Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಅಧರ್ಮಿಗಳಾದರೆ ಅಲ್ಲಾಹು ಕ್ಷಮಿಸಿಯಾನೆ? ಅಂದು ಶಂಭೂಕ, ಇಂದು ಪಾದರಾಯನಪುರ ಉದಾಹರಣೆ

April 21, 2020
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶ್ರೀರಾಮನ ಆಡಳಿತದಲ್ಲಿ ಶಂಭೂಕ ಒಬ್ಬ ಶೂದ್ರಜಾತ. ಅವನಿಗೆ ಯಾರೋ ತಪಸ್ಸು ಮಾಡಿ ಮೋಕ್ಷ ಪಡೆಯಬಹುದು ಎಂಬ ಸಲಹೆ ಕೊಟ್ಟರು. ಪಾಪ ಅದನ್ನೇ ನಂಬಿದ ಈ ಬಡ ಭಕ್ತ. ಹೆಂಡತಿ ಮಕ್ಕಳನ್ನು ತೊರೆದು ತಪಸ್ಸಿಗೆ ಕುಳಿತ.

ಕೆಲವು ದಿನಗಳ ಬಳಿಕ ಶ್ರೀ ರಾಮನ ರಾಜ ಸಭೆಗೆ ಒಬ್ಬ ಜ್ಞಾನಿ ಬ್ರಾಹ್ಮಣ ಬಂದ. ಶ್ರೀರಾಮನೇ ಅವನನ್ನು ಸ್ವಾಗತಿಸಿದ. ಆಗ ಆ ಬ್ರಾಹ್ಮಣನು ಪ್ರಸನ್ನನಾಗದೇ, ಹೇ ಮಹಾರಾಜಾ, ನಿನ್ನ ಆಡಳಿತ ವಿಫಲವಾಗುತ್ತಿದೆ. ಅಧರ್ಮ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಹಿರಿಯರೆದುರೇ ಕಿರಿಯರ ಮರಣವಾಗುತ್ತಿದೆ. ಧರ್ಮ ಸೂಕ್ಷ್ಮಗಳನ್ನು ಮರೆಯಬೇಡ’ ಎಂದು ಸಲಹೆ ನೀಡಿದ. ಸ್ವಾಗತದಿಂದ ಪ್ರಸನ್ನನಾಗಿ, ರಾಜ ಕೊಟ್ಟ ದಾನ(ಈಗ ಗಂಜಿ ಎನ್ನುತ್ತಾರೆ!) ಪಡೆದು, ಯಾರು ಹೇಗಿದ್ದರೇನು ಎಂದು ಹೋಗಬಹುದಿತ್ತು. ಆದರೆ ಆ ಪ್ರಜ್ಞಾವಂತ ಬ್ರಾಹ್ಮಣನಿಗೆ ಪ್ರಜಾ ಹಿತ, ರಾಜನ ಹಿತ ಬೇಕಾಗಿತ್ತು.

ಈ ವಿಚಾರದಲ್ಲಿ ರಾಮನು ಲಕ್ಷ್ಮಣನೊಡನೆ ಊರು ಸುತ್ತಿದ. ಅಲ್ಲಿ ಒಂದು ವಿಚಾರ ಸಂಗ್ರಹವಾಯ್ತು. ಓರ್ವ ಸ್ತ್ರೀಯು ಮಕ್ಕಳನ್ನು ಹಿಡಿದುಕೊಂಡು ರೋಧಿಸುತ್ತಾ ರಾಮನಿಗೆ ನಮಸ್ಕರಿಸಿ ತನ್ನ ಕಷ್ಟಗಳನ್ನು ಹೇಳಿಕೊಂಡಳು. ಮಕ್ಕಳು ಆಹಾರ ಇಲ್ಲದೆ ಜೀವ ಬಿಡಲು ತಯಾರಾಗಿರುವಂತೆ ಇದ್ದರು. ಮತ್ತೆ ಪ್ರಶ್ನಿಸಲಾಗಿ, ’ಅವಳು ಶಂಭೂಕನ ಪತ್ನಿ. ಪತಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಯೂ, ಆ ಪತಿಯು ಸ್ವಾರ್ಥದಿಂದ ತನ್ನ ಮೋಕ್ಷಕ್ಕೆ ನೀವೆಲ್ಲ ಅಡ್ಡಿ ಎಂದು ತಪಸ್ಸಿಗೆ ತೆರಳಿದ್ದಾನೆ’ ಎಂದು ತಿಳಿಯಿತು. ರಾಮನು ಸತ್ಯ ನಿಷ್ಠುರನು. ಕೂಡಲೇ ಶಂಭೂಕನ ಬಳಿಬಂದು ತಪಸ್ಸಿನಿಂದೆಬ್ಬಿಸಿ, ’ಎಲೌ ಶಂಭೂಕ ನೀನು ತಪ್ಪು ಮಾಡಿದ್ದಿ. ನಿನ್ನ ತಪಸ್ಸು ಬಿಟ್ಟು ಮನೆಗೆ ತೆರಳು. ನಿನ್ನ ಮಡದಿ ಮಕ್ಕಳ ಯೋಗ ಕ್ಷೇಮ ನೋಡು’ ಎಂದ.

