Saturday, June 28, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಮೈಸೂರು

ಭಾಗವತವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅನಂತ ಪುಣ್ಯ ಲಭ್ಯ: ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ

August 14, 2023
in ಮೈಸೂರು
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಮೈಸೂರು  |

ಭಾಗವತವನ್ನು ಪ್ರೇಮದಿಂದ ನೋಡಿ, ಭಕ್ತಿಯಿಂದ ಗಮನಿಸಿ, ಭಾವಪೂರ್ಣವಾಗಿ ಜೀವನವನ್ನು ಅಳವಡಿಸಿಕೊಂಡಾಗ ಅನಂತ ಪುಣ್ಯ ಲಭ್ಯ ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.

ನಗರದ ಅಗ್ರಹಾರದ ಉತ್ತರಾದಿ ಮಠದಲ್ಲಿ ಅಧಿಕ ಶ್ರಾವಣ ದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ಮದ್ ಭಾಗವತ ಉಪನ್ಯಾಸ ದಲ್ಲಿ ಅವರು ಭಾನುವಾರ ಮಾತನಾಡಿದರು.
ದಾಸರು ನೂರಾರು ಕೃತಿ ಗಳಲ್ಲಿ ಕೃಷ್ಣ ನ ಬಾಲ ಲೀಲೆಗಳನ್ನು ವರ್ಣನೆ ಮಾಡಿದ್ದಾರೆ. ಶ್ರೀ ವಾದಿರಾಜ ತೀರ್ಥರು, ವ್ಯಾಸರಾಜರು ಮೊದಲಾದವರು ಅಸಂಖ್ಯ ಸ್ತುತಿ ಮಾಡಿದ್ದಾರೆ. ಹತ್ತು ಹಲವಾರು ಕವಿಗಳಿಗೆ ಕೃಷ್ಣನ ಲೀಲೆ ಕಾವ್ಯದ ಪ್ರಮುಖ ವಸ್ತು ವಾಗಿದೆ. ಹೀಗಿರುವಾಗ ನಿತ್ಯ ವೂ ಕೃಷ್ಣ ನ ಸ್ಮರಣೆ ಮಾಡಿದರೆ ಅನಂತ ಕೋಟಿ ಪುಣ್ಯ ಲಭಿಸುತ್ತದೆ ಎಂದು ಭಾಗವತ ಸಂದೇಶ ನೀಡಿದೆ ಎಂದರು.

ಕೃಷ್ಣ ಗೋಕುಲದಲ್ಲಿ ಸಾಮಾನ್ಯ ಗೋಪಾಲರೊಂದಿಗೆ ಹಸುಗಳನ್ನು ಪಾಲನೆ ಮಾಡಿದ. ಮನೆ ಮನೆಗಳಲ್ಲಿ ಹಾಲು, ಮೊಸರು ಕದ್ದ. ಅದನ್ನು ತನ್ನ ಜತೆಗಿದ್ದ ಬಾಲರಿಗೇ ಹಂಚಿದ. ಬೆಕ್ಕು, ಕೋತಿಗಳಿಗೂ ವಿತರಿಸಿದ. ಕಾಳಿಂಗನ ಮರ್ಧನ ಮಾಡಿದ. ಪೂತನಾ ಸಂಹಾರ ಮಾಡಿದ. ಗೋವರ್ಧನ ಪರ್ವತವನ್ನು ಎತ್ತಿ ಗೋಕುಲದ ಜನರನ್ನು, ಗೋ ಸಂಪತ್ತನ್ನು ಕಾಪಾಡಿದ. ಪ್ರತಿ ಹಂತಗಳಲ್ಲಿ ಕೃಷ್ಣ ಗೋಕುಲ ವಾಸಿಗಳ ಕ್ಷೇಮಕ್ಕಾಗಿಯೇ ಚಿಂತಿಸಿ ಕಾರ್ಯಪ್ರವೃತ್ತನಾದ. ನಾವೂ ನಮ್ಮ ಜೀವನದಲ್ಲಿ ಪರೋಪಕಾರಿ ಯಾಗಿ ಬದುಕಬೇಕು ಎಂಬುದನ್ನು ತಾನು ಮಾಡಿ, ಮಾದರಿಯಾದ ಎಂದರು.
ಭಾಗವತ ದಶಮ ಸ್ಕಂದವನ್ನು ಸೋದಾಹರಣವಾಗಿ ವಿವರಿಸಿದ ಅವರು, ವೃಂದಾವನದ ಸಕಲ ಜೀವರಾಶಿಗಳೂ ಕೃಷ್ಣ ನ ದರುಶನ, ಸಖ್ಯ, ಸಾಂಗತ್ಯ ಮತ್ತು ಸಲುಗೆಯನ್ನು ಸಂಪಾದಿಸಿ ಮೋಕ್ಷದ ಮಹಾ ಮಾರ್ಗವನ್ನು ಕಂಡುಕೊಂಡವು. ಅನೇಕ ಗೋಪಿಕೆಯರ ಅಹಂಕಾರಗಳನ್ನು ಆತ ದೂರ ಮಾಡಿದ. ಪ್ರತಿಯೊಬ್ಬರ ಮನೆ, ಮನಗಳಲ್ಲಿ ನೆಲಸಿ, ಭಕ್ತಿ ಗೆ ಸಮನಾದ ಫಲ ನೀಡಿದ. ನಾನು ಹೆಮ್ಮರ ಇದ್ದಂತೆ. ನೀವು ಮಾಡಿದ ಭಕ್ತಿಗೆ ತಕ್ಕನಾದ ಫಲ ನೀಡುವೆ ಎಂದು ತೋರಿಸಿಕೊಟ್ಟ ಎಂದು ಅನಿರುದ್ಧಾಚಾರ್ಯ ಹೇಳಿದರು.

