Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮೆಟ್ರೋ ಟು ಮಲ್ನಾಡ್: ಪ್ರೀತಿ, ಸೌಜನ್ಯಕ್ಕಾಗಿ ಶಿವಮೊಗ್ಗದ ಈ ಲ್ಯಾಬ್’ಗೆ ಹ್ಯಾಟ್ಸಾಫ್

June 11, 2021
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್

ಶಿವಮೊಗ್ಗ: ಎಲ್ಲವೂ ನಮ್ಮ ಕೈಯಲಿಲ್ಲ. ನಮ್ಮ ಕೈಲಿರುವುದೆಲ್ಲಾ ಸಮಯಕ್ಕೆ ಸಿಗುವುದಿಲ್ಲ. ಇದ್ದಕ್ಕಿದ್ದಂತೆಯೇ ನನ್ನ ಹಿರಿಯ ಸಹೋದರ ಸಿಟಿ ಸ್ಕ್ಯಾನ್ ಮತ್ತು ಎಂಆರ್’ಐ ಸ್ಕ್ಯಾನ್ ಆಗಬೇಕಾಯಿತು. ನರರೋಗ ತಜ್ಞರು ಇದಕ್ಕೆ ಶಿಫಾರಸು ಮಾಡಿದ್ದರು.

ಶಿವಮೊಗ್ಗ ಖಾಸಗಿ ಆಸ್ಪತ್ರೆಯೊಂದಕ್ಕೆ ಹೋದೆವು. ಅಲ್ಲಿ ಎಂಆರ್’ಐ ತಪಾಸಣೆ ಸೌಲಭ್ಯ ಇಲ್ಲ ಎಂದರು. ವ್ಹೀಲ್ ಚೇರ್ ತಳ್ಳುವ ಸಿಬ್ಬಂದಿ ಬಹಳ ಜಾಣತನದ ಮಾತಾಡಿದ. ವ್ಹೀಲ್ ಚೇರ್’ನಲ್ಲಿ ಕುಳಿತವರನ್ನು ಕಾರಿನ ಬಳಿಗೆ ತನ್ನಿ ಅಂದದ್ದೇ ತಪ್ಪಾಯಿತು. ಅದಕ್ಕೆ ತನ್ನ ಡ್ಯೂಟಿಯೇ ಅಲ್ಲ ಇಳಿಜಾರಿನಲ್ಲಿ ಪೇಷೆಂಟ್’ಗೆ ಏನಾದರೂ ಆದರೆ ಯಾರು ಹೊಣೆ? ಇಷ್ಟೆಲ್ಲ ಸಂಭಾಷಣೆ ಆಯಿತು. ವ್ಹೀಲ್ ಚೇರಿನ ಉದ್ದೇಶವನ್ನೇ ಆತ ಮರೆತಿದ್ದ ಅನಿಸಿತು.
ನಂತರ ಅಲ್ಲಿಂದ ಸೀದಾ ಮಲ್ನಾಡ್ ಡಯಾಗ್ನೊಸ್ಟಿಕ್ ಲ್ಯಾಬ್’ಗೆ ಹೋಗ ಬೇಕಾಯಿತು. ನಾವು ಪ್ರವೇಶಿಸುತ್ತಿದ್ದಂತೆಯೇ ಈರ್ವರು ನಮ್ಮನ್ನು ಪ್ರಶ್ನಿಸಿದರು.
ನಮಸ್ಕಾರ ಅಂತ ಹೇಳಿ ಬಂದ ಉದ್ದೇಶ ವಿಚಾರಿಸಿದರು. ಅವರ ಧಾಟಿ ನನಗೆ ಹಿಡಿಸಿತು. ಕೌಂಟರಿನಲ್ಲಿ ಶುಲ್ಕ ಪಾವತಿ ಮಾಡುತ್ತಿದ್ದಂತೆಯೇ ಸಮಸ್ಯೆ ಎದುರಾಯಿತು. ನನ್ನ ಸಹೋದರನಿಗೆ ಹೆಚ್ಚು ಕಾಯುವಷ್ಟು, ಕೂರುವಷ್ಟು ಚೈತನ್ಯವಿಲ್ಲ. ಈಗಾಗಲೇ ಎರಡು ಮೂರು ಮಂದಿ ತಪಾಸಣೆ ಇದೆ. ನೀವು ಅಪರಾಹ್ನ ನಾಲ್ಕು ಗಂಟೆಯವರೆಗೆ ಕಾಯ ಬೇಕು ಎಂದರು.

ಜೊತೆಯಲ್ಲಿದ್ದ ಇನ್ನೊಬ್ಬಣ್ಣ ಭೀಮಣ್ಣ ಕಾಯುವುದು ಕಷ್ಟ .ಈಗಾಗಲೇ ಆಕ್ಸಿಜನ್ ಮೇಲೆ ನಡಯುತ್ತಿದ್ದಾನೆ. ಇಲ್ಲೇ ಕೂತಿದ್ದರೆ ಆಕ್ಸಿಜನ್ ಲೆವೆಲ್ ಕಡಿಮೆಯಾದರೆ ದೇಹ ಸ್ವಾಸ್ಥ್ಯ ಕೆಟ್ಟೀತು ಎಂದ.