ಆಗ ಆ ಮೂರ್ಖನು, ’ಹೇ ರಾಜನ್, ದೇವರ ಸಾಕ್ಷಾತ್ಕಾರ ಪಡೆಯಲೂ ರಾಜನಲ್ಲಿ ಕೇಳಬೇಕೇ? ನಾನು ಶೂದ್ರನೆಂಬ ಕಾರಣಕ್ಕೆ ನನ್ನನ್ನು ಶೋಷಣೆ ಮಾಡುವಿರಾ’ ಎಂದು ಕೇಳಿದ. ತಪಸ್ಸಿನ ಏಕಾಗ್ರತೆಗಾಗಿ ಸುರಾಪಾನ ಮಾಡಿ ಕುಳಿತ ಫಲ ಇದು. ಆಗ ಶ್ರೀರಾಮನು, ’ಹೇ ಮನುಷ್ಯಾ, ಶೂದ್ರನಾದರೇನು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಾದರೇನು. ಎಲ್ಲರಿಗೂ ಒಬ್ಬನೇ ದೇವರು. ನಾವೆಲ್ಲ ಸಮಾನರು. ಆದರೆ ಕರ್ತವ್ಯ ವಿಮುಖರಾದರೆ ದೇವರ ಕ್ಷಮೆ ಇಲ್ಲ. ನೀನು ನಿನ್ನ ಸಂಸಾರ ಪಾಲನೆ ಮಾಡುತ್ತಾ, ಭಗವನ್ನಾಮ ಉಚ್ಚರಿಸುತ್ತಾ ಇದ್ದರೆ ಅಲ್ಲಿ ನಿನಗೆ ಮೋಕ್ಷ ಸಿಗುತ್ತೆ. ಇತರರನ್ನು ದುಃಖ ಬರಿಸಿ ಅದ್ಯಾವ ಮೋಕ್ಷ ಸಿಗುತ್ತೆ? ನಿನ್ನ ತಪಸ್ಸಿನ ಜ್ವಾಲೆಯು ಅದೆಷ್ಟೋ ಕಿರಿಯರನ್ನು ಬಲಿ ತೆಗೆದುಕೊಂಡಿದೆ. ಹಾಗಾಗಿ ಎದ್ದೇಳು. ನಿನ್ನ ಕರ್ಮ ನಿರತನಾಗು’ ಎಂದ. ಆದರೆ ಶಂಭೂಕ ಮಣಿಯಲಿಲ್ಲ. ಪ್ರಜಾ ಹಿತರಕ್ಷಣೆಗಾಗಿ ಶ್ರೀರಾಮನು ಶಂಭೂಕನಿಗೆ ಶಿರಚ್ಛೇಧನ ಮಾಡಲು ಆದೇಶ ನೀಡಿದ.

ಇದೇ ವಿಚಾರವನ್ನೇ ಹಿಡಿದುಕೊಂಡು ಗಂಜೀ ಪ್ರಿಯರು ಈಗ,’ ರಾಮನು ಶೂದ್ರಜನಾದ ಶಂಭೂಕನಿಗೆ ಮೋಕ್ಷ ಪಡೆಯುವ ಹಕ್ಕಿಲ್ಲ ಎಂದು ತಲೆ ಕಡಿಸಿದ’ ಎಂದು ಅಪಪ್ರಚಾರ ಮಾಡುತ್ತಾರೆ.

