No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Sunday, April 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪೊಲೀಸರಿಗೆ-ಯೋಧರಿಗೆ ಶುಲ್ಕ ರಹಿತ ಚಿಕಿತ್ಸೆ ನೀಡುತ್ತಿರುವ ಈ ಮಾದರಿ ವೈದ್ಯೆ ಸರಾಯು ಗಂಭೀರ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 3, 2020
in Special Articles
0
ಪೊಲೀಸರಿಗೆ-ಯೋಧರಿಗೆ ಶುಲ್ಕ ರಹಿತ ಚಿಕಿತ್ಸೆ ನೀಡುತ್ತಿರುವ ಈ ಮಾದರಿ ವೈದ್ಯೆ ಸರಾಯು ಗಂಭೀರ್
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಹುಬ್ಬಳ್ಳಿ-ಧಾರವಾಡ ನಗರ. ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ.

ಇಂತಹ ಧಾರವಾಡ ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಅನೇಕ ಸಂಗೀತಗಾರರು, ಸಾಹಿತಿಗಳು ಸೇರಿದಂತೆ ಅನೇಕ ಸಾಧಕರನ್ನು ಕೊಡುಗೆಯಾಗಿ ಕೊಟ್ಟಿದ್ದು, ಇವರಲ್ಲಿ ವೈದ್ಯರೂ ಸಹ ಸೇರಿದ್ದಾರೆ. ಇಂತಹ ಧಾರವಾಡ ಮೂಲದಿಂದ ಬಂದು ಬೆಂಗಳೂರಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಹೋಮಿಯೋಪತಿ ವೈದ್ಯೆ ಡಾ. ಸರಾಯು ಗಂಭೀರ್.

ಸಾಮಾನ್ಯವಾಗಿ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ. ಆದರೆ ಸಾಮಾಜಿಕ ಸೇವೆಯೊಂದಿಗೆ ವೃತ್ತಿಪರ ಸೇವೆ ಮಾಡಲು ಅವರ ಬಾಳ ಸಂಗಾತಿ ಸಂಜೀವ್ ಗಂಭೀರ್ ಬೆಂಬಲ ನೀಡಿದ್ದಾರೆ ಇವರಿಗೆ.

ಇಂತಹ ವೈದ್ಯೆಯ ಸೇವೆಯನ್ನು ಪರಿಚಯಿಸುವ ಪ್ರಯತ್ನವಾಗಿ ಅವರೊಂದಿಗೆ ನಡೆಸಿದ ಸಂದರ್ಶನದ ಸಾರ ಹೀಗಿದೆ.

ಕಲ್ಪ ನ್ಯೂಸ್: ಇತ್ತೀಚೆಗಷ್ಟೇ ವೈದ್ಯ ದಿನ ಆಚರಿಸಲಾಯಿತು? ವೈದ್ಯರ ದಿನದ ಬಗ್ಗೆ ನಿಮ್ಮ ಮಾತು?
ಡಾ. ಸರಾಯು ಗಂಭೀರ್: ಒಬ್ಬ ಸಾಮಾನ್ಯ ವೈದ್ಯನಾಗಿದ್ದು ಕೊಂಡು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಡಾ. ಬಿಧಾನ್ ಚಂದ್ರ ಅವರ ಸ್ಮರಣಾರರ್ಥವಾಗಿ ಇಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ.

ಕೇಂದ್ರ ಸರ್ಕಾರವು 1991 ರಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲು ಮಾನ್ಯತೆ ನೀಡಿದೆ. ವೈದ್ಯರ ಸೇವೆ, ಅವರ ಜವಾಬ್ದಾರಿಗಳನ್ನು ಪ್ರಾಮುಖ್ಯತೆಯನ್ನು ಅರಿವು ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ. ಡಾ. ಬಿ.ಸಿ. ರಾಯ್ ರವರು ಜುಲೈ 1, 1882 ರಂದು ಜನ್ಮ ತಾಳಿ ಅದೇ ತಾರೀಖಿನ 1962 ರಂದು ನಿಧನರಾದರು.

