ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ದಕ್ಷಿಣ ಭಾರತದ ಹಿರಿಯ ಚಿತ್ರನಟ, ಅಮೃತವರ್ಷಿಣಿ ಖ್ಯಾತಿಯ ಶರತ ಬಾಬು(71) Sharath Babu ವಿಧಿವಶರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ತೆಲುಗು, ತಮಿಳು, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಅವರು, ಕನ್ನಡದಲ್ಲಿ ಅಮೃತವರ್ಷಿಣಿ ಚಿತ್ರದಿಂದ ಚಿತ್ರರಸಿಕರ ಮನದಲ್ಲಿ ಮನೆ ಮಾಡಿದ್ದರು.
Also read: ಸ್ಪೀಕರ್ ಸೂಚನೆ ಉಲ್ಲಂಘಿಸಿ ಡಿಕೆಶಿ ಹೆಸರಿನಲ್ಲಿ ಚನ್ನಗಿರಿ ಶಾಸಕ ಪ್ರಮಾಣವಚನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post