ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅಬಕಾರಿ ನೀತಿ ಹಗರಣದಲ್ಲಿ ಇಡಿ ಬಂಧನದಲ್ಲಿದ್ದೇ ಅರವಿಂದ್ ಕೇಜ್ರಿವಾಲ್ #AravindKejriwal ಅವರು ಸರ್ಕಾರಿ ಆದೇಶ ಹೊರಡಿಸಿರುವ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಎಎಪಿ ಮುಖಂಡೆ ಅತಿಶಿಯನ್ನು ಉದ್ದೇಶಿಸಲಾಗಿರುವ ಆದೇಶ ಮತ್ತು ಅದನ್ನು ಅವರಿಗೆ ಯಾರು ತಲುಪಿಸಿದರು ಎಂಬ ಕುರಿತಾಗಿ ತನಿಖೆ ನಡೆಸಲಾಗುತ್ತದೆ.
Also read: ನಾಲ್ವರು ಭಯೋತ್ಪಾದಕರ ಹೆಡೆಮುರಿ ಕಟ್ಟಿದ ಸೇನೆ | ಅಪಾರ ಶಸ್ತ್ರಾಸ್ತ್ರ ಸೀಜ್
ಕಾನೂನಿನ ಪ್ರಕಾರ ಬಂಧನದಲ್ಲಿರುವವರಿಗೆ ಯಾವುದೇ ಲೇಖನ ಸಾಮಗ್ರಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಇಡಿ ಹೇಳಿದೆ. ಆದರೆ, ಇದು ನಡೆದಿದ್ದು ಹೇಗೆ ಎಂಬುದರ ಕುರಿತಾಗಿ ತನಿಖೆ ನಡೆಯಲಿದೆ. ಇಡಿ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post