Also read: ಸೈಬರ್, ಆರ್ಥಿಕ ವೈಟ್ ಕಾಲರ್ ಅಪರಾಧ ಹೆಚ್ಚಳ: ಡಿಜಿ-ಐಜಿಪಿ ಅಲೋಕ್ ಮೋಹನ್

ಅನಾಥರಾಗಬೇಡಿ:
ಯಾವ ಮನೆಯಲ್ಲಿ ದೇವರ ಕೋಣೆ ಇಲ್ಲವೋ ಅಂಥ ಮನೆ ಅನಾಥ ಮನೆಯಾಗುತ್ತದೆ. ಯಾರ ಮನದಲ್ಲಿ ದೇವರ ಸ್ಮರಣೆ ಇಲ್ಲವೋ ಅಂಥಾ ಜೀವವೂ ಅನಾಥ. ಹಾಗಾಗಿ ನಾವು ಸನಾಥರಾಗಬೇಕು ಎಂದರು.
ತಾಯಿಗೆ ಗೌರವಿಸಿ: ಗೋಕುಲದಲ್ಲಿ ತನ್ನನ್ನು ಸಾಕಿದ ಯಶೋಧೆಗೆ ಕೃಷ್ಣ ತನ್ನ ಬಾಯಲ್ಲಿ ಜಗವನ್ನು ತೋರಿದ. ಅವತಾರಕ್ಕೆ ಕಾರಣಳಾದ ದೇವಕಿ- ವಸುದೇವರಿಗೆ ಬಂಧನದಿಂದ ಮುಕ್ತಿ ಗೊಳಿಸಿದ. ಕೃಷ್ಣ ಬಂದ ಕಡೆಗೆಲ್ಲ ಬೆಳಕು ಬರುತ್ತಿತ್ತು. ದ್ವಾಪರದಲ್ಲಿ ಮಾತ್ರವೇ ಅಲ್ಲ, ಕಲಿಯುಗದಲ್ಲೂ ಸಕಲ ಜೀವಿಗಳ ಮನೆ- ಮನವನ್ನು ಬೆಳಗುವ ಮಹಾನುಭಾವ ಕೃಷ್ಣ ನು ತಾಯಿಗೆ ಗೌರವ ನೀಡುವ ಕ್ರಮ ಮತ್ತು ಕರ್ತವ್ಯ ತೋರಿಸಿಕೊಟ್ಟ. ಹಾಗಾಗಿ ಭಾಗವತ ಆತನನ್ನು ಕೊಂಡಾಡಿದೆ ಎಂದು ಅನಿರುದ್ಧಾಚಾರ್ಯರು ಉದಾಹರಣೆಗೆ ಮೂಲಕ ವಿವರಿಸಿದರು.

ಗಮನ ಸೆಳೆದ ಸತ್ಯಶ್ರೀ:
ಭಾಗವತ ದಶಮ ಸ್ಕಂದದಲ್ಲಿ ಕೃಷ್ಣನ ಬಾಲ ಲೀಲೆ ವರ್ಣಿಸುವ ಸಂದರ್ಭ ಪುಟಾಣಿ ಸತ್ಯಶ್ರೀ ಬಾಲಕೃಷ್ಣನ ವೇಶ ಭೂಷಣ ಧರಿಸಿ ಗಮನ ಸೆಳೆದಿದ್ದು ವಿಶೇಷವಾಗಿತ್ತು.

http://kalpa.news/wp-content/uploads/2023/05/VID-20230516-WA0005-1.mp4

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadamysoreNewsinKannadaNewsKannadaಮೈಸೂರು
Previous Post

ಸೈಬರ್, ಆರ್ಥಿಕ ವೈಟ್ ಕಾಲರ್ ಅಪರಾಧ ಹೆಚ್ಚಳ: ಡಿಜಿ-ಐಜಿಪಿ ಅಲೋಕ್ ಮೋಹನ್

Next Post

ಸಚಿವ ಚೆಲುವರಾಯಸ್ವಾಮಿ ವಿರುದ್ಧ ಮಾಜಿ ಸಿಎಂ ಹೆಚ್‌ಡಿಕೆ ಕೆಂಡಾಮಂಡಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸಚಿವ ಚೆಲುವರಾಯಸ್ವಾಮಿ ವಿರುದ್ಧ ಮಾಜಿ ಸಿಎಂ ಹೆಚ್‌ಡಿಕೆ ಕೆಂಡಾಮಂಡಲ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025

ಹಾಸನ | ದೇವೇಗೌಡರ ಪ್ರಯತ್ನ | 30 ರಸ್ತೆಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ | ಗಡ್ಕರಿ ಭರವಸೆ

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!