Thursday, October 16, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ನಾದ ಕಲ್ಪ

ಸುರಭಾರತಿ ಸಂಸ್ಥೆಯ ಮಾರ್ಘಶೀರ್ಷೋತ್ಸವದಲ್ಲಿ ಚಿರಸ್ಮರಣೀಯ ಕೊಳಲು-ನಾದಸ್ವರದ ಯುಗಳ ಕಛೇರಿ

February 4, 2025
in ನಾದ ಕಲ್ಪ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ನಾದ ಕಲ್ಪ ವಿಶೇಷ ಲೇಖನ  |

ಶ್ರೀ ಸುರಭಾರತಿ ಸಂಸ್ಥೆಯ ಮಾರ್ಘಶೀರ್ಷೋತ್ಸವದ ಅಂಗವಾಗಿ ಇತ್ತೀಚೆಗೆ ಆಯೋಜಿಸಲಾಗಿದ್ದ ಜುಗಲ್ಬಂದಿ ಕಾರ್ಯಕ್ರಮ ಚಿರಸ್ಮರಣೀಯವಾಗುವ ರೀತಿಯಲ್ಲಿ ಪ್ರೇಕ್ಷಕರ ಗಮನ ಮನಸೂರೆಗೊಂಡಿತು.

ನಾಡಿನ ಹೆಸರಾಂತ ಕೊಳಲು ವಾದಕರಾದ ವಿದ್ವಾನ್ ವಿಜಯಗೋಪಾಲ್ ಹಾಗೂ ಸುಪ್ರಸಿದ್ಧ ನಾದಸ್ವರ ವಿದ್ವಾನ್ ಮೈಲೈ ಕಾರ್ತಿಕೇಯನ್ ಅವರ ಕಛೇರಿ ನಡೆಯಿತು. ಇವರಿಗೆ ಪಕ್ಕವಾದ್ಯದಲ್ಲಿ ಶ್ರೀ ನಿಕ್ಷಿತ್ ಪುತ್ತೂರು ಮೃದಂಗದಲ್ಲಿ ಹಾಗೂ ಶ್ರೀ ವಾಳಪಳ್ಳಿ ಕೃಷ್ಣಕುಮಾರ್ ಘಟದಲ್ಲಿ ಸಾಥ್ ನೀಡಿದರು.

Also Read>> ನಿಂತಿದ್ದ ಬಸ್‌ಗೆ ಕಾರು ಡಿಕ್ಕಿ | ಶಾಹಿ ಗಾರ್ಮೆಂಟ್ಸ್‌ನ ಅಧಿಕಾರಿ ಸಾವು

ಅತಿ ಪ್ರಾಚೀನ ಹಿತವಾದ, ಮನುಷ್ಯನ ಶಾರೀರಕ್ಕೆ ಹತ್ತಿರವಾದ ವಾದ್ಯ ಕೊಳಲು. ಮಂಗಳ ವಾದ್ಯವಾದ ಅಮೋಘ ನಾದವುಳ್ಳ ನಾದಸ್ವರ ಇವೆರಡೂ ಚಿತ್ತಾಕರ್ಷಕ, ಇನ್ನು ಇವುಗಳ ಸಮನ್ವಯವನ್ನು ಕೇಳಬೇಕೇ? ನಾದಲೋಕದ ಬೇರೆಯೇ ಸ್ತರಕ್ಕೆ ಶ್ರೋತ್ರುಗಳನ್ನು ಒಯ್ಯಬಲ್ಲದು ಎನ್ನುವುದಕ್ಕೆ ಇಂದು ಈ ಇಬ್ಬರು ವಿದ್ವನ್ಮಣಿಗಳೇ ಸಾಕ್ಷಿ! ಅವರ ವಾದ್ಯಗಳ ಮೇಳೈಕೆ ಅದ್ಭುತವಾಗಿತ್ತು. ಈ ಇಬ್ಬರು ಮೇರು ಕಲಾವಿದರ ಯುಗಳ ಕಛೇರಿಯು ತುಂಬಿತುಳುಕುತ್ತಿದ್ದ ಸುರಭಾರತಿ ಸಭಾಭವನದಲ್ಲಿ ಯಶಸ್ವಿಯಾಗಿ ಮೂಡಿಬಂದಿತು.
ಕಾರ್ಯಕ್ರಮವನ್ನು ಶ್ರೀ ರಾಗದ ವರ್ಣದೊಂದಿಗೆ ಪ್ರಾರಂಭಿಸಲಾಯಿತು. ಚರಣ ಭಾಗಕ್ಕೆ ಒಳ್ಳೆಯ ಸ್ವರಪ್ರಸ್ತಾರ, ನಂತರ ನಾಟ ರಾಗ, ಆದಿ ತಾಳದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಮಹಾಗಣಪತಿಂ, ವಿಸ್ತಾರವಾದ ವಸಂತ ಆಲಾಪನೆಯೊಂದಿಗೆ ಶ್ರೀ ತ್ಯಾಗರಾಜರ ಸೀತಮ್ಮ ಮಾಯಮ್ಮ, ಸೊಗಸಾಗಿ ಮೂಡಿಬಂದಿತು. ಕಮಾಚ್ ರಾಗದ ವಿದ್ವತ್ಪೂರ್ಣ ಆಲಾಪನೆಯೊಂದಿಗೆ ಸುಂದರ ಪ್ರಸ್ತುತಿ, ಶ್ರೀ ಮೈಸೂರು ವಾಸುದೇವಾಚಾರ್ಯರ ಪ್ರಸಿದ್ದ ಕೃತಿ ಬ್ರೋಚೇವಾರೆವರುರ, ನಂತರ ಕಾಡಿನರಾಜ ರಾಗ ಆದಿ ತಾಳದಲ್ಲಿ ತ್ಯಾಗರಾಜರ ಸರಸ ಸಾಮದಾನ.