ವೈದ್ಯ ಸೇವೆಯನ್ನೇ ತಮ್ಮ ಉಸಿರಾಗಿಸಿಕೊಂಡು ಬದುಕುತ್ತಿದ್ದ ಭಾರತರತ್ನ ಪ್ರಶಸ್ತಿಗೆ ಭಾಜನರಾದ ಡಾ.ಬಿ.ಸಿ. ರಾಯ್ ರವರು ವಿವಿಧ ಅಧಿಕಾರದ ಮೆಟ್ಟಿಲೇರಿದ್ದರೂ ಸಹ ಬದುಕಿನುದ್ದಕ್ಕೂ ಅವರು ಪ್ರತಿ ದಿನ ಕೊಳಗೇರಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ವೃತ್ತಿ ಸೇವೆಯಲ್ಲಿ ದೇವರನ್ನು ಕಾಣುವುದು ಅವರ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.

ಅವರ ನೆನಪಿಗಾಗಿ ಕೇಂದ್ರ ಸರ್ಕಾರವು ಅವರ ಹೆಸರಿನಲ್ಲಿ ಒಂದು ಬಿ.ಸಿ ರಾಯ್ ಪ್ರಶಸ್ತಿಯನ್ನು ಸ್ಥಾಪಿಸಿದೆ. ವೈದ್ಯಕೀಯ, ವಿಜ್ಞಾನ ಮತ್ತು ಆಧ್ಯಾತ್ಮಗಳ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ವ್ಯಕ್ತಿಗಳಿಗೆ ಈ ವಿಶೇಷ ಗೌರವ ನೀಡಲಾಗುವುದು.

ಸರಕಾರ, ವಿವಿಧ ಸಂಘ ಸಂಸ್ಥೆಗಳು ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ವೈದ್ಯರ ಸೇವಾ ಮನೋಭಾವನ್ನು ಗೌರವಿಸುತ್ತಾ ಈ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಿ ಕೊಂಡು ಬರುತ್ತಿದೆ.

ಕಲ್ಪ ನ್ಯೂಸ್: ನಿಮ್ಮ ಶಿಕ್ಷಣ ?
ಡಾ. ಸರಾಯು ಗಂಭೀರ್: ಬ್ಯಾಚುಲರ್ ಆಫ್ ಹೋಮಿಯೋಪಥಿಕ್ ಮೆಡಿಸಿನ್ ಅಂಡ್ ಸರ್ಜರಿ (ಬಿಎಚ್‌ಎಂಎಸ್)

ಕಲ್ಪ ನ್ಯೂಸ್: ವೈದ್ಯ ಕ್ಷೇತ್ರದ ಅನುಭವ ?
ಡಾ. ಸರಾಯು ಗಂಭೀರ್: ಹೋಮಿಯೋಪತಿ ಡಾ. ಸಿನ್ನೂರ್ ಮತ್ತು ಅವರ ವೈದ್ಯರ ತಂಡ ಧಾರವಾಡ, ಬೆಂಗಳೂರಿನ ಮಲ್ಲೇಶ್ವರಂನ ಹಿರಿಯ ಹೋಮಿಯೋಪತಿ ಡಾ.ರಾಮರಾವ್, ಬೆಂಗಳೂರಿನ ಮಲ್ಲೇಶ್ವರಂನ ಹಿರಿಯ ಹೋಮಿಯೋಪತಿ ಡಾ. ಆಚಾರ್ಯ, ಹಿರಿಯ ಹೋಮಿಯೋಪತಿ ಡಾ. ಎನ್ ಮದನ್, ಅಶ್ವಿನಿ ಹೋಮಿಯೋ ಕ್ಲಿನಿಕ್, ಬೆಂಗಳೂರಿನಲ್ಲಿ ವೈದ್ಯ ಕ್ಷೇತ್ರದ ಅನುಭವ.

ಕಲ್ಪ ನ್ಯೂಸ್: ಹೋಮಿಯೋಪತಿ ಎಂದರೇನು?
ಡಾ.ಸರಾಯು ಗಂಭೀರ್: ಹೋಮಿಯೋಪತಿ ಸಮಗ್ರ ಔಷಧಿಗಳ ಒಂದು ವ್ಯವಸ್ಥೆ. ಈ ಸಮಗ್ರ ವ್ಯವಸ್ಥೆಯು ಜರ್ಮನಿಯಿಂದ ಹುಟ್ಟಿಕೊಂಡಿದೆ. ಹೋಮಿಯೋಪತಿ ಔಷಧಿಗಳ ಸೇವನೆಯ ಮೇಲೆ ಅಡ್ಡಪರಿಣಾಮಗಳು ಬಹಳ ವಿರಳವಾಗಿರುವುದರಿಂದ ಜನಪ್ರಿಯವಾಗಿದೆ.