ನವೀನ್, ಸೇವೆ & ಕಟ್ಟಡ ವಿನ್ಯಾಸಕ

ಅದನ್ನೇ ಅವರಿಗೆ ತಿಳಿಸಿದೆವು. ಆ ಈರ್ವರೂ ನಮ್ಮ ಕೈಲಾದ ಪ್ರಯತ್ನ ಮಾಡ್ತೀವಿ. ಬೇಗ ನಿಮ್ಮ ಕೆಲಸ ಮಾಡ್ತೀವಿ. ಅಂತ ಭರವಸೆ ಕೊಟ್ಟರು. ಅಂತೂ ಸೀನಿಯಾರಿಟಿಯ ಪ್ರಕಾರವೇ ಆಗದಿದ್ದರೂ ವ್ಯಕ್ತಿಯ ಆರೋಗ್ಯ ದೃಷ್ಟಿಯಿಂದ ಅವರಿಗೆ ಮನವರಿಕೆಯಾಗಿ, ತಪಾಸಣೆಗೆ ಸಿದ್ಧ ಮಾಡಿದರು.

ಆ ಈರ್ವರು ಯಾರು ಅಂತ ನಿಮಗೆ ಕುತೂಹಲ ಅಲ್ಲವೆ? ಅವರೇ ಅಶೋಕ್ ಮತ್ತು ನವೀನ್.
ಮುಂಚೆ ಮಲ್ನಾಡ್ ಲ್ಯಾಬ್’ನಲ್ಲಿ ಈ ಮಾನವೀಯ ಸಂಪನ್ಮೂಲ ಸೇವೆ ಇರಲಿಲ್ಲ, ಈಗ ಇದೆ. ಅದೇ ವ್ಯತ್ಯಾಸ ಹಣ ಕೊಡುವುದು ಒಂದೇ ಅಲ್ಲ ಒಟ್ಟಿಗೇ ಪ್ರೀತಿ, ವಿಶ್ವಾಸ ತೋರಿಸಿ ಸ್ಪಂದಿಸುವುದೂ ಮುಖ್ಯ. ಈ ಪ್ರೀತಿ, ವಿಶ್ವಾಸಕ್ಕೆ ನಾವು ಎಷ್ಟು ಬೆಲೆ ಕಟ್ಟೋಣ ಹೇಳಿ?

(ಈ ಲೇಖನ ನಮ್ಮ ಅನುಭವಕ್ಕೆ ಬಂದ ಒಂದು ಸಣ್ಣ ವಿಚಾರವಷ್ಟೆ. ಯಾವುದೇ ಆಸ್ಪತ್ರೆಯ ವಿರುದ್ಧ ನಮ್ಮ ದೂರಲ್ಲ, ಬದಲಾಗಿ ಸಾರ್ವಜನಿಕ ಸೇವೆಯಲ್ಲಿರುವ ಎಲ್ಲ ಸಂಸ್ಥೆಗಳು ಅಳವಡಿಸಿಕೊಳ್ಳಬೇಕಾದ ವಾಸ್ತವಿಕ ಅಂಶ).


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: CT scanKannada News WebsiteLatest News KannadaMalnad Diagnostic LabMRI ScanShimogaShivamoggaShivamogga Newsಮಲ್ನಾಡ್ ಡಯಾಗ್ನೊಸ್ಟಿಕ್ ಲ್ಯಾಬ್ಶಿವಮೊಗ್ಗಸಿಟಿ ಸ್ಕ್ಯಾನ್
Previous Post

ಭದ್ರಾವತಿ: ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಗೋಣಿಬೀಡು-ಮಲ್ಲಿಗೇಹಳ್ಳಿ ಸೀಲ್‌ಡೌನ್!

Next Post

ಜೂನ್ 14ರಂದು ಶಿವಮೊಗ್ಗದ ಈ ಬಡಾವಣೆಯಲ್ಲಿ ವಿದ್ಯುತ್ ಇರುವುದಿಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Internet Image

ಜೂನ್ 14ರಂದು ಶಿವಮೊಗ್ಗದ ಈ ಬಡಾವಣೆಯಲ್ಲಿ ವಿದ್ಯುತ್ ಇರುವುದಿಲ್ಲ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025

ಕಳಸವಳ್ಳಿ ರಸ್ತೆ ನಿರ್ಮಾಣಕ್ಕೆ 600 ಕೋಟಿ ರೂ. ಮಂಜೂರು | ಸಂಸದ ರಾಘವೇಂದ್ರ

May 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!