No Result
View All Result
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!
English Articles

India Dominates World Yogasana Championship 2026, Wins 5 Golds on Opening Day

by ಕಲ್ಪ ನ್ಯೂಸ್
June 6, 2026
0

Kalpa Media House  |  Ahmedabad  | Host nation India made a dominant start at the inaugural World Yogasana Championship 2026,...

Read moreDetails
INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

June 5, 2026
From the Village Tracks to International Triumphs: The Inspiring Saga of Geetha A. Shetty

From the Village Tracks to International Triumphs: The Inspiring Saga of Geetha A. Shetty

June 5, 2026
ಭದ್ರಾವತಿ | ಹೃದಯಾಘಾತದಿಂದ 23 ವರ್ಷದ ಯುವತಿ ಸಾವು! ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

Young Woman Dies of Cardiac Arrest; Parents Give New Life Through Organ Donation

June 3, 2026
ಗುಜರಾತ್’ನಲ್ಲಿ ಭೀಕರ ದುರಂತ | ಮಹಾರಾಷ್ಟ್ರ ಸಾರಿಗೆಯ 2 ಬಸ್’ಗಳ ಮುಖಾಮುಖಿ ಡಿಕ್ಕಿ | 7 ಮಂದಿ ಸಜೀವ ದಹನ

Tragic Accident in Gujarat | Head-on Collision Between Two MSRTC Buses | 7 Burnt Alive

June 3, 2026
  • Advertise With Us
  • Grievances
  • About Us
  • Contact Us
Saturday, June 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಅಧರ್ಮಿಗಳಾದರೆ ಅಲ್ಲಾಹು ಕ್ಷಮಿಸಿಯಾನೆ? ಅಂದು ಶಂಭೂಕ, ಇಂದು ಪಾದರಾಯನಪುರ ಉದಾಹರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 21, 2020
in Army
0
ಅಧರ್ಮಿಗಳಾದರೆ ಅಲ್ಲಾಹು ಕ್ಷಮಿಸಿಯಾನೆ? ಅಂದು ಶಂಭೂಕ, ಇಂದು ಪಾದರಾಯನಪುರ ಉದಾಹರಣೆ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶ್ರೀರಾಮನ ಆಡಳಿತದಲ್ಲಿ ಶಂಭೂಕ ಒಬ್ಬ ಶೂದ್ರಜಾತ. ಅವನಿಗೆ ಯಾರೋ ತಪಸ್ಸು ಮಾಡಿ ಮೋಕ್ಷ ಪಡೆಯಬಹುದು ಎಂಬ ಸಲಹೆ ಕೊಟ್ಟರು. ಪಾಪ ಅದನ್ನೇ ನಂಬಿದ ಈ ಬಡ ಭಕ್ತ. ಹೆಂಡತಿ ಮಕ್ಕಳನ್ನು ತೊರೆದು ತಪಸ್ಸಿಗೆ ಕುಳಿತ.

ಕೆಲವು ದಿನಗಳ ಬಳಿಕ ಶ್ರೀ ರಾಮನ ರಾಜ ಸಭೆಗೆ ಒಬ್ಬ ಜ್ಞಾನಿ ಬ್ರಾಹ್ಮಣ ಬಂದ. ಶ್ರೀರಾಮನೇ ಅವನನ್ನು ಸ್ವಾಗತಿಸಿದ. ಆಗ ಆ ಬ್ರಾಹ್ಮಣನು ಪ್ರಸನ್ನನಾಗದೇ, ಹೇ ಮಹಾರಾಜಾ, ನಿನ್ನ ಆಡಳಿತ ವಿಫಲವಾಗುತ್ತಿದೆ. ಅಧರ್ಮ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಹಿರಿಯರೆದುರೇ ಕಿರಿಯರ ಮರಣವಾಗುತ್ತಿದೆ. ಧರ್ಮ ಸೂಕ್ಷ್ಮಗಳನ್ನು ಮರೆಯಬೇಡ’ ಎಂದು ಸಲಹೆ ನೀಡಿದ. ಸ್ವಾಗತದಿಂದ ಪ್ರಸನ್ನನಾಗಿ, ರಾಜ ಕೊಟ್ಟ ದಾನ(ಈಗ ಗಂಜಿ ಎನ್ನುತ್ತಾರೆ!) ಪಡೆದು, ಯಾರು ಹೇಗಿದ್ದರೇನು ಎಂದು ಹೋಗಬಹುದಿತ್ತು. ಆದರೆ ಆ ಪ್ರಜ್ಞಾವಂತ ಬ್ರಾಹ್ಮಣನಿಗೆ ಪ್ರಜಾ ಹಿತ, ರಾಜನ ಹಿತ ಬೇಕಾಗಿತ್ತು.

