Sunday, November 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

Online ಆಟ-ಯುವಜನರ ದಾರಿ ತಪ್ಪಿಸುವ ಮಾರ್ಗ ಮತ್ತು ಸರ್ಕಾರ-ಮಾಧ್ಯಮಗಳ ಜವಾಬ್ದಾರಿ

May 6, 2020
in Small Bytes, Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹಲವಾರು ಕಡೆ ಇಸ್ಪೀಟ್ (ಕಾರ್ಡ್) ಆಡುವುದು ಸಾಮಾನ್ಯವಾಗಿದೆ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಒಂದು ಸಣ್ಣ ಕಾರ್ಯಕ್ರಮವಾದರೆ ಇಸ್ಪೀಟ್ ಮಾಂಡ್ಲಾ ಅಂತ ಹಳ್ಳಿಯ ಆಡುಭಾಷೆಯಲ್ಲಿ ಪ್ರಸಿದ್ಧವಾದ ಮಾತಾಗಿದೆ.

ಇಸ್ಪೀಟ್ ಆಡುವುದು ಹಳ್ಳಿಗಳಲ್ಲಿ ರಾತ್ರಿ 1 ಗಂಟೆ ಅಥವಾ 2 ಗಂಟೆವರೆಗೆ ಅಥವಾ ಬೆಳೆಗ್ಗೆಯವರೆಗೆ ಆಡುವುದು ಸರ್ವೇಸಾಮಾನ್ಯವಾಗಿದೆ. ಇದರಲ್ಲಿ ಸುಮಾರು ದಿನವೊಂದಕ್ಕೆ 5 ರಿಂದ 15 ಸಾವಿರದವರೆಗೂ ಹಣದ ಚಲಾವಣೆ ಆಗುತ್ತದೆ. ಕೆಲವು ಕಡೆ ಅಲ್ಲಿನ ಕಾರ್ಯಕ್ರಮದ ಮನೆಯವರೇ ಆಯೋಜಿಸುವುದು ಇರುತ್ತದೆ.

ಹಳ್ಳಿಗಳಲ್ಲಿ ಕಾರ್ಯಕ್ರಮದ ಮನೆಗೆ ಮಧ್ಯಾನ್ಹದ ಊಟಕ್ಕೆ ಹೋಗುವುದಕ್ಕಿಂತ ಹೆಚ್ಚಿನದಾಗಿ ರಾತ್ರಿ ಊಟಕ್ಕೆ ಹೋಗುವುದು ಒಂದು ರೂಢಿ ಕಾರಣ ಇಸ್ಪೀಟ್ ಆಡುವುದು.

ಆದರೆ ಇಂದು ಹಳ್ಳಿಗಳಲ್ಲಿ ಕಾರ್ಯಕ್ರಮಗಳಲ್ಲಿ ಆಡುವುದು ಕಡಿಮೆಯಾಗಿದೆ. ಕಾರಣ ಅಲ್ಲಿನ ಹಿರಿಯ ತಲೆಮಾರು ಮಾಯವಾಗುತ್ತಿದೆ. ಯುವಕರು ಪೇಟೆ ಅಥವಾ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿರುವ ಕಾರಣದಿಂದ ಈ ಕಲೆ ಹಳ್ಳಿಗಳಲ್ಲಿ ನಶಿಸಿ ಹೋಗುವ ಹಂತಕ್ಕೆ ಬಂದು ತಲುಪಿದೆ ಮತ್ತು ನಶಿಸಲು ಕಾರಣ ಕೆಲವೊಂದಿಷ್ಟು ಸರ್ಕಾರ ತಂದಿರುವ ಕಾನೂನುಗಳು ಇರಬಹುದು. ಇನ್ನು ಹಲವಾರು ಹಳ್ಳಿಯ ಕಲೆಗಳು ಹಳ್ಳಿಗಳಲ್ಲಿ ನಶಿಸಿಹೋಗುತ್ತಿವೆ.