ಕಛೇರಿಯ ಮುಖ್ಯ ವಿನಿಕೆಯಾಗಿ ಕಲಾವಿದರು ರಾಗ ತಾನ ಪಲ್ಲವಿಯನ್ನು ಆರಿಸಿಕೊಂಡರು. ಷಣ್ಮುಖಪ್ರಿಯ ರಾಗತಾನದ ಉತ್ತಮ ಪ್ರದರ್ಶನದ ನಂತರ, ಪಲ್ಲವಿಯ ನಿರೂಪಣೆ, ಗೀತ ವಾದ್ಯ ಲಯಸಾರಂ ಸುಸ್ವರ ಭಾರತಂ ಕಲಾವಿದರದೇ ರಚನೆ ಸುರಭಾರತಿ ಸಂಸ್ಥೆಯ ಹೆಸರನ್ನು ಸಮಯೋಚಿತವಾಗಿ ಹೊಂದಿಸಿದ, ಚಮತ್ಕಾರಯುತ ಪ್ರಸ್ತುತಿ ಪ್ರಶಂಸನೀಯ.
ಮಿಶ್ರ ಛಾಪು ತಾಳದಲ್ಲಿ ಸಂಯೋಜಿಸಲಾದ ಪಲ್ಲವಿಯ ತ್ರಿಕಾಲ ವಿನ್ಯಾಸ, ಸ್ವರಪ್ರಸ್ತಾರದಲ್ಲಿ ಎರಡೂ ವಾದ್ಯಗಳ ಸ್ವಾರಸ್ಯಕರ ರಾಗಮಾಲಿಕಾ ಸಂವಾದ, ಮಲಯಮಾರುತ- ಶಹನ, ಮೋಹನ ಕಲ್ಯಾಣಿ-ವರಮು, ದುರ್ಗ-ಕಾಪಿ, ರಾಗಗಳಲ್ಲಿ ಆಕರ್ಷಕವಾಗಿತ್ತು. ಈ ಪ್ರಸ್ತುತಿಯ ಕಡೆಯಲ್ಲಿ ಶ್ರೀ ನಿಕ್ಷಿತ್ ಪುತ್ತೂರ್ ಹಾಗೂ ಶ್ರೀ ವಾಳಪಳ್ಳಿ ಕೃಷ್ಣ ಕುಮಾರ್ ಅವರು ತಮ್ಮ ಪ್ರಬುದ್ಧ ಶೈಲಿಯಲ್ಲಿ ಲಯವಿನ್ಯಾಸ ಮಾಡಿ ರಂಜಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದರು.

