ಕಲ್ಪ ಮೀಡಿಯಾ ಹೌಸ್ | ಮಥುರಾ |
ಉತ್ತರ ಪ್ರದೇಶ ಮಥುರಾದಲ್ಲಿ ಪೇಜಾವರ ಮಠದ ವತಿಯಿಂದ ಶ್ರೀ ಗೋವಿಂದ ಧಾಮವನ್ನು ನಿರ್ಮಿಸಲು, ಶಿಲಾನ್ಯಾಸ ನೆರವೇರಿಸಲಾಗಿದೆ.
ಮಥುರಾ ಸಮೀಪದ ಬರ್ಸಾನಾದಲ್ಲಿ ನಿರ್ಮಾಣವಾಗಲಿರುವ ಗೋವಿಂದ ಧಾಮಕ್ಕೆ ಶ್ರೀಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು.

Also read: ಸತತವಾಗಿ 4ನೆಯ ಬಾರಿ `ಎ’ ಗ್ರೇಡ್ ಉಳಿಸಿಕೊಂಡ ಕರ್ನಾಟಕ ವಿಶ್ವವಿದ್ಯಾಲಯ











Discussion about this post