Friday, May 16, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಂಗಳೂರು ಗಲಭೆ: ಜಾತ್ಯತೀತರೆನಿಸಿಕೊಂಡ ಮೊಯಿದ್ದೀನ್ ಬಾವಾರಂತಹವರ ನಿಜಬಣ್ಣ ಬಯಲು

ನಮ್ಮನ್ನು ಕಾಯುವ ಪೊಲೀಸರ ಮೇಲೇಯೇ ಕೀಳು ರಾಜಕೀಯಕ್ಕಾಗಿ ಆರೋಪಿಸುವ ನಾಲಾಯಕ್’ಗಳು

December 25, 2019
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮೋಯಿದ್ದೀನ್ ಬಾವ ಎನ್ನುವ ಮಂಗಳೂರಿನ ವ್ಯಕ್ತಿ, ಮಾಜಿ ಶಾಸಕನೊಬ್ಬನ ಮಾತುಗಳನ್ನು ನಿನ್ನೆ ಟಿವಿಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕೇಳ್ತಾ ಇದ್ದೆ. ಮಂಗಳೂರಿನ ಗಲಭೆ ಬಗ್ಗೆ ಸಿಕ್ಕಿರುವ ಸಿಸಿ ಟಿವಿ ತುಣುಕುಗಳ ಕುರಿತು ಭಾರಿ ಚರ್ಚೆ ನಡೆಯುತ್ತಲಿತ್ತು.

ಆತ ಶುರುವಿನಲ್ಲಿ ನಾವೆಲ್ಲ ಮಾನವರು ಒಂದೇ ಕುಲದವರು ಯಾರು ಕೇಳಿ ಅರ್ಜಿ ಹಾಕಿ ಹುಟ್ಟಿರುವುದಿಲ್ಲ. ನಾನು ಮಾತನಾಡುತ್ತಿರುವುದು ಮುಸ್ಲಿಂ ಮತದವನಾಗಿ ಹೇಳಿಕೆಗಳನ್ನು ಕೊಡುತ್ತಿಲ್ಲ. ನನ್ನ ನಿಲುವು ಭಾರತೀಯರೆಲ್ಲ ಒಂದೇ ಎಂಬುದಾಗಿದೆ ಇವೇ ಇತ್ಯಾದಿ ವಿಷಯಗಳನ್ನು ಮಂಡಿಸುತ್ತಿದ್ದಾಗ ನಡುವೆ ಸುವರ್ಣ ನ್ಯೂಸ್ ಚಾನಲ್ ಅ್ಯಂಕರ್ ಅಜಿತ್ ಹನುಮಕ್ಕನವರ್ ಮಂಗಳೂರು ಗಲಭೆ ವಿಷಯವಾಗಿ ಮಾತನಾಡಲಿಕ್ಕೆ ಕೇಳ್ತಾರೆ.

ಬಾವ ಅವರು, ನಡುವೆ ಮಾತನಾಡಲಿಕ್ಕಿಲ್ಲ, ಹೇಳುವುದನ್ನು ಕೇಳಿಸಿಕೊಳ್ಳಬೇಕು ಅಷ್ಟೆ ಎಂದು ಮೊದಲ ಅವಾಜ್ ಹಾಕಿಯೇ ಬಿಡುತ್ತಾರೆ. ನಂತರ ತ್ರಿವಳಿ ತಲಾಖ್ ತಂದ್ರಿ ಏನು ಮಾತಾಡಿಲ್ಲ, ಕಾಶ್ಮೀರಕ್ಕಿದ್ದ 370 ವಿಧಿಯನ್ನು ಕಿತ್ತು ಹಾಕಿದ್ರಿ ಮಾತಾಡಿಲ್ಲ. ಅಸ್ಸಾಂನಲ್ಲಿ ಎನ್’ಆರ್’ಸಿ ತಂದ್ರಿ ಏನು ಮಾತಾಡಿಲ್ಲ. ಇವಾಗ ಪೌರತ್ವ ಕಾಯ್ದೆ ತರಲಿಕ್ಕೆ ಸಿದ್ದರಾಗಿದ್ರಿ. ಈಗಲೂ ನಾವು ಹೇಗೆ ಮೌನವಾಗಿರುವುದು ಹೇಳಿ ಎಂದಾಗ ನೋಡುಗನಾಗಿ ಅನಿಸಿದ್ದು ಈ ಹಂತದಲ್ಲಿ ಮೋಯಿದ್ದೀನ್ ಬಾವ ಅವರ ನಿಜವಾದ ಧರ್ಮಂಧತನ ಆವರಿಸಿಕೊಂಡ ಪರಿ.

ಮೋಯಿದ್ದೀನ್ ಬಾವ

1996ರ ಚಿತ್ರೀಕರಣಗಳನ್ನಿಟ್ಟುಕೊಂಡು ಮಂಗಳೂರಿನಲ್ಲಿ ಮೊನ್ನೆ ನಡೆದ ಘಟನೆಗಳ ಸಿಸಿ ಟಿವಿ ಪೋಟೇಜ್ ಎಂದು ದೇಶದ ಜನತೆಗೆ ಮಂಕು ಬೂದಿ ಎರಚುವಿರಾ ಎಂದು ಅ್ಯಂಕರ್ ಮೇಲೆ ಮಾತಿನ ದಾಳಿ ನಡೆದರು. ಖಾಸಿಂ ಎಂಬ ವ್ಯಕ್ತಿಯನ್ನು ಟೆರರಿಸ್ಟ್‌ ಎಂದು ಬಣ್ಣಿಸುತ್ತಿರುವಿರಿ, ಇದು ಕೂಡ 1996ರ ದೃಶ್ಯ, ಸುಳ್ಳು ಸುದ್ದಿ ನೀಡಬೇಡಿ ಎಂದರು. ಕಲ್ಲನ್ನು ತುಂಬಿಕೊಂಡಿದ್ದ ಗೂಡ್ಸ್‌ ಅಟೋ ಕೂಡ 1996ರ ದೃಶ್ಯದ ತುಣುಕು ಎಂದು ವಿಷಯ ಮಂಡಿಸಿದರು.

ಅ್ಯಂಕರ್ ಅಜಿತ್ ಹನುಮಕ್ಕನವರ್ ಕ್ರಮವಾಗಿ ಪ್ರತಿ ದೃಶ್ಯವನ್ನು ದಿನಾಂಕ ಮತ್ತು ಸಮಯದ ಸಮೇತ ತೋರಿಸಿ ಇವು ಮಂಗಳೂರಿನಲ್ಲಿ ಮೊನ್ನೆ ನಡೆದ ಗಲಭೆಯ ದೃಶ್ಯ ಎಂದು ಸಾಬೀತುಪಡಿಸಿದಾಗ ಮೋಯಿದ್ದೀನ್ ಬಾವ ಹೇಳಿದ್ದೇನು ಗೊತ್ತಾ? ಎರಡು ಹೆಣ ಬಿದ್ದಿವೆ, ಆಗ ಆಕ್ರೋಶದಿಂದ ಹೀಗೆಲ್ಲ ಮಾಡಿರಬಹುದು ಏನ್ ಇವಾಗ. ನಿಮ್ಮ ಕುಟುಂಬದವರಿಗೆ ಗುಂಡೇಟು ಬಿದ್ದು ಸತ್ತಿದ್ರೆ ಶಾಂತಿಯಿಂದ ಇರ್ತಾ ಇದ್ರಾ ಎಂದು ಪ್ರತಿ ಸವಾಲು ಹಾಕಿ ಗಲಭೆಕೋರರು ಮಾಡಿದ್ದು ಸರಿ ಇದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಕರಾವಳಿಯನ್ನು ಕಾಶ್ಮೀರ ಎಂದು ಯಾಕೆ ತೋರಿಸ್ತಾ ಇದ್ದೀರಿ? ನೀವು ಸುದ್ದಿ ಸಂಪಾದಕರಾಗಲು ನಾಲಾಯಕ್. ಮೊದಲು ರಾಜೀನಾಮೆ ಕೊಟ್ಟು ಪತ್ರಿಕಾರಂಗದಿಂದ ಹೊರಗೆ ಬನ್ನಿ ಎಂದು ಅವಾಜ್ ಹಾಕುವ ಮೋಯಿದ್ದೀನ್ ಬಾವರಂತಹ ಮತಾಂಧರ ಬಗ್ಗೆ ಅಸಹ್ಯವಾಗುತ್ತದೆ.

ಆಸ್ಪತ್ರೆಯ ಐಸಿಯುನಲ್ಲಿ ರಕ್ತ ಕೊಡುತ್ತಿದ್ದರು, ಪೋಲಿಸಿನವರು ಐಸಿಯು ಕೊಠಡಿಯನ್ನು ಮುರಿದು ಹಾಕಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದಾಗ ಅ ಆಸ್ಪತ್ರೆಯ ಆಡಳಿತ ಮಂಡಳಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಬಗ್ಗೆ ವಿವರವಾಗಿ ಅ್ಯಂಕರ್ ತಿಳಿಸ್ತಾರೆ. ನಮ್ಮ ಆಸ್ಪತ್ರೆಯ ವೈದ್ಯರನ್ನು ಹಾಗೂ ಸಿಬ್ಬಂದಿಯನ್ನು ರಕ್ಷಿಸಿದ ಪೋಲೀಸಿನವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ ಎಂದಾಗ ಮೋಹಿದ್ದೀನ್ ಬಾವಾ ಹೇಳ್ತಾರೆ: ಅಯ್ಯೋ ಅವರು ಆರ್’ಎಸ್’ಎಸ್ ವೈದ್ಯರು, ಅದಕ್ಕೆ ಹಾಗೆ ಹೇಳಿರುತ್ತಾರೆ ಬಿಡ್ರಿ ಎಂದು.

ಪೋಲಿಸಿನವರು ಕೂಡ ಒಂದು ಪಂಥೀಯ ನಿಲುವಿನವರು. ಗಾಳಿಯಲ್ಲಿ ಗುಂಡು ಹಾರಿಸಿಬೇಡಿ ಎಂಬ ಪೂರ್ವನಿಯೋಜನೆಯಂತೆ ಎದೆಗೆ ಗುರಿ ಇಟ್ಟು ಸಾಯಿಸಿ ಎಂದು ಕೊಂದಿದ್ದಾರೆ. ಪೋಲಿಸ್’ನವರು ಸಹ ಒಂದು ಕಡೆಗೆ ಸೇರಿದವರೇ ಎನ್ನುತ್ತಾರೆ ಈ ಮಹಾನುಭಾವ.

ಅಜಿತ್ ಹನುಮಕ್ಕನವರ್

ಭಾರತ ಸಂವಿಧಾನದ ಮೂಲ ಉದ್ದೇಶಗಳ ಬಗ್ಗೆ ನಂಬಿಕೆ ಸಡಿಲವಾಗುತ್ತಿದೆ. ಹೆಸರಿಗೆ ಮಾತ್ರ ಜಾತ್ಯತೀತ ರಾಷ್ಟ್ರವಾಗಿದ್ದು, ಹಳ್ಳಿಯಿಂದ ಡೆಲ್ಲಿಯವರೆಗೂ ಜಾತಿ ಬಿಟ್ಟು ರಾಜಕೀಯವಿಲ್ಲ. ಭಾರತದ ಬಹುತೇಕ ಜನರ ಬದುಕೇ ಇಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೆಂಬ ಹೇಸಿಗೆ ತುಂಬಿದ ಆಸೆಗೆ ಒಂದು ಕೋಮನ್ನು ಓಲೈಸಿಕೊಳ್ಳಲು ಮೋಯಿದ್ದೀನ್ ಬಾವರಂತಹ ಪೀಳಿಗೆ ಮನುಷ್ಯ ಜಗತ್ತನ್ನು ಬಲಿ ಪಡೆದಿದೆ.

ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ ಎನ್ನುವ ಸಿದ್ಧಾಂತ ಹಾಗೂ ವ್ಯಕ್ತಿತ್ವ ಹೊಂದಿರುವ ಎಲ್ಲ ರಾಜಕೀಯ ಪಕ್ಷ ನಾಯಕರು ಭಾರತೀಯರಿಗೆ ಮಂಕು ಬೂದಿ ಎರಚಿದ್ದಾರೆ. ಧರ್ಮದ ಹೆಸರಿನಲ್ಲಿ ಜನಗಳು ಕಿತ್ತಾಡಿ ವೈಯಕ್ತಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ ಬೆಳವಣಿಗೆಯನ್ನು ಕುಂಠಿತ ಮಾಡಿ ದಿವಾಳಿಗೆ ತಳ್ಳುವ ಹುನ್ನಾರದಲ್ಲಿ ತೊಡಗಿರುವುದು ಸ್ಪಷ್ಟವಾಗಿದೆ. ಸ್ವಾತಂತ್ರ ಬಂದಾಗಿನಿಂದಲೂ ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಲೇ ಬಂದಿವೆ.