ಈ ವಿಚಾರದಲ್ಲಿ ರಾಮನು ಲಕ್ಷ್ಮಣನೊಡನೆ ಊರು ಸುತ್ತಿದ. ಅಲ್ಲಿ ಒಂದು ವಿಚಾರ ಸಂಗ್ರಹವಾಯ್ತು. ಓರ್ವ ಸ್ತ್ರೀಯು ಮಕ್ಕಳನ್ನು ಹಿಡಿದುಕೊಂಡು ರೋಧಿಸುತ್ತಾ ರಾಮನಿಗೆ ನಮಸ್ಕರಿಸಿ ತನ್ನ ಕಷ್ಟಗಳನ್ನು ಹೇಳಿಕೊಂಡಳು. ಮಕ್ಕಳು ಆಹಾರ ಇಲ್ಲದೆ ಜೀವ ಬಿಡಲು ತಯಾರಾಗಿರುವಂತೆ ಇದ್ದರು. ಮತ್ತೆ ಪ್ರಶ್ನಿಸಲಾಗಿ, ’ಅವಳು ಶಂಭೂಕನ ಪತ್ನಿ. ಪತಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಯೂ, ಆ ಪತಿಯು ಸ್ವಾರ್ಥದಿಂದ ತನ್ನ ಮೋಕ್ಷಕ್ಕೆ ನೀವೆಲ್ಲ ಅಡ್ಡಿ ಎಂದು ತಪಸ್ಸಿಗೆ ತೆರಳಿದ್ದಾನೆ’ ಎಂದು ತಿಳಿಯಿತು. ರಾಮನು ಸತ್ಯ ನಿಷ್ಠುರನು. ಕೂಡಲೇ ಶಂಭೂಕನ ಬಳಿಬಂದು ತಪಸ್ಸಿನಿಂದೆಬ್ಬಿಸಿ, ’ಎಲೌ ಶಂಭೂಕ ನೀನು ತಪ್ಪು ಮಾಡಿದ್ದಿ. ನಿನ್ನ ತಪಸ್ಸು ಬಿಟ್ಟು ಮನೆಗೆ ತೆರಳು. ನಿನ್ನ ಮಡದಿ ಮಕ್ಕಳ ಯೋಗ ಕ್ಷೇಮ ನೋಡು’ ಎಂದ.

ಆಗ ಆ ಮೂರ್ಖನು, ’ಹೇ ರಾಜನ್, ದೇವರ ಸಾಕ್ಷಾತ್ಕಾರ ಪಡೆಯಲೂ ರಾಜನಲ್ಲಿ ಕೇಳಬೇಕೇ? ನಾನು ಶೂದ್ರನೆಂಬ ಕಾರಣಕ್ಕೆ ನನ್ನನ್ನು ಶೋಷಣೆ ಮಾಡುವಿರಾ’ ಎಂದು ಕೇಳಿದ. ತಪಸ್ಸಿನ ಏಕಾಗ್ರತೆಗಾಗಿ ಸುರಾಪಾನ ಮಾಡಿ ಕುಳಿತ ಫಲ ಇದು. ಆಗ ಶ್ರೀರಾಮನು, ’ಹೇ ಮನುಷ್ಯಾ, ಶೂದ್ರನಾದರೇನು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಾದರೇನು. ಎಲ್ಲರಿಗೂ ಒಬ್ಬನೇ ದೇವರು. ನಾವೆಲ್ಲ ಸಮಾನರು. ಆದರೆ ಕರ್ತವ್ಯ ವಿಮುಖರಾದರೆ ದೇವರ ಕ್ಷಮೆ ಇಲ್ಲ. ನೀನು ನಿನ್ನ ಸಂಸಾರ ಪಾಲನೆ ಮಾಡುತ್ತಾ, ಭಗವನ್ನಾಮ ಉಚ್ಚರಿಸುತ್ತಾ ಇದ್ದರೆ ಅಲ್ಲಿ ನಿನಗೆ ಮೋಕ್ಷ ಸಿಗುತ್ತೆ. ಇತರರನ್ನು ದುಃಖ ಬರಿಸಿ ಅದ್ಯಾವ ಮೋಕ್ಷ ಸಿಗುತ್ತೆ? ನಿನ್ನ ತಪಸ್ಸಿನ ಜ್ವಾಲೆಯು ಅದೆಷ್ಟೋ ಕಿರಿಯರನ್ನು ಬಲಿ ತೆಗೆದುಕೊಂಡಿದೆ. ಹಾಗಾಗಿ ಎದ್ದೇಳು. ನಿನ್ನ ಕರ್ಮ ನಿರತನಾಗು’ ಎಂದ. ಆದರೆ ಶಂಭೂಕ ಮಣಿಯಲಿಲ್ಲ. ಪ್ರಜಾ ಹಿತರಕ್ಷಣೆಗಾಗಿ ಶ್ರೀರಾಮನು ಶಂಭೂಕನಿಗೆ ಶಿರಚ್ಛೇಧನ ಮಾಡಲು ಆದೇಶ ನೀಡಿದ.

ಇದೇ ವಿಚಾರವನ್ನೇ ಹಿಡಿದುಕೊಂಡು ಗಂಜೀ ಪ್ರಿಯರು ಈಗ,’ ರಾಮನು ಶೂದ್ರಜನಾದ ಶಂಭೂಕನಿಗೆ ಮೋಕ್ಷ ಪಡೆಯುವ ಹಕ್ಕಿಲ್ಲ ಎಂದು ತಲೆ ಕಡಿಸಿದ’ ಎಂದು ಅಪಪ್ರಚಾರ ಮಾಡುತ್ತಾರೆ.

ಇದೇ ರೀತಿ ಪಾದರಾಯನಪುರದ ಕಥೆಯೂ ಅಷ್ಟೆ. ಅಲ್ಲಾಹುವಿನ ಭಕ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂಬ ಅಪಪ್ರಚಾರ. ಅದು ಹೇಗೆ? ರಾಜನಿಗೆ ಪ್ರಜಾಹಿತ ಮುಖ್ಯ. ಅದಕ್ಕಾಗಿ ಪ್ರಜೆಗಳೂ ಅದೇ ಧ್ಯೇಯದಿಂದ ಸಹಕರಿಸಬೇಕು. ಬದಲಾಗಿ ನಮ್ಮ ಧರ್ಮಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ದಾಂಧಲೆ ಮಾಡಿದರೆ ಅಲ್ಲಾಹು ಕ್ಷಮೆ ನೀಡುತ್ತಾನೋ? ಇದಕ್ಕೆ ಕೆಲವು ಮೂರ್ಖ ಧರ್ಮಗುರುಗಳ ಅಸಂಭದ್ಧ ಸಲಹೆ ಬೇರೆ. ಶಂಭೂಕನಿಗೂ ಇಂತದ್ದೇ ನಕಲಿ ಧರ್ಮ ಗುರುಗಳು ಸಲಹೆ ಮಾಡಿದ್ದು. ರಾಮ ಎಂದೂ ತಪ್ಪು ಮಾಡಲ್ಲ. ಒಂದು ವೇಳೆ ತಪಸ್ಸಿನ ಮೂಲಕ ಮೋಕ್ಷ ಸಿಗುತ್ತಿದ್ದರೆ, ಸೀತೆ ಹೋದರೆ ಹೋಗಲಿ, ಲಕ್ಷ್ಮಣ ಹೇಗಿದ್ದರೇನು? ರಾಕ್ಷಸರ ಉಪಟಳ ಹೇಗಿದ್ದರೇನು? ಎಂದು ಮೋಕ್ಷಕ್ಕಾಗಿ ರಾಮನೂ ವನವಾಸಲ್ಲಿದ್ದು ಘೋರ ತಪವನ್ನಾಚರಿಸಬಹುದಾಗಿತ್ತು.

ಕರ್ಮದ ಜತೆಗೆ ಭಗವಂತನಿಗರ್ಪಣೆ ಮಾಡುತ್ತಾ, ಅವನ ಸ್ಮರಣೆ ಇದ್ದಾಗ ಮಾತ್ರ ಮೋಕ್ಷ ಎಂಬುದೇ ಸನಾತನ ಧರ್ಮದ ಮುಖ್ಯ ಸಂದೇಶ.
ಅಂದು ಶಂಭೂಕ ಉದಾಹರಣೆ. ಇಂದು ಪಾದರಾಯನಪುರದ ಉದಾಹರಣೆ.


Get in Touch With Us info@kalpa.news Whatsapp: 9481252093

Tags: AllahAstrologyCoronavirusKannadaNewsWebsiteLatestNewsKannadaMokshaPadarayanapuraPrakash AmmannayaShambukaShudraಅಲ್ಲಾಹುಪಾದರಾಯನಪುರಪ್ರಕಾಶ್ ಅಮ್ಮಣ್ಣಾಯಮೋಕ್ಷರಾಮ ಲಕ್ಷ್ಮಣಶಂಭೂಕಶೂದ್ರಶ್ರೀರಾಮ
Share253Tweet123Send
Previous Post

ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ನಕಲಿ ಪೊಲೀಸ್, ಹೆಲ್ತ್‌ ಆಫೀಸರ್ ಬಂಧನ

Next Post

ಬೇಲೂರಿನ 8 ವರ್ಷದ ಈ ಪೋರಿ ಆಧುನಿಕ ನಾಟ್ಯರಾಣಿ ಶಾಂತಲೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಬೇಲೂರಿನ 8 ವರ್ಷದ ಈ ಪೋರಿ ಆಧುನಿಕ ನಾಟ್ಯರಾಣಿ ಶಾಂತಲೆ

ಬೇಲೂರಿನ 8 ವರ್ಷದ ಈ ಪೋರಿ ಆಧುನಿಕ ನಾಟ್ಯರಾಣಿ ಶಾಂತಲೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಪಶ್ಚಿಮ ಬಂಗಾಳದಲ್ಲಿ 200ರ ಗಡಿ ಮುಟ್ಟಿ ಇತಿಹಾಸ ನಿರ್ಮಿಸಿದ ಬಿಜೆಪಿ | ಟಿಎಂಸಿ ಧೂಳಿಪಟ

ತಮಿಳುನಾಡು ರಾಜಕೀಯದಲ್ಲಿ ತಲ್ಲಣ – ಬಿಜೆಪಿ ನಾಯಕರ ಸರಣಿ ರಾಜೀನಾಮೆ

June 6, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ಬಂಗಾರದ ನಾಣ್ಯ ಮೋಸ: ಅರ್ಧ ಕೆಜಿ ಬಂಗಾರ ಹೆಸರಿನಲ್ಲಿ ₹10 ಲಕ್ಷ ದೋಚಿದ ಗ್ಯಾಂಗ್!

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

India Dominates World Yogasana Championship 2026, Wins 5 Golds on Opening Day

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

June 6, 2026
ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

June 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL