ಕಲ್ಪ ಮೀಡಿಯಾ ಹೌಸ್
ಸಾಗರ: ತಾಲೂಕಿನ ಆಚಾಪುರದ ಬಳಿಯ ಚಿನ್ನದಕೊಪ್ಪದಲ್ಲಿ ಕಾರೊಂದು ಗದ್ದೆಗೆ ಬಿದ್ದಿದ್ದು, ಜೋಗದಿಂದ ವಾಪಾಸಾಗುವ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕಾರಿನ ಚಾಲಕ ರಘು ಎನ್ನುವವರಿಗೆ ಗಾಯಗಳಾಗಿದ್ದು, ಈ ಫೊಟೊವನ್ನು ಅಜಯ್ ಕುಮಾರ್ ಶರ್ಮ ಎಂಬುವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಕ್ಕತ್ ವೈರಲ್ ಆಗಿದೆ. ಲಾಕ್ಡೌನ್ ಸಡಿಲಿಕೆ ನಂತರ ಜೋಗಕ್ಕೆ ಹೋಗುವ ಬರುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post