ಕಛೇರಿಯ ಉತ್ತರಾರ್ಧದ ನಿರೂಪಣೆಗಳು, ರಾಗಮಾಲಿಕೆಯಲ್ಲಿ ಕನಕದಾಸರ ದೇವರನಾಮ ಬಾರೋ ಕೃಷ್ಣಯ್ಯ, ಶ್ರೀ ಲಾಲ್ಗುಡಿ ಜಿ. ಜಯರಾಮನ್ ಅವರ ಬೆಹಾಗ್ ರಾಗದ ತಿಲ್ಲಾನ ಹಾಗೂ ಸಿಂಧುಭೈರವಿ ರಾಗದಲ್ಲಿ ಶ್ರೀ ಅರುಣಗಿರಿನಾಥರ ತಿರುಪ್ಪುಗ್ಹಳಿಂದ ಆಯ್ದ ರಚನೆ ಅಮುದಮೂರುಗಳೊಂದಿಗೆ ಈ ವಿನೂತನ ಜುಗಲ್ಬಂದಿ ಕಾರ್ಯಕ್ರಮ ಸಂಪನ್ನಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4

    

Tags: Dr Y G ParimalaJugalbandiMalaya MarutaMusic ConcertSpecial Articleಕೊಳಲು ವಾದಕಜುಗಲ್ಬಂದಿಮಲಯ ಮಾರುತರಾಗಮಾಲಿಕೆವಿದ್ವಾನ್ವಿಶೇಷ ಲೇಖನಶ್ರೀ ಸುರಭಾರತಿ ಸಂಸ್ಥೆಶ್ರೀತ್ಯಾಗರಾಜರು
Previous Post

ನಿಂತಿದ್ದ ಬಸ್‌ಗೆ ಕಾರು ಡಿಕ್ಕಿ | ಶಾಹಿ ಗಾರ್ಮೆಂಟ್ಸ್‌ನ ಅಧಿಕಾರಿ ಸಾವು

Next Post

ಸೊಸೈಟಿ ಬೆಳೆಯಲು ಆರ್ಥಿಕ ಶಕ್ತಿ ಜೊತೆಗೆ ಯುವ ಶಕ್ತಿ ಬಳಸಿಕೊಳ್ಳಿ | ಸಚಿವ ಮಧು ಬಂಗಾರಪ್ಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೊಸೈಟಿ ಬೆಳೆಯಲು ಆರ್ಥಿಕ ಶಕ್ತಿ ಜೊತೆಗೆ ಯುವ ಶಕ್ತಿ ಬಳಸಿಕೊಳ್ಳಿ | ಸಚಿವ ಮಧು ಬಂಗಾರಪ್ಪ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರೈತರ ಉತ್ಪನ್ನ ಮಾಲ್, ಸೂಪರ್ ಮಾರ್ಕೆಟ್‌ನಲ್ಲಿ ಸ್ಥಾನ ಪಡೆಯಬೇಕು: ವೆಂಕಟ ಸುಬ್ರಮಣಿಯನ್

October 16, 2025

ಶರಾವತಿ ಪಂಪ್ಡ್ ಸ್ಟೋರೇಜ್ ಬೇಡವೇ ಬೇಡ | ಸೋಂದಾ ಸ್ವರ್ಣವಲ್ಲೀ ಶ್ರೀ ತಾಕೀತು

October 16, 2025

ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ. ಅನಂತ್ ಪದಗ್ರಹಣ

October 16, 2025

ರಾಷ್ಟ್ರ, ಧರ್ಮ ನಿಷ್ಠೆಗೆ ವೀರಮದಕರಿ ನಾಯಕರು ಮಾದರಿ | ಸುರೇಶ್ ಋಗ್ವೇದಿ

October 16, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರೈತರ ಉತ್ಪನ್ನ ಮಾಲ್, ಸೂಪರ್ ಮಾರ್ಕೆಟ್‌ನಲ್ಲಿ ಸ್ಥಾನ ಪಡೆಯಬೇಕು: ವೆಂಕಟ ಸುಬ್ರಮಣಿಯನ್

October 16, 2025

ಶರಾವತಿ ಪಂಪ್ಡ್ ಸ್ಟೋರೇಜ್ ಬೇಡವೇ ಬೇಡ | ಸೋಂದಾ ಸ್ವರ್ಣವಲ್ಲೀ ಶ್ರೀ ತಾಕೀತು

October 16, 2025

ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ. ಅನಂತ್ ಪದಗ್ರಹಣ

October 16, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!