Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಕೆಎಸ್ಆರ್ಟಿಸಿ ಬಸ್ಗಳ ನಡುವೆ ಅಪಘಾತ: ನಾಲ್ವರ ದುರ್ಮರಣ
- ಜೇವರ್ಗಿ ಬಳಿ ಭೀಕರ ಘಟನೆ: 10 ಮಂದಿಗೆ ಗಂಭೀರ ಗಾಯ
- ಸಿಂಗಾಪುರ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ
- ಮೋದಿಗೆ ಸಿಂಗಾಪುರದಲ್ಲಿ ಅದ್ದೂರಿ, ಸಾಂಪ್ರದಾಯಿಕ ಸ್ವಾಗತ
- ಪೆಟ್ರೋಲ್, ಡಿಸೇಲ್ ಬೆಲೆ 9 ಪೈಸೆ ಇಳಿಕೆ
- ಉತ್ತರ ಪ್ರದೇಶದಲ್ಲಿ ಭಾರೀ ಮಳೆ, ಬಿರುಗಾಳಿ: ಐವರ ಬಲಿ
- ಅರುಣಾಚಲ ಪ್ರದೇಶದಲ್ಲಿ ಭೂಕಂಪನ
- ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲು
- ಜಮ್ಮು ಕಾಶ್ಮೀರದಲ್ಲಿ ಸೇನಾ ಯೋಧ ಆತ್ಮಹತ್ಯೆ
- ಸರ್ವಿಸ್ ಗನ್ನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣು
Discussion about this post