ಇದೇ ರೀತಿ ಪಾದರಾಯನಪುರದ ಕಥೆಯೂ ಅಷ್ಟೆ. ಅಲ್ಲಾಹುವಿನ ಭಕ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂಬ ಅಪಪ್ರಚಾರ. ಅದು ಹೇಗೆ? ರಾಜನಿಗೆ ಪ್ರಜಾಹಿತ ಮುಖ್ಯ. ಅದಕ್ಕಾಗಿ ಪ್ರಜೆಗಳೂ ಅದೇ ಧ್ಯೇಯದಿಂದ ಸಹಕರಿಸಬೇಕು. ಬದಲಾಗಿ ನಮ್ಮ ಧರ್ಮಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ದಾಂಧಲೆ ಮಾಡಿದರೆ ಅಲ್ಲಾಹು ಕ್ಷಮೆ ನೀಡುತ್ತಾನೋ? ಇದಕ್ಕೆ ಕೆಲವು ಮೂರ್ಖ ಧರ್ಮಗುರುಗಳ ಅಸಂಭದ್ಧ ಸಲಹೆ ಬೇರೆ. ಶಂಭೂಕನಿಗೂ ಇಂತದ್ದೇ ನಕಲಿ ಧರ್ಮ ಗುರುಗಳು ಸಲಹೆ ಮಾಡಿದ್ದು. ರಾಮ ಎಂದೂ ತಪ್ಪು ಮಾಡಲ್ಲ. ಒಂದು ವೇಳೆ ತಪಸ್ಸಿನ ಮೂಲಕ ಮೋಕ್ಷ ಸಿಗುತ್ತಿದ್ದರೆ, ಸೀತೆ ಹೋದರೆ ಹೋಗಲಿ, ಲಕ್ಷ್ಮಣ ಹೇಗಿದ್ದರೇನು? ರಾಕ್ಷಸರ ಉಪಟಳ ಹೇಗಿದ್ದರೇನು? ಎಂದು ಮೋಕ್ಷಕ್ಕಾಗಿ ರಾಮನೂ ವನವಾಸಲ್ಲಿದ್ದು ಘೋರ ತಪವನ್ನಾಚರಿಸಬಹುದಾಗಿತ್ತು.

ಕರ್ಮದ ಜತೆಗೆ ಭಗವಂತನಿಗರ್ಪಣೆ ಮಾಡುತ್ತಾ, ಅವನ ಸ್ಮರಣೆ ಇದ್ದಾಗ ಮಾತ್ರ ಮೋಕ್ಷ ಎಂಬುದೇ ಸನಾತನ ಧರ್ಮದ ಮುಖ್ಯ ಸಂದೇಶ.
ಅಂದು ಶಂಭೂಕ ಉದಾಹರಣೆ. ಇಂದು ಪಾದರಾಯನಪುರದ ಉದಾಹರಣೆ.


Get in Touch With Us info@kalpa.news Whatsapp: 9481252093

Tags: AllahAstrologyCoronavirusKannadaNewsWebsiteLatestNewsKannadaMokshaPadarayanapuraPrakash AmmannayaShambukaShudraಅಲ್ಲಾಹುಪಾದರಾಯನಪುರಪ್ರಕಾಶ್ ಅಮ್ಮಣ್ಣಾಯಮೋಕ್ಷರಾಮ ಲಕ್ಷ್ಮಣಶಂಭೂಕಶೂದ್ರಶ್ರೀರಾಮ
Previous Post

ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸ್, ಹೆಲ್ತ್‌ ಆಫೀಸರ್ ಬಂಧನ

Next Post

ಬೇಲೂರಿನ 8 ವರ್ಷದ ಈ ಪೋರಿ ಆಧುನಿಕ ನಾಟ್ಯರಾಣಿ ಶಾಂತಲೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬೇಲೂರಿನ 8 ವರ್ಷದ ಈ ಪೋರಿ ಆಧುನಿಕ ನಾಟ್ಯರಾಣಿ ಶಾಂತಲೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!