ಅಲ್ಲ. ಇದರಲ್ಲಿ ಕ್ರಿಮಿಯಿಂದ ಹಿಡಿದು ಪ್ರಾಣಿ ಪಕ್ಷಿ, ಸಸ್ಯಾದಿಗಳಿಗೆ, ಮನುಷ್ಯರಿಗೆ ಹಕ್ಕಿದೆ. ಆದರೆ ಸ್ವಾರ್ಥಿ ಮಾನವ ಮಾತ್ರ ನನಗೊಬ್ಬನಿಗೇ ಹಕ್ಕು ಎಂದು ಹೇಳುವಂತಹ ಪರಿಸ್ಥಿತಿ ಈಗ ಇದೆ.
ಗೋಗ್ರಾಸ ನೀಡದೆ ಊಟ ಇಲ್ಲ ಎಂದು ಮಹಾಭಾರತದ ಯುಧಿಷ್ಟಿರನ ತತ್ವ, ಗೋ ಪೂಜೆ ಸಲ್ಲಿಸದೆ ನಿತ್ಯ ಕರ್ಮವಿಲ್ಲ ಎಂಬ ರಘುವಂಶದ ರಾಮಾದಿ ಚಕ್ರವರ್ತಿಗಳು ಹೇಳಿದ್ದು ಮಾತ್ರ ಕಟ್ಟುಕಥೆ ಎಂದು ಹೇಳುವವರಿಗೇನೂ ಕಡಿಮೆ ಇಲ್ಲ. ಸನಾತನ ಪುರಾಣಗಳಲ್ಲಿ ಸಕಲ ಪ್ರಾಣಿ ಪಕ್ಷಿ ವೃಕ್ಷಗಳಿಗೆ ದೇವರ ಜತೆ ಸ್ಥಾನಮಾನ ನೀಡಿದ್ದು ಮೂರ್ಖತನ ಎಂದು ನಗುವವರೂ ಇದ್ದಾರೆ ಬಿಡಿ. ಅವರೇನು ಬೇಕಾದರೂ ಒದರಲಿ ಬಿಡಿ. ಈಗ ಗೋ ವಧೆಯನ್ನು ಶಾಶ್ವತವಾಗಿ ನಿಲ್ಲಿಸಲು ಮಾಡಬೇಕಾದದ್ದು ಏನು?

ಯಾವುದೋ ರಾಜ್ಯಗಳು ಅವರವರ ಸರಕಾರ ಇರುವಲ್ಲಿಯವರೆಗೆ ನಿಷೇಧಿಸಬಹುದು. ಅದೇ ರೀತಿ ಕೇಂದ್ರ ಸರಕಾರವೂ ಮಾಡಬಹುದು. ಆದರೆ ಸರಕಾರ ಬದಲಾಗಿ ಮತ್ತೆ ಇನ್ನೊಂದು ಪಕ್ಷವು ಆಡಳಿತಕ್ಕೆ ಬಂದರೆ ನಿಷೇಧ ತೆಗೆದು ಹಾಕಲೂಬಹುದು. ಹಾಗಾಗಿ ಇದೆಲ್ಲ ಕ್ಷಣಿಕ ನಿಷೇಧಗಳಾಗುತ್ತದೆಯೇ ಹೊರತು, ಶಾಶ್ವತ ಪರಿಹಾರವಲ್ಲ.
ಇದಕ್ಕೇನು ಮಾಡಬೇಕು?
ಮುಂದಿನ ಸರಕಾರವು ಗೋವಿನ ಮೇಲೆ ಕರುಣೆಯಿರುವ, ಭಕ್ತಿ ಇರುವ ಸರಕಾರವಾಗಬೇಕು. ಲೋಕಸಭೆ, ರಾಜ್ಯಸಭೆಯಲ್ಲಿ ಸಾಕಷ್ಟು ಸಂಖ್ಯಾಬಲ ಇರಬೇಕು. ಹೀಗೆ ಆದಾಗ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಿದರಾಯ್ತು. ವ್ಯವಹಾರಿಕ ವಿನಿಮಯದ ನೋಟುಗಳಲ್ಲಿ ಗೋವಿನ ಚಿತ್ರ ಇರಬೇಕು. Stamp paperನಲ್ಲೂ ಗೋವಿನ ಚಿತ್ರದ ಲಾಂಛನ ಇರಲೇಬೇಕು.

ಹೀಗೆ ಯಾವತ್ತು ಆಗುತ್ತದೋ ಆಗ ಅನಧಿಕೃತ, ಅಕ್ರಮ ಗೋ ಹತ್ಯೆ ತಡೆಯಲು ಒಬ್ಬ ಸಾಮಾನ್ಯ ಓದು ಬರಹ ಜ್ಞಾನವಿಲ್ಲದ ಸಾಮಾನ್ಯ ಕೂಲಿ ವೃತ್ತಿ ಮಾಡುವ ಪ್ರಜೆಗೂ ಶಕ್ತಿ ಬರುತ್ತದೆ. ಹೇಗೆ ಹುಲಿ, ನವಿಲುಗಳನ್ನು ಕೊಂದರೆ ಶಿಕ್ಷೆಯಾಗುತ್ತೋ ಹಾಗೆಯೇ ಆಗಬೇಕು. ಈಗ ಇದರ ತದ್ವಿರುದ್ಧ. ನರಭಕ್ಷಕ ಹುಲಿಯ ಲಾಂಛನ ನೀಡಿ, ಕ್ಷೀರ ನೀಡುವ ಗೋ ಮಾತೆಯನ್ನು ವಧಿಸುವ ಕಾರ್ಯ ನಡೆಯುತ್ತದೆ. ಸರಕಾರವೇ ಜಿಲ್ಲೆಗೊಂದರಂತೆ ಅನಾಥ ಪಶುಗಳನ್ನು ಸಾಕುವ ಗೋಶಾಲೆಗಳನ್ನು ಮಾಡಲಿ. ಅದಕ್ಕಾಗಿ ಒಂದು ಸಣ್ಣ ಮೊತ್ತದ ತೆರಿಗೆಯನ್ನೂ ನಮ್ಮ ನಿತ್ಯ ದೈನಂದಿನ ವ್ಯವಹಾರದೊಳಗೆ ಅಳವಡಿಸಲಿ.
ಯಾವಾಗ ಗೋವಿನ ರಕ್ಷಣೆಯಾಗುತ್ತೋ ಆಗ ಭಾರತವೇ ಪ್ರಕಾಶಿಸುತ್ತದೆ. ಇದು ಇಹ ಪರಗಳ ಸುಖಕ್ಕೂ ಕಾರಣವಾಗುತ್ತದೆ.
-ಜೈ ಗೋ ಮಾತಾ
ಲೇಖನ: ಪ್ರಕಾಶ್ ಅಮ್ಮಣ್ಣಾಯ
             ಜ್ಯೋರ್ತಿವಿಜ್ಞಾನಂ

Tags: CowKannada ArticleKannada NewsPrakash AmmannayaProhibition of cow killingsTigerಗೋ ಹತ್ಯೆಗೋ ಹತ್ಯೆ ನಿಷೇಧಗೋಗ್ರಾಸಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯ
Previous Post

ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷ ಮಾಡಿ: ಮೋದಿ ಓಪನ್ ಚಾಲೆಂಜ್

Next Post

Highlights: 17.11.2018

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Highlights: 17.11.2018

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

‘ಆಪರೇಷನ್ ಸಿಂಧು’ | ಇರಾನ್‌ನಲ್ಲಿ ಸಿಲುಕಿದ್ದ 110 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಾಸ್

June 19, 2025
File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ಹುದ್ದೆಗಳ ಭರ್ತಿ: ಸಿಎಂ

June 18, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

‘ಆಪರೇಷನ್ ಸಿಂಧು’ | ಇರಾನ್‌ನಲ್ಲಿ ಸಿಲುಕಿದ್ದ 110 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಾಸ್

June 19, 2025
File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!