ಕಲ್ಪ ನ್ಯೂಸ್: ಹೋಮಿಯೋಪತಿ ಚಿಕಿತ್ಸೆಯ ಬಗ್ಗೆ?
ಡಾ. ಸರಾಯು ಗಂಭೀರ್: ರೋಗಿಗಳಿಗೆ ಚಿಕಿತ್ಸೆ ನೀಡುವ ನನ್ನ 15 ವರ್ಷಗಳ ಅನುಭವದ ಮೂಲಕ, ತೀವ್ರವಾದ ಕಾಯಿಲೆಗಳಿಂದ ದೀರ್ಘಕಾಲದ ಮತ್ತು ಜೀವನಶೈಲಿ ಕಾಯಿಲೆಗಳಿಗೆ ಹೋಮಿಯೋಪತಿ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ನನ್ನ ಜ್ಞಾನಕ್ಕೆ ಬಂದಿದೆ. ಸಂಜೀವಿನಿ ಹೋಮಿಯೋಪತಿ ಕ್ಲಿನಿಕ್’ನಲ್ಲಿ ಕೈಗೆಟುಕುವ ವೆಚ್ಚದಲ್ಲಿ ಚಿಕಿತ್ಸೆ -ಸಂತೋಷದ ಮತ್ತು ಆರೋಗ್ಯಕರ ಜೀವನಕ್ಕಾಗಿ ಸಹಾನುಭೂತಿಯೊಂದಿಗೆ ಮಾನವೀಯತೆಯನ್ನು ಪೂರೈಸುವ ಉದ್ದೇಶದಿಂದ ಸಮಾಜದ ಪ್ರತಿಯೊಬ್ಬರಿಗೂ ಹೋಮಿಯೋಪತಿಯ ಲಭ್ಯವಿರುವ ಎಲ್ಲಾ ಪ್ರಯೋಜನಗಳನ್ನು ಒದಗಿಸಲು ನಾವು ಶ್ರಮಿಸುತ್ತೇವೆ. ಕೈಗೆಟುಕುವ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡುವುದು ನಮ್ಮ ಉದ್ದೇಶ.

ಕಲ್ಪ ನ್ಯೂಸ್: ನಿಮ್ಮ ಕ್ಲಿನಿಕ್’ನಲ್ಲಿ ಯಾವ ಯಾವ ಕಾಯಿಲೆಗಳಿಗೆ ಔಷಧಿಗಳು ಲಭ್ಯ?
ಡಾ. ಸರಾಯು ಗಂಭೀರ್: ನಮ್ಮಲ್ಲಿ ದೀರ್ಘಕಾಲದ ಮೈಗ್ರೇನ್ ಮತ್ತು ತಲೆನೋವು, ಸೈನುಟಿಸ್, ಗಲಗ್ರಂಥಿಯ ಉರಿಯೂತ, ಅಡೆನಾಯ್ಡ್‌’ಗಳು, ದೀರ್ಘಕಾಲದ ಬ್ರಾಂಕೈಟಿಸ್, ಸಿಒಪಿಡಿ, ಆಸ್ತಮಾ, ಉಬ್ಬಸ, ಮುಂತಾದ ಅಲರ್ಜಿಕ್ ಉಸಿರಾಟದ ಕಾಯಿಲೆಗಳು ದೀರ್ಘಕಾಲದ ಜಠರದುರಿತ, ಐಬಿಎಸ್, ಆಸಿಡ್ ರಿಫ್ಲಕ್ಸ್‌, ಇತ್ಯಾದಿ ಮೂತ್ರಪಿಂಡದ ಕಲ್ಲುಗಳು, ಅಥವಾ ಮೂತ್ರಪಿಂಡದ ಕಲನಶಾಸ್ತ್ರ, ಸ್ಲಿಪ್-ಡಿಸ್ಕ್‌, ತ್ರಾಸದಾಯಕ ದೀರ್ಘಕಾಲದ ಕಡಿಮೆ ಬೆನ್ನು ನೋವು, ಸಿಯಾಟಿಕಾ, ಉಬ್ಬಿರುವ ರಕ್ತನಾಳಗಳು, ಪ್ಲಾಂಟರ್ ಫ್ಯಾಸಿಟಿಸ್ ಅಥವಾ ಹಿಮ್ಮಡಿ ನೋವು, ಅಧಿಕ ರಕ್ತದೊತ್ತಡ (ಬಿಪಿ), ಮಧುಮೇಹ, ಥೈರಾಯ್ಡ್, ಅಲೋಪೆಸಿಯಾ, ಎಸ್ಜಿಮಾ, ಸೋರಿಯಾಸಿಸ್, ಮಾರ್ಫಿಯಾ, ಚರ್ಮದ ಮೊಡವೆಗಳಂತಹ ಚರ್ಮ ರೋಗಗಳು ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್ನಂತಹ ಹಾರ್ಮೋನ್ ಅಸಮತೋಲನ ಮತ್ತು ಇನ್ನೂ ಅನೇಕ ರೋಗಗಳು – ಔಷಧಿಗಳು ಲಭ್ಯ.

ಕಲ್ಪ ನ್ಯೂಸ್: ಭಾರತದಲ್ಲಿ ವೈದ್ಯಕೀಯ ವ್ಯವಸ್ಥೆಗಳ ಬಗ್ಗೆ?
ಡಾ. ಸರಾಯು ಗಂಭೀರ್: ಸಾಂಪ್ರದಾಯಿಕ ಮತ್ತು ಆಧುನಿಕ ಔಷಧಿಗಳ ವಿಧಾನಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ವೈದ್ಯಕೀಯ ವ್ಯವಸ್ಥೆಯು ಅಲೋಪತಿ, ಹೋಮಿಯೋಪತಿ, ಆಯುರ್ವೇದ, ಸಿದ್ಧ, ಯುನಾನಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಆಧರಿಸಿದೆ. ಪ್ರತಿಯೊಂದು ವೈದ್ಯಕೀಯ ವ್ಯವಸ್ಥೆಯು ತನ್ನದೇ ಆದ ಅನುಕೂಲಗಳನ್ನು ಪಡೆದುಕೊಂಡಿದೆ ಮತ್ತು ಆದ್ದರಿಂದ ಈ ಎಲ್ಲವನ್ನು ಹೆಚ್ಚಿನ ಒಳಿತಿಗಾಗಿ ಬಳಸಿಕೊಳ್ಳುವುದು ಉತ್ತಮ.

ಕಲ್ಪ ನ್ಯೂಸ್: ಹಣಕಾಸು ಸಮಸ್ಯೆ ಇರುವ ರೋಗಿಗಳಿಗೆ ಚಿಕಿತ್ಸೆ?
ಡಾ. ಸರಾಯು ಗಂಭೀರ್: ಹಣಕಾಸಿನ ತೊಂದರೆಯಲ್ಲಿರುವವರಿಗೆ ಶೂನ್ಯ ಅಥವಾ ಕಡಿಮೆ ಶುಲ್ಕವನ್ನು ವಿಧಿಸುವ ಮೂಲಕ ಚಿಕಿತ್ಸೆ- ಸಾಮಾಜಿಕ ಸೇವೆ ಮಾಡುತ್ತಿದ್ದೇವೆ.

ಕಲ್ಪ ನ್ಯೂಸ್: ಹೋಮಿಯೋಪತಿ ವೈದ್ಯ ಸಂಸ್ಥಾಪಕ?
ಡಾ. ಸರಾಯು ಗಂಭೀರ್: ಫ್ರೆಡ್ರಿಕ್ ಸ್ಯಾಮ್ಯುಯೆಲ್ ಹ್ಯಾನೆಮನ್ (1755-1843) ಹೋಮಿಯೋಪತಿ ಒಂದು ವಿಧಾನ: ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಎರಡೂ ಕ್ಷೇತ್ರಗಳಲ್ಲಿ ಸಂಚರಿಸುತ್ತದೆ – ಹೆಚ್ಚುವರಿಯಾಗಿ ಶಸ್ತ್ರಚಿಕಿತ್ಸೆಯ ಆಕ್ರಮಣಗಳು, ಚುಚ್ಚುಮದ್ದು ಇತ್ಯಾದಿಗಳ ಹಸ್ತಕ್ಷೇಪವಿಲ್ಲದ ಕಾರಣ ಇದು ತ್ವರಿತ ಮತ್ತು ಸೌಮ್ಯವಾದ ಗುಣಪಡಿಸುವ ವಿಧಾನವಾಗಿದೆ ಎಂದು ಹೋಮಿಯೋಪತಿ ವೈದ್ಯ ಸಂಸ್ಥಾಪಕ ಡಾ. ಹನ್ನೆಮನ್, ಜರ್ಮನ್ ವೈದ್ಯ ಹೇಳಿದ್ದಾರೆ.

