Monday, June 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಹಳ್ಳಿಯಿಂದ ಸಿನಿಮಾ ಕಡೆ ನಮ್ಮೂರು ‘ಚೇರ್ಕಾಡಿ’ ಹುಡುಗನ ಪಯಣ

August 31, 2019
in Special Articles
0 0
0
Share on facebookShare on TwitterWhatsapp
Read - 3 minutes

ಮಂಜುನಾಥ ಚೇರ್ಕಾಡಿ. ಇವರು ನರಸಿಂಹ ಹಾಗೂ ಬೇಬಿ ಅವರ ಪುತ್ರ. 1992ರ ಸೆಪ್ಟೆಂಬರ್ 17ರಂದು ಚೇರ್ಕಾಡಿಯಲ್ಲಿ ಜನಿಸಿದ ಇವರು, ಏನೊ ಕಷ್ಟಪಟ್ಟು ಶಿಕ್ಷಣವನ್ನು ಮುಗಿಸಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಟ ಇವರದು. ಅದರೆ ಏನು ಮಾಡುವುದು ಕೈಯಲ್ಲಿ ಹಣ ಇಲ್ಲ, ಯಾರ ಸಪೋರ್ಟ್ ಕೂಡ ಇಲ್ಲ.
ಪ್ರೈಮರಿ ಪೇತ್ರಿ ಶಾಲೆಯಲ್ಲಿ ಓದಿ ಈ ಸಮಯದಲ್ಲಿ ಈತನಿಗೆ ಸಫೋರ್ಟ್ ಮಾಡಿದವರು ಸಾಧು ಸರ್, ನಂದಿನಿ ಮೇಡಂ. ತದನಂತರ ಶಾರದಾ ಪ್ರೌಢಶಾಲೆಯಲ್ಲಿ ನನ್ನ ಜೀವನ ಪಥವನ್ನು ಬದಲಾಯಿಸಿದ ಗುರು ರೇವತಿ ಮೇಡಂ.

ನನ್ನಲ್ಲಿ ಒಂದು ಪ್ರತಿಭೆ ಇದೇ ಎಂದು ಜನರಿಗೆ ಪರಿಚಯ ಮಾಡಿದೋರು ಗೀತಾ ಟೀಚರ್ ಅವರು ನಡೆಸಿ ಕೊಡುವ *ಬೇಸಿಗೆ ಶಿಬಿರ. ಅದರೆ ಛಲ ಬಿಡದ ಇವರು ಸಿನಿಮಾ ರಂಗದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ. ಅಲ್ಲಿ ಇಲ್ಲಿ ಕೆಲಸ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಾ ಯಾವುದಾದರೂ ಒಂದು ಸಿನಿಮಾದಲ್ಲಿ ನನ್ನ ಪ್ರತಿಭೆಯನ್ನು ತೋರಿಸಬೇಕೆಂಬುದು ಇವರ ಆಸೆಯಾಗಿತ್ತು. ಅದೇ ಸಂದರ್ಭದಲ್ಲಿ ಆರೂರು ಜಗದೀಶ್ ಅವರ ಶುಭ ವಿವಾಹ ಎಂಬ ಧಾರಾವಾಹಿ ಸೂರಾಲ್ಲಿನಲ್ಲಿ ನಡೆಯುತ್ತಿತ್ತು. ಆಗ ಆರೂರು ಪ್ರವೀಣ ಅಣ್ಣನ ಮೂಲಕ ಜಗದೀಶ್ ಅವರಲ್ಲಿ ಒಂದು ಅವಕಾಶವನ್ನು ಕೇಳಿಕೊಂಡರು. ಇವರ ಪ್ರತಿಭೆ ನೋಡಿ ಒಂದು ಚಿಕ್ಕ ಅವಕಾಶವನ್ನು ಕೊಟ್ಟರು. 2017ರಲ್ಲಿ Zee TVಯಲ್ಲಿ ಪ್ರಸಾರವಾಗುತ್ತಿರುವ ಶುಭವಿವಾಹ ಧಾರಾವಾಹಿಯಲ್ಲಿ ಮೊದಲ ಅವಕಾಶವನ್ನು ಯಶಸ್ವಿಯಾಗಿ ಪಾತ್ರವನ್ನು ನಿಭಾಯಿಸಿದರು.


ಆಮೇಲೆ ಆಭಯಸಿಂಹ ಅವಾರ್ಡ್ ವಿನ್ ಲಿಸ್ಟ್‌’ನಲ್ಲಿ ಪಡ್ದಾಯಿ ಅಲ್ ನಟಿಸಿದರು. ತದನಂತರ ಹಿಂದೂ ಮುಂದೆ ನೋಡಲಿಲ್ಲ. ಇನ್ನು ಸದ್ಯದಲ್ಲಿ ತೆರೆ ಕಾಣಲಿರುವ ಕನ್ನಡ ಹಿಂದಿ ಮರಾಠಿ ದೊಡ್ಡದೊಡ್ಡ ಚಲನಚಿತ್ರದಲ್ಲಿ ಮೂರು ಭಾಷೆಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಮೂವಿಯಲ್ಲಿ ಚಿಕ್ಕದಾಗಿ ಅಭಿನಯಿಸಿದ್ದಾರೆ. ಅಲ್ಲದೇ, ಸಂಹಾರ ಶಾರ್ಟ್ ಮೂವಿ ಅಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ CPL Cricket ತುಳು ಫಿಲ್ಮ್‌ ಅರ್ಜುನ್ ಕಾಪಿಕಾಡ್ ಅವರ ತಂಡಕ್ಕೆ ನಮ್ಮ ಬ್ರಹ್ಮಾವರದಿಂದ ಆಯ್ಕೆಯಾಗಿ ರನ್ನರ್ಸ್ ಆಗಿ ಮೂಡಿಬಂದಿದ್ದಾರೆ.

ಲೂಸ್ ಮಾದ ಯೋಗಿ ಅವರ ಲಂಕೆ ಮೂವಿಯಲ್ಲೂ ಕೂಡ ಅಭಿನಯಿಸಿದ್ದಾರೆ. ವಿಶೇಷವೆಂದರೆ ರೌಡಿ ಬೇಬಿ ಮೂವಿಯಲ್ಲಿ ಕೂಡ ಅಭಿನಯಿಸಿದ್ದಾರೆ. ಇವೆಲ್ಲವುಗಳ ಹೊರತಾಗಿ, ಅವರು ದುಡಿದ ಹಣದಲ್ಲಿ ಅಲ್ಲಿ-ಇಲ್ಲಿ ಚಿಕ್ಕಚಿಕ್ಕ ಸಮಾಜಸೇವೆಯನ್ನು ಕೂಡ ಮಾಡುತ್ತಿದ್ದಾರೆ. ಉಡುಪಿ ಹೆಲ್ಪ್‌’ಲೈನ್ ತಂಡದಲ್ಲಿದಲ್ಲಿರುವ ಇವರು, ಹಸಿದವರಿಗೆ ಅನ್ನ ನೀಡುವ ಸಭೆ-ಸಮಾರಂಭಗಳಲ್ಲಿ ಉಳಿದವುಗಳನ್ನು ಸಂಗ್ರಹಿಸಿ ಹಸಿದವರಿಗೆ ನೀಡುವ ತಂಡ ಅನಾಥಾಶ್ರಮ ವೃದ್ರಾಶ್ರಮ ಅಂಗವಿಕಲರಿಗೆ ಸಹಾಯ ಮಾಡುತ್ತಿದ್ದಾರೆ. ಇವರ ಈ ಚಿಕ್ಕ ಪ್ರತಿಭೆಯನ್ನು ಗುರುತಿಸಿ ಹಲವು ಕಡೆ ಗೌರವ ಕೂಡ ಬಂದಿದೆ.

ತಾನು ಕಲಿತ ಶಾಲೆಗೆ ಏನದ್ರು ಕೊಡಬೇಕು ಅಂತ ನಿರ್ದಾರ ಮಾಡಿ. ಹಾಗೆ ತಾನು ಅನುಭವಿಸಿದ ಕಷ್ಟಗಳನ್ನು ನಮ್ಮೂರಿನ ಅದೆಷ್ಟೋ ಪ್ರತಿಭೆಗಳು ಅನುಭವಿಸುವುದು ಬೇಡ ನನ್ನಲ್ಲಿ ಆಗುವಷ್ಟು. ಪ್ರತಿಭೆಗಳನ್ನು ಬೆಳಕಿಗೆ ತರಬೇಕು ಅಂತ ನನ್ನದೇ ಹೊಸ @ಕಲಾಗೊಂಚ ಎನ್ನುವ ಯೂಟ್ಯೂಬ್ ಚಾನಲ್ ಓಪನ್ ಮಾಡಿ ಹೊಸ ಕಿರುಚಿತ್ರ ಮಾಡಿ ಬಿಡುಗಡೆಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಕಿರುಚಿತ್ರ ಯಾವುದೆಂದರೆ ‘ನಾವೆಲ್ಲರೂ ಭಾರತೀಯರು’. ಈ ಕಿರುಚಿತ್ರದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮದ ಅರಿವು ಮೂಡಿಸುವ ಚಿತ್ರವಾಗಿದೆ. ಇದನ್ನು ಖುದ್ದಾಗಿ ಮಂಜುನಾಥ ಚೇರ್ಕಾಡಿ ಇವರ ಮೊದಲ ಕಥೆ, ನಿರ್ದೇಶನ ಚಿತ್ರ ಇದು ಅಗಿದೆ. ಇವರಿಗೆ ಬೆನ್ನೆಲುಬಾಗಿ ನಿಂತವರು ಸತ್ಯಾನಂದ ಅವರ ಸಹಕಾರ.

ಇವರಿಂದ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಿ ಇನ್ನೂ ಹೆಚ್ಚೆಚ್ಚು ಕಿರುಚಿತ್ರ ಇವರಿಂದ ಮೂಡಿಬರಲಿ ನಾವೆಲ್ಲ ಸೇರಿ ಇವರಿಗೆ ಸಪೋರ್ಟ್ ಮಾಡೋಣ ನಮ್ಮೂರಿನ ಕಲಾವಿದನಿಗೆ ಪ್ರೋತ್ಸಾಹ ಮಾಡೋಣ ಎಲ್ಲರೂ ಕೈಜೋಡಿಸೋಣ.

ದೇಶ ಕಾಯುವ ಯೋಧ ಬಿಡುಗಡೆ ಮಾಡಿದ ಟ್ರೈಲರ್’ನ ಕಿರುಚಿತ್ರ ಹೇಗಿದೆ ನೋಡಿ:

ಲೇಖನ, ಚಿತ್ರಕೃಪೆ: ಪ್ರಸನ್ನ ಭಂಡಾರಿ ಕಡಂಗೋಡು

Tags: CherkadyCPL CricketKannada ArticleManjunath CherkadyNavellaru Bharathiyaru Short FilmShort MovieSouth KendraTulu Moviesಚೇರ್ಕಾಡಿತುಳು ಫಿಲ್ಮ್‌ಮಂಜುನಾಥ ಚೇರ್ಕಾಡಿ
Previous Post

ಗಮನಿಸಿ: ಶಿವಮೊಗ್ಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಟಾ ವೈರಸ್ ಲಸಿಕೆ ಲಭ್ಯವಿದೆ

Next Post

ಸೈಲೆಂಟಾಗಿದ್ರೆ ಸರಿ, ಬಾಲ ಬಿಚ್ಚಿದ್ರೆ ಹುಷಾರ್! ಚಳ್ಳಕೆರೆ ಪೊಲೀಸರ ವಾರ್ನಿಂಗ್’ಗೆ ರೌಡಿಗಳು ಗಢಗಢ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೈಲೆಂಟಾಗಿದ್ರೆ ಸರಿ, ಬಾಲ ಬಿಚ್ಚಿದ್ರೆ ಹುಷಾರ್! ಚಳ್ಳಕೆರೆ ಪೊಲೀಸರ ವಾರ್ನಿಂಗ್’ಗೆ ರೌಡಿಗಳು ಗಢಗಢ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025

ಶಿವಮೊಗ್ಗ | ಬೆಳ್ಳಂಬೆಳಗ್ಗೆ ಬೈಕ್ – ಆಟೋ ಡಿಕ್ಕಿ | ಆಟೋ ಚಾಲಕ ಸಾವು

June 7, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮ್ಯೂಸಿಯಂ ಆಫ್ ಆರ್ಟ್ & ಫೋಟೋಗ್ರಫಿಯ ಪ್ರದರ್ಶನ

June 7, 2025

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ವಿರುದ್ಧ ದೂರು ದಾಖಲು

June 7, 2025

VISL ಪುನಶ್ಚೇತನ ಕಾರ್ಯ ಆರಂಭ? ಕುತೂಹಲ ಮೂಡಿಸಿದ SAIL ಅಧಿಕಾರಿಗಳ ಭೇಟಿ | ಏನೆಲ್ಲಾ ಆಯ್ತು?

June 7, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!