No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
  • Advertise With Us
  • Grievances
  • About Us
  • Contact Us
Saturday, July 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಾರಾಯಣ ಹೆಲ್ತ್’ನಿಂದ ‘ಆರ್ಯ ಹೆಲ್ತ್ ಇನ್ಷೂರೆನ್ಸ್` ಬಿಡುಗಡೆ | ಏನೆಲ್ಲಾ ಪ್ರಯೋಜನಗಳಿವೆ?

ದೇಶದೆಲ್ಲೆಡೆ ವೈದ್ಯಕೀಯ ಸೇವೆ & ನಾರಾಯಣ ಹಾಸ್ಪಿಟಲ್'ಗಳಲ್ಲಿ ಕ್ಲೈಮ್‌'ಗೆ ‘ಜೀರೋ ಅಡಿಷನಲ್ ಪೇಮೆಂಟ್ ಪ್ರೊಟೆಕ್ಷನ್’

kalpa News by kalpa News
November 11, 2025
in Special Articles, ಬೆಂಗಳೂರು ನಗರ
0
ನಾರಾಯಣ ಹೆಲ್ತ್’ನಿಂದ ‘ಆರ್ಯ ಹೆಲ್ತ್ ಇನ್ಷೂರೆನ್ಸ್` ಬಿಡುಗಡೆ | ಏನೆಲ್ಲಾ ಪ್ರಯೋಜನಗಳಿವೆ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಪ್ರತಿಷ್ಠಿತ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ (‘ನಾರಾಯಣ ಹೆಲ್ತ್ ಇನ್ಶೂರೆನ್ಸ್’) ಸಂಸ್ಥೆಯು ಇದೀಗ “ಆರ್ಯ ಹೆಲ್ತ್ ಇನ್ಶೂರೆನ್ಸ್” #AryaHealthInsurance ಎಂಬ ವಿನೂತನ ರಿಟೇಲ್ ಹೆಲ್ತ್ ಇನ್ಶೂರೆನ್ಸ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ.

ಸಂಸ್ಥೆಯು ಈ ಉತ್ಪನ್ನದ ಮೂಲಕ ಜಿ.ಎಸ್.ಟಿ #GST ರಿಯಾಯಿತಿಯ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ಒದಗಿಸುತ್ತಿದ್ದು, ಕೈಗೆಟಕುವ ಬೆಲೆಯಲ್ಲಿ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶ ಹೊಂದಿದೆ.

ಗ್ರಾಹಕರು ದೇಶಾದ್ಯಂತ ಇರುವ ನಾರಾಯಣ ಹಾಸ್ಟಿಟಲ್’ಗಳಲ್ಲಿ #NarayanaHospital ಇದನ್ನು ಬಳಸಿಕೊಂಡು ವೈದ್ಯಕೀಯ ಸೇವೆ ಪಡೆಯಬಹುದು. ಈ ಉತ್ಪನ್ನದಲ್ಲಿ ಆರ್ಯ ಮತ್ತು ಆರ್ಯ + ಎಂಬ ಎರಡು ಯೋಜನೆಗಳು ಲಭ್ಯವಿದೆ. ಈ ಮೂಲಕ ತುಂಬಾ ಆಸ್ಪತ್ರೆ ಆಯ್ಕೆಗಳು ಲಭ್ಯವಿರುವ ನೆಟ್‌ ವರ್ಕ್ ಹಾಸ್ಪಿಟಲ್ ಕವರೇಜ್‌ ಸೌಲಭ್ಯ ಪಡೆಯಬಹುದು. ಇದರಿಂದ ಭಾರತದಾದ್ಯಂತ ನೆರವು ಪಡೆಯಬಹುದಾದ ಕಾಂಪ್ರಹೆನ್ಸಿವ್ ನೆಟ್ ವರ್ಕ್ ಕವರೇಜ್ ದೊರೆಯುತ್ತದೆ.

