Tuesday, February 7, 2023
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಕೈ ರುಚಿ

ಈ ಯುಗಾದಿಗೆ ಸುಮೇರು ಪನೀರ್ ಕಜ್ಜಾಯ (ಮಾಲ್ಪುವಾ) ಮಾಡುವ ಸರಳ ವಿಧಾನ ಇಲ್ಲಿದೆ: ನೀವೂ ಟ್ರೈ ಮಾಡಿ

March 18, 2022
in ಕೈ ರುಚಿ, ಲೈಫ್-ಸ್ಟೈಲ್
0 0
0
paneer kazajaya malpua

paneer kazajaya malpua

Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕರ್ನಾಟಕದಲ್ಲಿ ಯುಗಾದಿ ಹಬ್ಬ ಆಚರಿಸಲಾಗುತ್ತದೆ.  ಹೀಗಾಗಿ ಮನೆಯಲ್ಲಿ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಜೊತೆ ಯಾವ ಸಿಹಿತಿನಿಸು ಮಾಡುವುದು ಎಂದು ಸಾಮಾನ್ಯವಾಗಿ ಹೆಂಗಸರು ತಲೆಕೆಡಿಸಿಕೊಂಡಿರುತ್ತಾರೆ. ಅವರಿಗಾಗಿ ಇಲ್ಲಿ ಸುಲಭ ಹಾಗೂ ಅತೀ ಬೇಗನೆ ಬಿಸಿ ಬಿಸಿ ಸಿಹಿ ಮಾಲ್ಪುವಾ/ ಕಜ್ಜಾಯ ಮಾಡುವ ವಿಧಾನವನ್ನು ಸುಮೇರು ಮುಖ್ಯಸ್ಥ ಚೆಫ್ ಇಂದ್ರಜಿತ್ ಸಿಂಗ್, ಚೀಫ್ ಇನ್ಚಾರ್ಜ್ ಇನ್ನೋವೇಶನ್ಸ್, ಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್ ತಿಳಿಸಿದ್ದಾರೆ.ಮಾಲ್ಪುವಾ/ಕಜ್ಜಾಯ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ. ಆದ್ರೆ ಅದನ್ನ ಮಾಡೋಕೆ ಮಾತ್ರ ಕಷ್ಟ, ಮಾಡಿದ್ರೂ ಸರಿಯಾಗಿ ಪಾಕ ಬರಬೇಕು ಅಂತೆಲ್ಲಾ ಯೋಚಿಸ್ತಿದ್ರಾ? ಹಾಗಿದ್ರೆ ಇಲ್ಲಿದೆ ರುಚಿಕರವಾದ ಸುಮೇರು ಪನೀರ್ ಕಜ್ಜಾಯ (ಮಾಲ್ಪುವಾ) ಮಾಡುವ ಸರಳ ವಿಧಾನ.

ರುಚಿಕರವಾದ ಸುಮೇರು ಪನೀರ್ ಕಜ್ಜಾಯ (ಮಾಲ್ಪುವಾ)ಗೆ ಪದಾರ್ಥಗಳು:

ಸುಮೇರು ಫ್ರೋಜನ್ ಪನೀರ್                       200 ಗ್ರಾಂ
ಮೈದಾ  ಹಿಟ್ಟು                                         60 ಗ್ರಾಂ
ಕಾರ್ನ್ ಪ್ಲೋರ್                                        60 ಗ್ರಾಂ
ಹುರಿಯಲು ತುಪ್ಪ ಅಥವಾ ಸಂಸ್ಕರಿಸಿದ ಎಣ್ಣೆ     250 – 300 ಮಿಲಿ
ಹಾಲು                                                  240 ಎಂ.ಎಲ್
ಉಪ್ಪು                                                  1ಚಿಟಿಕೆ
ಸಕ್ಕರೆ                                                  250 ಗ್ರಾಂ
ಕೇವ್ರಾ ನೀರು                                         3 ಹನಿಗಳು
ನೀರು                                                  (ಬಳಕೆಯ ಪ್ರಕಾರ)
ಕತ್ತರಿಸಿದ ಬಾದಾಮಿ, ಗೋಡಂಬಿ ಬೀಜಗಳು ಸರಿಸುಮಾರು 60 ಗ್ರಾಂ

ಸಿದ್ಧಪಡಿಸುವ ವಿಧಾನ :

  • ಮಧ್ಯಮ ಗಾತ್ರದ ಬಟ್ಟಲಿನಲ್ಲಿ ಸುಮೇರು ಅವರ ಹೆಪ್ಪುಗಟ್ಟಿದ ಪನೀರ್ ಅನ್ನು ತುರಿದುಕೊಳ್ಳಿ
  • ಅದಕ್ಕೆ ಮೈದಾ ಮತ್ತು ಕಾರ್ನ್ ಫ್ಲಾರ್ ನ ಹಾಕಿ ಕಲಿಸಿಕೊಳ್ಳಿ.
  • ನಂತರ, ಒಂದು ಮಿಕ್ಸರ್ ನಲ್ಲಿ ಹಾಲು ಮತ್ತು ಪನೀರ್ ಮಿಶ್ರಣವನ್ನು ನಯವಾದ ಇಡ್ಲಿ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿಕೊಳ್ಳಿ.
  • ಮತ್ತೊಂದು ನಾನ್-ಸ್ಟಿಕ್ ಕಡಾಯಿಯಲ್ಲಿ ಕರಿಯಲು ತುಪ್ಪ / ಎಣ್ಣೆಯನ್ನು ತಾಪಮಾನವು 160 * C ತಲುಪುವವರೆಗೆ ಕಾಯಿಸಿಕೊಳ್ಳಿ.
  • ಸುಮಾರು 50 ಮಿಲಿಯಷ್ಟು ಮಿಕ್ಸಿ ಮಾಡಿಟ್ಟು ಕೊಂಡ ಸುಮೇರು ಪನೀರ್ ಮಿಶ್ರಣದ ಹಿಟ್ಟುನ್ನು ಚಿಕ್ಕ ಹಪ್ಪಳದ ಆಕಾರ ಮಾಡಿಕೊಂಡು ಎಣ್ಣೆಗೆ ಕರಿಯಲು ಹಾಕಿ.  ಚಿನ್ನದ/ ಕಂದು ಬಣ್ಣ ಬರುವವರೆಗೆ ಅದನ್ನು ನಿಧಾನವಾಗಿ ತಿರುಗಿಸಿ ಡೀಪ್ ಫ್ರೈ ಮಾಡಿಕೊಳ್ಳಿ.
  • ಎಣ್ಣೆಯನ್ನು ಹೀರಿಕೊಳ್ಳಲುಕಜ್ಜಾಯ/ಮಾಲ್ಪುವಾಗಳನ್ನು ಹುರಿದ ನಂತರ ಟಿಶ್ಯು  ಪೇಪರ್ ಮೇಲೆ ಹಾಕಿ.
  • ಅಷ್ಟರಲ್ಲಿ ಸಕ್ಕರೆ, ನೀರು ಬೆರೆಸಿ ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ, ಅದಕ್ಕೆ ಕೆವ್ರಾ ನೀರನ್ನು ಸೇರಿಸಿ.
  • ಸಕ್ಕರೆ ಪಾಕ ಸಿದ್ಧವಾದ ನಂತರ, ಕಜ್ಜಾಯ/ಮಾಲ್ಪುವಾಗಳನ್ನುಸಕ್ಕರೆ ಪಾಕಕ್ಕೆ ಹಾಕಿ ಕನಿಷ್ಠ 30 ನಿಮಿಷಗಳ ಕಾಲ ಬಿಡಿ. ಕತ್ತರಿಸಿದ ಬಾದಾಮಿ, ಗೋಡಂಬಿ ಬೀಜಗಳಿಂದ ಅಲಂಕರಿಸಿಮತ್ತು ರುಚಿಯಾದ ಆಕರ್ಷಕವಾದ ಕಜ್ಜಾಯ/ಮಾಲ್ಪುವಾ ಸೇವಿಸಿ.

ಲೇಖಕರು: ಇಂದ್ರಜಿತ್ ಸಿಂಗ್, ಸುಮೇರು ಮುಖ್ಯಸ್ಥ ಚೆಫ್
              ಚೀಫ್ ಇನ್ಚಾರ್ಜ್ ಇನ್ನೋವೇಶನ್ಸ್, ಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್

Get in Touch With Us info@kalpa.news Whatsapp: 9481252093

Tags: cookingdeliciousFoodfoodiefoodpornhealthyfoodhealthylifestylehomecookingInnovative Foods LtdKannadaNewsWebsiteLatestNewsKannadaRecipesSumeru BrandSumeru Paneer MalpuatastyveganYummyಇನ್ನೋವೇಟಿವ್ ಫುಡ್ಸ್ ಲಿ. ಸುಮೇರು ಬ್ರಾಂಡ್ಸುಮೇರು ಪನೀರ್ ಕಜ್ಜಾಯ
Previous Post

ಕೊರೋನಾ ನಾಶ ಮಾಡುವತ್ತ ದಿಟ್ಟ ಹೆಜ್ಜೆ ಇಡೋಣ, ಸ್ವಯಂಪ್ರೇರಿತವಾಗಿ ಜನತಾ ಕರ್ಫ್ಯೂಗೆ ಬೆಂಬಲ ನೀಡೋಣ

Next Post

ಭದ್ರಾವತಿ: ಭಾನುವಾರದ ಸಂತೆ ರದ್ಧು, ವ್ಯಾಪಾರ ವಹಿವಾಟು ಸ್ಥಗಿತ

kalpa

kalpa

Next Post

ಭದ್ರಾವತಿ: ಭಾನುವಾರದ ಸಂತೆ ರದ್ಧು, ವ್ಯಾಪಾರ ವಹಿವಾಟು ಸ್ಥಗಿತ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/https://kalahamsa.in/services/https://kalahamsa.in/services/

Recent News

ಒಂದೆಡೆ ವಿದ್ಯಾರ್ಥಿಗಳೇ ತಯಾರಿಸಿದ ತಿನಿಸುಗಳು, ಇನ್ನೊಂದಡೆ ಪೋಷಕರ ರ‍್ಯಾಂಪ್ ವಾಕ್

February 7, 2023

ವಿಐಎಸ್‌ಎಲ್ ಮುಚ್ಚಲು ಬಿಡುವುದಿಲ್ಲ: ಕಾಂಗ್ರೆಸ್ ಮುಖಂಡರ ಭರವಸೆ

February 7, 2023

ರೈಲ್ವೆ ಹಳಿಯನ್ನೇ ಕದ್ದೊಯ್ದು ಗುಜರಿಗೆ ಮಾರಿದ ಭೂಪರು: ಆರ್’ಪಿಎಫ್ ಸಿಬ್ಬಂದಿ ಸಸ್ಪೆಂಡ್

February 7, 2023

ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ನಾನೂ ಕೂಡ ಟಿಕೆಟ್ ಆಕಾಂಕ್ಷಿ: ಆಯನೂರು ಮಂಜುನಾಥ್

February 7, 2023
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ. ಸುದರ್ಶನ್ ಆಚಾರ್
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಒಂದೆಡೆ ವಿದ್ಯಾರ್ಥಿಗಳೇ ತಯಾರಿಸಿದ ತಿನಿಸುಗಳು, ಇನ್ನೊಂದಡೆ ಪೋಷಕರ ರ‍್ಯಾಂಪ್ ವಾಕ್

February 7, 2023

ವಿಐಎಸ್‌ಎಲ್ ಮುಚ್ಚಲು ಬಿಡುವುದಿಲ್ಲ: ಕಾಂಗ್ರೆಸ್ ಮುಖಂಡರ ಭರವಸೆ

February 7, 2023

ರೈಲ್ವೆ ಹಳಿಯನ್ನೇ ಕದ್ದೊಯ್ದು ಗುಜರಿಗೆ ಮಾರಿದ ಭೂಪರು: ಆರ್’ಪಿಎಫ್ ಸಿಬ್ಬಂದಿ ಸಸ್ಪೆಂಡ್

February 7, 2023
  • About
  • Advertise
  • Privacy & Policy
  • Contact

© 2022 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಪ್ರಕಾಶ್ ಅಮ್ಮಣ್ಣಾಯ
    • ವಿನಯ್ ಶಿವಮೊಗ್ಗ
  • ಆರೋಗ್ಯ – ಜೀವನ ಶೈಲಿ
    • ಡಾ. ಸುದರ್ಶನ್ ಆಚಾರ್
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2022 Kalpa News - All Rights Reserved | Powered by Kalahamsa Infotech Pvt. ltd.

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!