ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದಾಳಿಕೋರ ಔರಂಗಜೇಬನೇ ಕಾಶಿ ಮತ್ತು ಮಥುರಾದಲ್ಲಿನ ದೇವಾಲಯಗಳನ್ನು ಕೆಡವಿ, ಮಸೀದಿಗಳನ್ನು ಕಟ್ಟಿಸಿದ್ದು ಎಂದು ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ Irfan Habib ಒಪ್ಪಿಕೊಂಡಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾದ್ಯಮಗಳಿಗೆ ಮಾತನಾಡಿದ್ದು, ಕಾಶಿ ಮತ್ತು ಮಥುರಾ ದೇವಾಲಯಗಳನ್ನು Kashi – Mathura Temple ಔರಂಗಜೇಬನೇ Aurangazeb ಕೆಡವಿದ್ದು. ಮಾತ್ರವಲ್ಲ ಹೀಗೆ ದೇವಾಲಯಗಳನ್ನು ಕೆಡವುವ ಮೂಲಕ ಆತ ತಪ್ಪು ಮಾಡಿದ್ದಾರೆ ಎಂದಿದ್ದಾರೆ.

Also read: ಜಾತಿ ಮೀಸಲಾತಿ ಪಡೆಯುತ್ತಿರುವವರಿಗೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ
ಔರಂಗಜೇಬನಿಗೆ ಮಸೀದಿ ಕಟ್ಟಬೇಕೆಂದಿದ್ದರೆ ಅದನ್ನು ಎಲ್ಲಿಯಾದರೂ ಕಟ್ಟಬಹುದಿತ್ತು. ದೇವಸ್ಥಾನವನ್ನು ಕೆಡವಿ ಕಟ್ಟುವ ಅಗತ್ಯ ಏನಿತ್ತು? ಎಂದು ಇರ್ಫಾನ್ ಪ್ರಶ್ನಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post