ಆರ್ಯ ಹೆಲ್ತ್ ಇನ್ಶೂರೆನ್ಸ್ ಮೂಲಕ ಗ್ರಾಹಕರು ದೇಶಾದ್ಯಂತ ಇರುವ ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ #NarayanaHealth ಸುಲಭವಾಗಿ ಪ್ರವೇಶ ಪಡೆಯಬಹುದು. ಜೊತೆಗೆ ಬೆಂಗಳೂರಿನಲ್ಲಿ ಫೋರ್ಟಿಸ್, ಗ್ಲೆನಿಗಲ್ಸ್ ಬಿಜಿಎಸ್, ಸ್ಪರ್ಶ್ ಹಾಸ್ಪಿಟಲ್, ನಾರಾಯಣ ನೇತ್ರಾಲಯ, ಈವನ್ ಹಾಸ್ಪಿಟಲ್ಸ್, ಕ್ಲೌಡ್ ನೈನ್ ಮತ್ತು ಸಕ್ರ ವರ್ಲ್ಡ್ ಹಾಸ್ಪಿಟಲ್ ಸೇರಿದಂತೆ ವೆರಿಫೈಡ್ ಪ್ರೊವೈಡರ್ ನೆಟ್‌ವರ್ಕ್ ವಿಭಾಗದಲ್ಲಿ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಸೇವೆ ಹೊಂದಬಹುದು.
ಆರ್ಯ+ ಯೋಜನೆಯಲ್ಲಿ ಗ್ರಾಹಕರು ಇತರ ವೈದ್ಯಕೀಯ ಸೇವೆ ಒದಗಿಸುವ ನೆಟ್ ವರ್ಕ್ ಸೌಲಭ್ಯ ಪಡೆಯಬಹುದು. ಈ ಮೂಲಕ ದೇಶಾದ್ಯಂತ ಇರುವ 2,400ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಹಾಸ್ಪಿಟಲೈಸೇಷನ್ ಕವರೇಜ್ ಪಡೆಯಬಹುದು. ಗ್ರಾಹಕರು ಆರ್ಯ ಅಥವಾ ಆರ್ಯ+ ಯೋಜನೆಯನ್ನು ತಮ್ಮ ನೆಟ್‌ ವರ್ಕ್ ಆದ್ಯತೆ ಮತ್ತು ವೈಯಕ್ತಿಕ ವೈದ್ಯಕೀಯ ಸೇವಾ ಅಗತ್ಯದ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಬಹುದು.

ಇದಲ್ಲದೆ, ನಾರಾಯಣ ಹೆಲ್ತ್ ಇನ್ಶೂರೆನ್ಸ್ ದೇಶದಲ್ಲಿಯೇ ಮೊದಲ ಬಾರಿಗೆ “ಝಡ್ಎಪಿ (ಜೀರೋ ಅಡಿಷನಲ್ ಪೇಮೆಂಟ್) ಪ್ರೊಟೆಕ್ಷನ್” #ZeroAdditionalPaymentProtection ಸೇವಾ ಭರವಸೆಯನ್ನು ನೀಡುತ್ತಿದೆ. ಈ ಮೂಲಕ ಅರ್ಹ ಕ್ಲೈಮ್‌ಗಳಿಗೆ ಯಾವುದೇ ಕಡಿತ ಇರುವುದಿಲ್ಲ ಎಂಬ ಖಾತ್ರಿ ನೀಡುತ್ತದೆ. ಝಡ್ಎಪಿ ಪ್ರೊಟೆಕ್ಷನ್ ದೇಶಾದ್ಯಂತ ಇರುವ ಎಲ್ಲಾ ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ತೆಗೆದುಕೊಂಡ ಅರ್ಹ ಕ್ಲೈಮ್‌ಗಳಿಗೆ ಮಾತ್ರ ಲಭ್ಯವಿರುತ್ತದೆ.

ಈ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ನ ಪೂರ್ಣಾವಧಿ ನಿರ್ದೇಶಕರು & ಸಿಇಓ ಶ್ರೀಮತಿ ಶೀಲಾ ಆನಂದ್ ಅವರು, “ಆರ್ಯ ಉತ್ಪನ್ನವು ಸಂಪೂರ್ಣ ಓಪಿಡಿ ಮತ್ತು ಆಸ್ಪತ್ರೆ ದಾಖಲಾತಿ ಲಾಭ, ವಿಸ್ತಾರ ನೆಟ್‌ ವರ್ಕ್, ಜಿ.ಎಸ್.ಟಿ ರಿಯಾಯಿತಿಯ ಸಂಪೂರ್ಣ ಲಾಭ ಮತ್ತು ಝಡ್ಎಪಿ ಪ್ರೊಟೆಕ್ಷನ್ ಒದಗಿಸುತ್ತಿದ್ದು, ಈ ಮೂಲಕ ಸುಲಭವಾಗಿ ಗುಣಮಟ್ಟದ ವೈದ್ಯಕೀಯ ಒದಗಿಸುತ್ತಿದೆ” ಎಂದರು.

ನಾರಾಯಣ ಹೆಲ್ತ್ ಇನ್ಶೂರೆನ್ಸ್ ನ ನಿರ್ದೇಶಕರು ಮತ್ತು ನಾರಾಯಣ ವನ್ ಹೆಲ್ತ್ ನ ಸಿಇಓ ಆದ ಶ್ರೀ ರವಿ ವಿಶ್ವನಾಥ್ ಅವರು, “ಭಾರತದ ಮೊದಲ ಆಸ್ಪತ್ರೆ- ಮಾಲೀಕತ್ವದ ಇನ್ಶೂರೆನ್ಸ್ ಬ್ರ್ಯಾಂಡ್ ಆಗಿರುವ ಆರ್ಯ ಹೆಲ್ತ್ ಇನ್ಶೂರೆನ್ಸ್ ಜನರು ವೈದ್ಯಕೀಯ ಸೇವೆ ಪಡೆಯುವ ರೀತಿಯನ್ನೇ ಬದಲಿಸಲಿದೆ. ಇನ್ಶೂರೆನ್ಸ್ ಮತ್ತು ವೈದ್ಯಕೀಯ ಸೇವೆಯನ್ನು ಜೊತೆಗೂಡಿಸಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾರಾಯಣ ಹೆಲ್ತ್‌ ಗಳಿಸಿರುವ ನಂಬಿಕೆ ಮತ್ತು ಅದರ ಪಾರದರ್ಶಕ ಸೇವೆಯ ಬೆಂಬಲ ಪಡೆದಿರುವ ಆರ್ಯ ಅತ್ಯುತ್ತಮ ಸೇವೆ ಒದಗಿಸಲಿದೆ” ಎಂದರು.
ಆರ್ಯ ಹೆಲ್ತ್ ಇನ್ಶೂರೆನ್ಸ್‌ನ ಪ್ರಮುಖ ಪ್ರಯೋಜನಗಳು:

  • ದೈನಂದಿನ ಆರೈಕೆ: ಜನರಲ್ ಫಿಜಿಷಿಯನ್, ಪೀಡಿಯಾಟ್ರಿಷಿಯನ್, ಪ್ರಸೂತಿ ಮತ್ತು ಹೆರಿಗೆ ತಜ್ಞರ ಜೊತೆಗಿನ ಸಮಾಲೋಚನೆ ಒಳಗೊಂಡಿದೆ. ತಜ್ಞವೈದ್ಯರ ಸಲಹೆ ಮತ್ತು ಡಯಾಗ್ನೋಸ್ಟಿಕ್ಸ್‌ ಸೇವೆಯಲ್ಲಿ ರಿಯಾಯಿತಿ, ಮನೆಯಲ್ಲಿಯೇ ಮಾದರಿ ಸಂಗ್ರಹ ಮತ್ತು ಉಚಿತ ಔಷಧ ವಿತರಣೆ ಸೇವೆ ಲಭ್ಯವಿದೆ.
  • ಉತ್ಕೃಷ್ಟ ಕವರೇಜ್: ₹25 ಲಕ್ಷ, ₹50 ಲಕ್ಷ ಅಥವಾ ₹1 ಕೋಟಿ ಆಯ್ಕೆಗಳು ಲಭ್ಯವಿದೆ. ಆಸ್ಪತ್ರೆ ದಾಖಲಾತಿಯ ಮೊದಲು ಮತ್ತು ನಂತರದ ವೆಚ್ಚಗಳು ಕ್ರಮವಾಗಿ 60 ಮತ್ತು 180 ದಿನಗಳವರೆಗೆ ಕವರ್ ಆಗುತ್ತದೆ. 2,400ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಸೌಲಭ್ಯ ದೊರೆಯುತ್ತದೆ.
  • ವನ್ ಹೆಲ್ತ್ ಭರವಸೆ: ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಾಗ ಹಾಸ್ಪಿಟಲೈಸೇಷನ್ ಕವರೇಜ್ ಜೊತೆಗೆ ವೈಯಕ್ತಿಕ ವಾರ್ಷಿಕ ಪ್ರೀಮಿಯಂ (ಹೆಲ್ತ್ ಚೆಕಪ್ ಮತ್ತು ವಿಎಎಸ್ ಶುಲ್ಕಗಳನ್ನು ಹೊರತುಪಡಿಸಿ) ನಷ್ಟೇ ಸಮಾನವಾದ ಹಣದ ಲಾಭ ದೊರೆಯಲಿದೆ.
  • ಜೀರೋ ಅಡಿಷನಲ್ ಪೇಮೆಂಟ್ ಪ್ರೊಟೆಕ್ಷನ್: ದೇಶಾದ್ಯಂತ ಇರುವ ನಾರಾಯಣ ಹೆಲ್ತ್ ಆಸ್ಪತ್ರೆಗಳಲ್ಲಿ ಅರ್ಹ ಕ್ಲೈಮ್‌ಗಳಿಗೆ ಹೆಚ್ಚು ದುಡ್ಡು ಪಾವತಿಸಬೇಕಿಲ್ಲ ಎಂಬ ಭರವಸೆ ಒದಗಿಸಲಾಗುತ್ತದೆ.
  • ಜೀರೋ ವೇಟಿಂಗ್ ಪೀರಿಯಡ್: ಅರ್ಹ ಗ್ರಾಹಕರು ಪಾಲಿಸಿ ಪೂರ್ವ ವೈದ್ಯಕೀಯ ಪರೀಕ್ಷೆಗಳ ಮೂಲಕ ಮೊದಲ ದಿನದಿಂದಲೇ ಲಾಭಗಳನ್ನು ಪಡೆಯಬಹುದು.
  • ನಾರಾಯಣ ಆಸ್ಪತ್ರೆಗಳಲ್ಲಿ ಆರಂಭಿಕ ಠೇವಣಿ ಇಲ್ಲದೆ ಸುಲಭ ಚಿಕಿತ್ಸೆ ಪಡೆಯಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: Arya Health InsuranceBENGALURUHealth InsuranceKannada News WebsiteLatest News KannadaNarayana Health InsuranceNarayana HospitalZero Additional Payment Protectionಆರ್ಯ ಹೆಲ್ತ್ ಇನ್ಶೂರೆನ್ಸ್ಜೀರೋ ಅಡಿಷನಲ್ ಪೇಮೆಂಟ್ ಪ್ರೊಟೆಕ್ಷನ್’ನಾರಾಯಣ ಹೆಲ್ತ್ ಇನ್ಶೂರೆನ್ಸ್ಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನ.13-14 : ಬಿಬಿ ರಸ್ತೆ ಅಯ್ಯಪ್ಪ ದೇವಸ್ಥಾನದ 18 ಮೆಟ್ಟಿಲು, ನೂತನ ಗರ್ಭಗುಡಿಗಳ ಉದ್ಘಾಟನೆ

Next Post

ಧರ್ಮೇಂದ್ರ ಬದುಕಿದ್ದಾರೆ, ಚಿಕಿತ್ಸೆ ಪಡೆಯುತ್ತಿದ್ದಾರೆ | ಹೇಮಮಾಲಿನಿ ಸ್ಪಷ್ಟನೆ

kalpa News

kalpa News

Next Post
ಧರ್ಮೇಂದ್ರ ಬದುಕಿದ್ದಾರೆ, ಚಿಕಿತ್ಸೆ ಪಡೆಯುತ್ತಿದ್ದಾರೆ | ಹೇಮಮಾಲಿನಿ ಸ್ಪಷ್ಟನೆ

ಧರ್ಮೇಂದ್ರ ಬದುಕಿದ್ದಾರೆ, ಚಿಕಿತ್ಸೆ ಪಡೆಯುತ್ತಿದ್ದಾರೆ | ಹೇಮಮಾಲಿನಿ ಸ್ಪಷ್ಟನೆ

Leave a Reply Cancel reply

Your email address will not be published. Required fields are marked *

No Result
View All Result
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!
English Articles

Indian Railways | Partial Cancellation of Trains on Bengaluru–Chennai

by kalpa News
July 10, 2026
0

Kalpa Media House  | Bengaluru | Southern Railway has announced the partial cancellation of certain train services to facilitate the...

Read moreDetails
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL