Sunday, June 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ನಿತ್ಯಾನಂದ ವಿವೇಕವಂಶಿ

1 ರೂ.ಗೆ ಅಕ್ಕಿ ಕೊಟ್ಟು, ಸಾಲಮನ್ನಾ ಮಾಡೋ ಬದಲು ಆಸ್ಪತ್ರೆ, ಆಕ್ಸಿಜನ್ ಪ್ಲಾಂಟ್ ಹಾಕ್ಸಿದ್ರೆ ಈ ಸಮಸ್ಯೆ ಬರ್ತಿತ್ತಾ?

March 17, 2022
in ನಿತ್ಯಾನಂದ ವಿವೇಕವಂಶಿ
0 0
0
ಸಾಲಮನ್ನಾ ಬದಲು ಆಸ್ಪತ್ರೆ, ಆಕ್ಸಿಜನ್ ಪ್ಲಾಂಟ್ ಹಾಕ್ಸಿದ್ರೆ ಸಮಸ್ಯೆ ಬರ್ತಿತ್ತಾ?

ಸಾಲಮನ್ನಾ ಬದಲು ಆಸ್ಪತ್ರೆ, ಆಕ್ಸಿಜನ್ ಪ್ಲಾಂಟ್ ಹಾಕ್ಸಿದ್ರೆ ಸಮಸ್ಯೆ ಬರ್ತಿತ್ತಾ?

Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್

ಸಿದ್ರಾಮಯ್ಯನವರು ಒಂದು ರೂಪಾಯಿಗೆ ಕೆಜಿ ಅಕ್ಕಿ ಕೊಡೋ ಬದ್ಲು ಆ ದುಡ್ಡಲ್ಲಿ ಎಲ್ಲ ಹಾಸ್ಪಿಟಲ್’ಗೂ ಒಂದೊಂದು ಆಕ್ಸಿಜನ್ ಪ್ಲಾಂಟ್ ಹಾಕ್ಸಿದ್ದಿದ್ರೆ ಇವತ್ತು ಆಕ್ಸಿಜನ್ ಕೊರತೆಯಿಂದ ಜನ ಸಾಯ್ತಿರ್ಲಿಲ್ಲ! ಕುಮಾರಸ್ವಾಮಿಯವರು ಸಾಲ ಮನ್ನಾ ಮಾಡಿ ಓಟು ಗಿಟ್ಟಿಸಿಕೊಳ್ಳೋ ಬದಲು ಪ್ರತಿ ಆಸ್ಪತ್ರೆಗೂ 20-20 ಬೆಡ್ ಜಾಸ್ತಿ ಮಾಡಿದ್ದಿದ್ರೆ ಇವತ್ತು ಹಾಸಿಗೆ ಕೊರತೆಯಿಂದ ಜನ ಸಾಯ್ತಿರ್ಲಿಲ್ಲ!