ಶಿಕ್ಷಣ ಹಾಗೂ ಆರ್ಥಿಕ ಸಬಲತೆ ಕಂಡ ದೇಶಗಳನ್ನು ಗಮನಿಸಿದರೇ ತಿಳಿಯಿತೆ. ನಮ್ಮವರು ಶತಮಾನಗಳಿಂದಲ್ಲೂ ವ್ಯವಸ್ಥಿತವಾಗಿ ಹೇಗೆ ತುಳಿದಿದ್ದಾರೆಂಬುದು.

ಇನ್ನಾದರೂ ಜನ ಸಾಮಾನ್ಯರು ಕುತಂತ್ರಿಗಳ ಬಲೆ ಸಿಲುಕದೇ ಪಾರದರ್ಶಕತೆಯಿಂದ ನೋಡುವ ಗುಣಗಳನ್ನು ಬೆಳೆಸಿಕೊಂಡು ವೈಯಕ್ತಿಕ ಅಭಿವೃದ್ಧಿ ಕಡೆ ಗಮನ ಕೊಡುವುದು ಭಾರತದಂತಹ ದೇಶದಲ್ಲಿ ಸೂಕ್ತ.


Get in Touch With Us info@kalpa.news Whatsapp: 9481252093

Tags: cctv footageCoastal ArticleKannada News WebsiteMangaluru RiotsMohiuddin BavaU J Niranjan Murthyಕರಾವಳಿಕಾಶ್ಮೀರಭಾರತ ಸಂವಿಧಾನಮಂಗಳೂರು ಗಲಭೆಮೋಯಿದ್ದೀನ್ ಬಾವಸಿಸಿ ಟಿವಿ ದೃಶ್ಯ
Previous Post

ಅಯೋಧ್ಯೆಯಲ್ಲಿ ಭಾರೀ ನರಮೇಧ ನಡೆಸಲು ನಿಷೇಧಿತ ಜೈಷ್ ಉಗ್ರ ಸಂಘಟನೆ ಸಂಚು

Next Post

ಭದ್ರಾವತಿ: ಜನ್ಮದಿನದ ಅಂಗವಾಗಿ ಉಚಿತ ಸೇವೆಯ ಆಂಬ್ಯುಲೆನ್ಸ್‌ ಕೊಡುಗೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
representational image only

ಭದ್ರಾವತಿ: ಜನ್ಮದಿನದ ಅಂಗವಾಗಿ ಉಚಿತ ಸೇವೆಯ ಆಂಬ್ಯುಲೆನ್ಸ್‌ ಕೊಡುಗೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

File photo

ಜೋಗ ಅಭಿವೃದ್ಧಿ ಬಿಎಸ್‍ವೈ ಕನಸು | ಈಗ ಬೇರೆ ನಾಯಕರು ಪೋಸ್ ನೀಡುವ ಅಗತ್ಯವಿಲ್ಲ | ಬಿವೈಆರ್ ಟಾಂಗ್

May 16, 2025

ಅಜೀಂ ಪ್ರೇಮ್‍ಜಿ ಫೌಂಡೇಷನ್‍ನಿಂದ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ | ವಿವರ ಇಲ್ಲಿದೆ

May 16, 2025

ಅಭಿವೃದ್ಧಿ ಶೂನ್ಯ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ: ಮಾಜಿ ಸಿಎಂ ಯಡಿಯೂರಪ್ಪ

May 16, 2025

ಮೇ 18ರಂದು ‘ತರ್ಪಣ’ ಕೊಂಕಣಿ ಚಲನಚಿತ್ರ ಪ್ರದರ್ಶನ

May 16, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

File photo

ಜೋಗ ಅಭಿವೃದ್ಧಿ ಬಿಎಸ್‍ವೈ ಕನಸು | ಈಗ ಬೇರೆ ನಾಯಕರು ಪೋಸ್ ನೀಡುವ ಅಗತ್ಯವಿಲ್ಲ | ಬಿವೈಆರ್ ಟಾಂಗ್

May 16, 2025

ಅಜೀಂ ಪ್ರೇಮ್‍ಜಿ ಫೌಂಡೇಷನ್‍ನಿಂದ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ | ವಿವರ ಇಲ್ಲಿದೆ

May 16, 2025

ಅಭಿವೃದ್ಧಿ ಶೂನ್ಯ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ: ಮಾಜಿ ಸಿಎಂ ಯಡಿಯೂರಪ್ಪ

May 16, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!