ಉದಾಹರಣೆಗೆ: ಕೋಳಿಪಡೆ(ಕೋಳಿಗಳ ಕಾಲುಗಳಿಗೆ ಚಾಕುಕಟ್ಟಿ ಹೋರಾಡಲು ಬಿಡುವುದು)

ಕಪ್ಪು ಬಿಳುಪು(ಈ ಆಟ ಸಾಮಾನ್ಯವಾಗಿ ದೀಪಾವಳಿ, ಯುಗಾದಿ, ಮುಂತಾದ ಹಬ್ಬಗಳಲ್ಲಿ ಆಡುತ್ತಾರೆ)
ಜಲ್ಲಿಕಟ್ಟು (ಇದಕ್ಕಾಗಿ ಹಲವೆಡೆ ಪ್ರಾಣಿಗಳನ್ನು ಸಾಕುತ್ತಾರೆ)
ಹೀಗೆ ಮುಂತಾದ ಜೂಜು ಅಥವಾ ಹಣಗಳಿಸುವ ಆಟಗಳು ಹಳ್ಳಿಳಲ್ಲಿ ನಿಲ್ಲುತ್ತಾ ಹೋಗಿವೆ…
ಆದರೆ ಇಂದು ಹಲವಾರು ಆಟಗಳಿಗೆ Onlineನಲ್ಲಿ ಪ್ರಾರಂಭಗೊಳ್ಳುತ್ತಿರುವ ಕಾರಣ ಯುವ ಪೀಳಿಗೆ ಅಲ್ಲಿಗೆ ಆಕರ್ಷಿತ ಗೊಳ್ಳುತ್ತಿವೆ.
ಇದಕ್ಕೆ ಕಣ್ಣೆದುರಿಗಿನ ಸಾಕ್ಷಿ ಎಂದರೆ ಸೋಷಿಯಲ್ ಮೀಡಿಯಾದಲ್ಲಿ advertisement ತೋರಿಸುವ ಪ್ರಕಾರ.

ಕೇವಲ ಒಬ್ಬ ರೈತ ಸುಮಾರು 1 ಲಕ್ಷ ಹಣ ಸಂಪಾದಿಸುತ್ತಾನೆ. ಕೇವಲ ಒಬ್ಬ ವಿದ್ಯಾರ್ಥಿ ತನ್ನ ಓದನ್ನು ಬಿಟ್ಟು 40 ಸಾವಿರ ಹಣ ಸಂಪಾದಿಸಿದ್ದಾನೆ ಎಂಬೆಲ್ಲಾ ಮಾಹಿತಿಯ ಜಾಹೀರಾತನ್ನು ನೀಡಿ ಯುವಕರನ್ನು ಸೆಳೆಯುವಲ್ಲಿ Dreem11, ರಮ್ಮಿ.ಕಾಂ, ಖೇಲ್ ರಮ್ಮಿ, MPL ಮುಂತಾದ online gameಗಳು ಯುವಕರಿಗೆ ಕೈಬೀಸಿ ಕರೆಯುತ್ತಿದೆ.

ಇದರಲ್ಲಿ ಹಣ ಕಟ್ಟಲು ಅಥವಾ ಹಣವನ್ನು ಕಳೆದುಕೊಳ್ಳಲು ಕೊನೆಯೆಂಬುದೇ ಇಲ್ಲ. ಸರ್ಕಾರ ಜೂಜು ಆಡುವುದು ತಪ್ಪು ಎಂದು ನಿಯಮ ತಂದಿದೆ ಆದರೆ Onlineನಲ್ಲಿ ಆಡುವುದು ನಿಯಮದ ಪ್ರಕಾರ ಉಲ್ಲಂಘನೆ ಆಗುವುದಿಲ್ಲವೇ ಅಥವಾ ಜನರಿಗೆ ಅಥವಾ ಸಮಾಜವನ್ನು ತಿದ್ದುವ ಸುದ್ದಿ ಮಾಧ್ಯಮ ಅಥವಾ ದೃಶ್ಯ ಮಾಧ್ಯಮಗಳು ಇದನ್ನು ಪ್ರಸಾರ ಮಾಡುವುದು ಎಸ್ಟುಸರಿ.

ಎಲ್ಲವನ್ನು ಕೇವಲ ನಮ್ಮ ಉದ್ಯಮಕ್ಕೆ ಲಾಭವಾಗುತ್ತದೆ ಎಂಬ ಕಾರಣಕ್ಕೆ ದಾರಿ ತಪ್ಪುವ ಮಾಹಿತಿ ಅಥವಾ advertisement ಪ್ರಸಾರ ಮಾಡುವುದು ಎಷ್ಟರಮಟ್ಟಿಗೆ ಸರಿ.

ನಿಮ್ಮ ವ್ಯವಹಾರ ವ್ಯಾಪಾರ ಜನರ ಪರವಾಗಿರಬೇಕೆ ಹೊರತು ದಿಕ್ಕು ತಪ್ಪಿಸುವ ಮಟ್ಟಿಗೆ ಹೋಗಬಾರದು.


Get in Touch With Us info@kalpa.news Whatsapp: 9481252093

Tags: Espit cardsKannadaNewsWebsiteLatestNewsKannadaOnline Gameಇಸ್ಪೀಟ್
Previous Post

ನಿಸಾರರಿಲ್ಲದೇ ಕಾರ್ಯಕ್ರಮ ರೂಪಿಸುವಂತಾಗಿರುವುದು ವಿಷಾದನೀಯ

Next Post

ಆಶಾ ಕಾರ್ಯಕರ್ತೆಯರಿಗೆ ಬಾಗಿಣ ನೀಡಿ ಕೃತಜ್ಞತೆ ಅರ್ಪಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಆಶಾ ಕಾರ್ಯಕರ್ತೆಯರಿಗೆ ಬಾಗಿಣ ನೀಡಿ ಕೃತಜ್ಞತೆ ಅರ್ಪಣೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ವೈದ್ಯರ ಸಲಹೆಯಿಲ್ಲದೆ ಆಂಟಿ ಬಯೋಟಿಕ್ ಸೇವನೆ ಅಪಾಯಕ್ಕೆ ಆಹ್ವಾನ | ಡಾ. ಅಮೃತ್ ಉಪಾಧ್ಯಾಯ ಸಲಹೆ

November 22, 2025

ಸಿಗ್ನಲ್ – ಸುರಕ್ಷತಾ ಸಂಬಂಧಿ ಕೆಲಸ ಹಿನ್ನೆಲೆ | ಹಲವು ರೈಲುಗಳ ಸಂಚಾರ ರದ್ದು

November 22, 2025

Partial Cancellation and Regulation of Trains

November 22, 2025

ಪಿಇಎಸ್ ಐಎಎಮ್‌ಎಸ್ ಸ್ವಯಂಸೇವಕರಿಗೆ ಶಿವಮೊಗ್ಗ ಪಾಲಿಕೆಯಿಂದ ಪ್ರಮಾಣಪತ್ರ

November 22, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ವೈದ್ಯರ ಸಲಹೆಯಿಲ್ಲದೆ ಆಂಟಿ ಬಯೋಟಿಕ್ ಸೇವನೆ ಅಪಾಯಕ್ಕೆ ಆಹ್ವಾನ | ಡಾ. ಅಮೃತ್ ಉಪಾಧ್ಯಾಯ ಸಲಹೆ

November 22, 2025

ಸಿಗ್ನಲ್ – ಸುರಕ್ಷತಾ ಸಂಬಂಧಿ ಕೆಲಸ ಹಿನ್ನೆಲೆ | ಹಲವು ರೈಲುಗಳ ಸಂಚಾರ ರದ್ದು

November 22, 2025

Partial Cancellation and Regulation of Trains

November 22, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!