ಕಲ್ಪ ನ್ಯೂಸ್: ಹೋಮಿಯೋಪತಿ ಹಿಂದಿನ ವಿಜ್ಞಾನದ ಕುರಿತು ಹೇಳಿ?
ಡಾ. ಸರಾಯು ಗಂಭೀರ್: ಹೋಮಿಯೋಪತಿಯ ಹಿಂದಿನ ವಿಜ್ಞಾನವೆಂದರೆ ಸಿಮಿಲಿಯಾ ಸಿಮಿಲಿಬಸ್ ಕ್ಯುರೆಂಟೂರ್ ಅಂದರೆ ಲೈಕ್ ಕ್ಯೂರ್ಸ್ ಲೈಕ್. ಹೋಮಿಯೋಪತಿ ನ್ಯಾನೋ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ಹೋಮಿಯೋಪತಿಯ ಮೂಲತತ್ವವೆಂದರೆ ಚಿಕಿತ್ಸೆ ನೀಡುವಾಗ ರೋಗಿಯನ್ನು ವೈಯಕ್ತೀಕರಿಸುವುದು. ಅಲ್ಲಿ ಈ ಜಗತ್ತಿನಲ್ಲಿ ಯಾವುದೇ ವ್ಯಕ್ತಿಯು ಸಮಾನವಾಗಿರದ ಕಾರಣ ಪ್ರತಿಯೊಬ್ಬ ವ್ಯಕ್ತಿಯನ್ನು ವಿಭಿನ್ನ ರೀತಿಯಲ್ಲಿ ಪರಿಗಣಿಸಲಾಗುತ್ತದೆ.

ಕಲ್ಪ ನ್ಯೂಸ್: ಶುಲ್ಕ ನಿಷೇಧದ ಕುರಿತು ನಿಮ್ಮ ಅಭಿಪ್ರಾಯ?
ಡಾ. ಸರಾಯು ಗಂಭೀರ್: ಸೈನ್ಯದಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ನಮ್ಮಲ್ಲಿ ಶುಲ್ಕ ತೆಗೆದುಕೊಳ್ಳುವುದಿಲ್ಲ. ಇವರಿಗೆ ನಮ್ಮ ಅಳಿಲು ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನಮ್ಮ ಭಾಗ್ಯ.


Get In Touch With Us info@kalpa.news Whatsapp: 9481252093

Tags: DharwadDoctorDr. B.C. RoyHomeopathyKannada News WebsiteLatest News KannadaMedicineಔಷಧಿಡಾ.ಬಿ.ಸಿ. ರಾಯ್ಧಾರವಾಡಹೋಮಿಯೋಪತಿ
Share214Tweet123Send
Previous Post

ಫುಡ್ ಪಾರ್ಕ್’ಗಳ ನಿರ್ಮಾಣದ ಉದ್ದೇಶ ಈಡೇರಲೇಬೇಕು: ಸಚಿವ ಬಿ.ಸಿ. ಪಾಟೀಲ್

Next Post

ನನ್ನ ಜನ್ಮ ದಿನಕ್ಕೆ ಯಾರೂ ಮನೆ ಬಳಿ ಬರಬೇಡಿ: ಅಭಿಮಾನಿಗಳಲ್ಲಿ ಶಿವಣ್ಣ ಮನವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನನ್ನ ಜನ್ಮ ದಿನಕ್ಕೆ ಯಾರೂ ಮನೆ ಬಳಿ ಬರಬೇಡಿ: ಅಭಿಮಾನಿಗಳಲ್ಲಿ ಶಿವಣ್ಣ ಮನವಿ

ನನ್ನ ಜನ್ಮ ದಿನಕ್ಕೆ ಯಾರೂ ಮನೆ ಬಳಿ ಬರಬೇಡಿ: ಅಭಿಮಾನಿಗಳಲ್ಲಿ ಶಿವಣ್ಣ ಮನವಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL