ಕಲ್ಪ ಮೀಡಿಯಾ ಹೌಸ್
ಹುಬ್ಬಳ್ಳಿ: ಕೊತ್ತಂಬರಿ ಸೊಪ್ಪು ಚೆನ್ನಾಗಿಲ್ಲ, ಬೇರೆಡೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಮಾತ್ರಕ್ಕೆ ನಡೆದ ಜಗಳ, ಚೂರಿ ಇರಿತದ ಹಂತಕ್ಕೆ ತಲುಪಿರುವ ಘಟನೆ ನಗರದಲ್ಲಿ ನಡೆದಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಖಾದರ್ ಎಂಬಾತನ ಬಳಿ ಮೊಹಮದ್ ಎಂಬಾತ ಕೊತ್ತಂಬರಿ ಸೊಪ್ಪು ಖರೀದಿಸಲು ತೆರೆಳಿದ್ದ. ಆದರೆ, ಅಲ್ಲಿ ಸೊಪ್ಪು ಚೆನ್ನಾಗಿಲ್ಲದ ಕಾರಣ ಬೇರೆಡೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ, ನನ್ನ ಬಳಿಯೇ ತೆಗೆದುಕೊಳ್ಳಬೇಕು ಎಂದು ಖಾದರ್ ಗಲಾಟೆ ಮಾಡಿದ್ದಾರೆ. ಈ ಮಾತು ಜಗಳಕ್ಕೆ ತಿರುಗಿ, ಮಹಮದ್’ಗೆ ಖಾದರ್ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post