70 ವರ್ಷ ದೇಶ ಆಳಿದ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಹಜ್’ಗೆ ಕಳ್ಸೋ ಬದಲು, ಕಂಡ ಕಂಡಲ್ಲಿ ಹಜ್ ಭವನ ಕಟ್ಟಿಸೋ ಬದಲು, ಸಚಿವರ ಕೈಲಿ, ಅಳಿಯನ ಕೈಲಿ ಹಗರಣಗಳನ್ನು ಮಾಡಿಸಿ ಜನರ ದುಡ್ಡನ್ನು ನುಂಗೋ ಬದಲು ಊರಿಗೊಂದು ಆಸ್ಪತ್ರೆ ಕಟ್ಟಿಸಿದ್ದಿದ್ರೆ ಇವತ್ತು ಜನ ಆಸ್ಪತ್ರೆ ಇಲ್ಲದೇ ಸಾಯ್ತಿರ್ಲಿಲ್ಲ! ಅಂತೆಲ್ಲಾ ಹೇಳಿದ್ರೆ ಬಾಲಿಶ ಅನ್ಸತ್ತಾ?ಅಲ್ಲ ಕಣ್ರಯ್ಯಾ! 70 ವರ್ಷ ಆಳ್ವಿಕೆ ಮಾಡಿ ನೆಟ್ಟಗೆ ಅವಶ್ಯಕತೆವಿರುವಷ್ಟು ಡಾಕ್ಟರ್, ನರ್ಸ್‌ಗಳನ್ನು ಅಪಾಯಿಂಟ್ ಮಾಡಿಕೊಳ್ಳದೇ, ಮೆಡಿಕಲ್ ಕಾಲೇಜುಗಳನ್ನು ಕಟ್ಟಿಸದೇ, ಆಸ್ಪತ್ರೆಗಳನ್ನು ಕಟ್ಟಿಸದೇ, ಆಸ್ಪತ್ರೆಗಳ ಹಾಸಿಗೆಗಳ ಸಂಖ್ಯೆಯನ್ನು ಏರಿಸದೇ, ಆಸ್ಪತ್ರೆಗಳ ಸ್ಥಿತಿಗತಿಗಳನ್ನು ಮೇಲ್ದರ್ಜೆಗೆ ಏರಿಸದೇ, ದೇಸೀ ಉತ್ಪಾದನೆಗೆ ಪ್ರೋತ್ಸಾಹ ಕೊಡದೇ ಅಂತಾರಾಷ್ಟ್ರೀಯ ಮೆಡಿಕಲ್ ಮಾಫಿಯಾ ಕ್ಕೆ ಸಪೋರ್ಟ್ ಕೊಟ್ಟು ಅವರಿಂದ ಕಿಕ್ ಬ್ಯಾಕ್ ಪಡೆದು ಈಗ ದಿಢೀರನೆ ನಿದ್ರೆಯಿಂದ ಎಚ್ಚೆತ್ತವರಂತೆ, ಹಗಲೂ ರಾತ್ರಿ ದೇಶಕ್ಕಾಗಿ ಕೆಲಸ ಮಾಡುತ್ತಾ 70 ವರ್ಷ ಇವರು ಮಾಡಿರೋ ಕೊಳಕನ್ನು ಸ್ವಚ್ಛ ಮಾಡ್ತಿರೋ ಮೋದಿ ಬಗ್ಗೆ ಅಪಪ್ರಚಾರ ಮಾಡಿದ್ರೆ ಯಾರಾದ್ರೂ ಕೇಳ್ತಾರೆ ಅನ್ಕೊಂಡಿದೀರಾ?ಜನರನ್ನು ಏನು ಬಕ್ರಾಗಳು ಅನ್ಕೊಂಡಿದೀರಾ ನೀವು ಹೇಳೋದೆಲ್ಲಾ ನಂಬೋಕೆ? ಮೋದಿ ಬಗ್ಗೆ ಇಲ್ಲದ್ದು ಮಾತಾಡಿದ್ರೆ ನಿಮ್ ಬಾಯಿಗೆ ಹುಳ ಬೀಳತ್ತೆ! ನಿಮ್ ಯೋಗ್ಯತೆಗೆ 2014 ರಲ್ಲಿ ಬಿಟ್ಟಿದ್ದಿದ್ರೆ ದೇಶಾನ ಮಾರಿಬಿಡ್ತಿದ್ರಿ. ಉಳಿಸಿದ್ದು ಮೋದಿ. ಜನಧನ್ ಯೋಜನೆ, ಡೀಮಾನಿಟೈಸೇಷನ್, ಡಿಜಿಟಲ್ ವ್ಯವಹಾರ, ಮೇಕ್ ಇನ್ ಇಂಡಿಯಾ, ಆಧಾರ್ ಅನುಷ್ಠಾನ, ರೈತರ ಖಾತೆಗೆ ನೇರ ಪ್ರೋತ್ಸಾಹ ಧನ ವರ್ಗಾವಣೆ, ರಾಫೆಲ್ ಸೇರಿದಂತೆ ಸೈನ್ಯದ ಶಸ್ತ್ರಾಸ್ತ್ರಗಳ ಸಂಗ್ರಹ, ಪಾಕಿಸ್ತಾನ ಚೀನಾಕ್ಕೆ ಖಡಕ್ ಉತ್ತರ, ಭ್ರಷ್ಟಾಚಾರ ರಹಿತ ಆಡಳಿತ, ಗಡಿ ಬಂದೋಬಸ್ತ್‌, ಆರ್ಟಿಕಲ್ 370 ರದ್ದು, ರಾಮಮಂದಿರ ವಿವಾದ ಇತ್ಯರ್ಥ, ಕೋಮುಗಲಭೆ ರಹಿತ ಆಡಳಿತ, ಸಾವಿರಾರು ಕಿಲೋಮೀಟರ್’ಗಳ ರಸ್ತೆ, ದೇಸೀ ವ್ಯಾಕ್ಸಿನ್. ಒಂದಾ ಎರಡಾ ಮೋದಿ ಈ ದೇಶಕ್ಕೆ ಕೊಟ್ಟಿರೋದು?

70 ವರ್ಷ ಮಾಡಿರೋ ಗಲೀಜನ್ನು ತೊಳೆಯೋಕೆ ಇನ್ನೂ ಸ್ವಲ್ಪ ಸಮಯ ಬೇಕು. 2023 ಕ್ಕೂ ನಮಗೆ ಮೋದೀನೇ ಬೇಕು. ಅದಕ್ಕೆ ಇನ್ನೂ 10 ವರ್ಷ ಅಧಿಕಾರವನ್ನು ಪಡೆಯುವ ಆಲೋಚನೆ ಬಿಟ್ಟು ಮರ್ಯಾದೆಯಿಂದ ಕೂತ್ಕೊಳ್ಳಿ. ಪೆಟ್ರೋಲ್ ರೇಟು ಅದೂ ಇದು ಅಂತ ಸಣ್ಣಪುಟ್ಟ ಸಮಸ್ಯೆಗಳನ್ನೇ ಬೂತಗನ್ನಡಿಯಲ್ಲಿ ದೊಡ್ಡದು ಮಾಡಿ ತೋರಿಸೋಕೆ ಹೋದ್ರೆ ಜನ ಕೇಳಲ್ಲ. ಮೂರು ತಿಂಗಳು ಬಿಟ್ಟು ನೋಡಿ ಫ್ರೀ ವ್ಯಾಕ್ಸಿನ್ ಕೊಟ್ಟು ಕೋಟಿ ಜನರ ಜೀವವನ್ನು ಉಳಿಸಿದ ಪುಣ್ಯಾತ್ಮ ಮೋದಿ ಅನ್ನೋದನ್ನ ನೀವೇ ಒಪ್ಕೊಳೋ ಸ್ಥಿತಿ ನಿರ್ಮಾಣ ಆಗತ್ತೆ. ಒಪ್ಕೊಳ್ಳದೇ ಇದೇ ಥರ ಕೀಳು ರಾಜಕೀಯ ಮಾಡ್ತಾ ಇದ್ರೆ ಮುಂದಿನ ಚುನಾವಣೆಯಲ್ಲಿ ನೀವು ಕಾಣೆ ಆಗೋಗ್ತೀರಾ! ಜನ_ಪೆದ್ದರಲ್ಲ!


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: H D KumaraswamyKannada News WebsiteLatest News KannadaNithyananda VivekavamshiOxygen PlantSiddharamaiahನಿತ್ಯಾನಂದ ವಿವೇಕವಂಶಿ
Previous Post

ಪ್ರಾಣದ ಹಂಗು ತೊರೆದು ಸೋಂಕಿತೆಗೆ ಹೆರಿಗೆ ಮಾಡಿಸಿ ಎರಡು ಜೀವ ಉಳಿಸಿದ ಸೊರಬದ ಸರ್ಕಾರಿ ವೈದ್ಯರು

Next Post

ಹಳ್ಳಿಗಳಲ್ಲಿ ಕೊರೋನಾ ಹೆಚ್ಚಾಗಲು ಕಾರಣವೇನು ಗೊತ್ತಾ? ಚಳ್ಳಕೆರೆ ಪಿಎಸ್’ಐ ಚೆಂದ ವಿವರಿಸಿದ್ದಾರೆ. ಓದಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹಳ್ಳಿಗಳಲ್ಲಿ ಕೊರೋನಾ ಹೆಚ್ಚಾಗಲು ಕಾರಣವೇನು ಗೊತ್ತಾ? ಚಳ್ಳಕೆರೆ ಪಿಎಸ್’ಐ ಚೆಂದ ವಿವರಿಸಿದ್ದಾರೆ. ಓದಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025

ಹಾಸನ | ದೇವೇಗೌಡರ ಪ್ರಯತ್ನ | 30 ರಸ್ತೆಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ | ಗಡ್ಕರಿ ಭರವಸೆ

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!