ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ನನ್ನ ಮಗನ ಕಾರ್ಯ ಮಾಡುವುದರ ಒಳಗಾಗಿ ಆತನನ್ನು ಅನ್ಯಾಯವಾಗಿ ಹತ್ಯೆ ಮಾಡಿದ ಹಂತಕರನ್ನು ಮೊದಲು ಪತ್ತೆ ಮಾಡಿ, ಗಲ್ಲಿಗೇರಿಸಿ ಎಂದು ಪ್ರವೀಣ್ ನೆಟ್ಟಾರು Praveen Nettaru ತಾಯಿ ಆಕ್ರೋಶದ ನುಡಿಗಳನ್ನು ಹೊರ ಹಾಕಿದ್ದಾರೆ.
ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶವನ್ನು ಹೊರ ಹಾಕಿದ ಅವರು, ನನ್ನ ಮಗ ಯಾವಾಗಲೂ ಸಮಾಜ, ಪಕ್ಷ ಹಾಗೂ ಧರ್ಮ ಎಂದು ಸೇವೆ ಮಾಡುತ್ತಿದ್ದ. ಈಗ ಆವನನ್ನು ಅನ್ಯಾಯವಾಗಿ ಕೊಲೆ ಮಾಡಿದ್ದಾರೆ. ಅವರು ಯಾರೇ ಆಗಿದ್ದರೂ ಅವರನ್ನು ಶೀಘ್ರ ಪತ್ತೆ ಮಾಡಿ. ನನ್ನ ಮಗನ ಕಾರ್ಯ ಮಾಡುವುದರ ಒಳಗಾಗಿ ಅವರನ್ನು ಪತ್ತೆ ಮಾಡಿ, ಎಲ್ಲರನ್ನೂ ಗಲ್ಲಿಗೆ ಏರಿಸಿ ಎಂದಿದ್ದಾರೆ.
Also read: ಸಾಂತ್ವನ ಹೇಳಲು ಬಂದ ನಾಯಕರಿಗೆ ಪ್ರವೀಣ್ ಕುಟುಂಬಸ್ಥರ ಛೀಮಾರಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post