Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಭದ್ರಾವತಿ ನಗರಸಭೆ ನಾಗರಿಕರಿಗೆ ಪ್ರತಿದಿನ ಮಾಡಿಸುವ ವ್ಯಾಯಾಮ ಹೇಗಿದೆ ನೋಡಿ!

ನಿಮ್ಮ ಮನೆ ಮುಂದೆ ಬಂದೀವಿ ನೋಡಿ, ಕಸವ ತುಂಬೊ ಗಾಡಿ ತಂದೀವಿ ನೋಡಿ! ಓಡೋಡಿ ಬನ್ನಿ

March 10, 2019
in ಭದ್ರಾವತಿ
0 0
0
Share on facebookShare on TwitterWhatsapp
Read - 2 minutes

ಸಕ್ಕರೆ ಕಾಯಿಲೆ, ಬಿಪಿ, ಹೃದಯಾಘಾತ ಹಾಗೂ ಇನ್ನಿತರೆ ರೋಗಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಇದೆಯಾದರೂ ಇವುಗಳು ಬರದಂತೆ ತಡೆಯಲು ಜೀವನಶೈಲಿಯ ಬದಲಾವಣೆಯೇ ಮುಖ್ಯವಿಧಾನ.

ಆಹಾರ ಕ್ರಮ, ದುಶ್ಚಟಗಳಿಂದ ದೂರವಿರುವುದು, ಇವುಗಳ ಜೊತೆಯಲ್ಲಿ ವ್ಯಾಯಾಮವೂ ಅತಿ ಮುಖ್ಯ. ಆಜೀವನ ಪರ್ಯಂತ ದೇಹ ದಂಡನೆ ಅತಿಮುಖ್ಯ. ಇದೆಲ್ಲದರ ತಿಳಿವಳಿಕೆ ಇದ್ದೂ ಸಾಮಾನ್ಯವಾಗಿ ಬಹಳ ಕಡಿಮೆ ಜನರು ವ್ಯಾಯಾಮವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.

ಯುವ ಜನಾಂಗ, ವಯೋವೃದ್ಧರು ಹಾಗೂ ಅಂಗವಿಕಲರಂತೂ ಇದರ ಗೋಜಿಗೆ ಹೋಗುವುದಿಲ್ಲ. ಹಾಗಾದರೆ ಸರ್ಕಾರದ ವತಿಯಿಂದ ಪ್ರತಿದಿನ ವ್ಯಯಾಮ ಕಡ್ಡಾಯ ಮಾಡಿದರೆ? ಮಾನವ ಹಕ್ಕು ಸಮಿತಿಯಿಂದ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ!

ಜನರಿಗೆ ವ್ಯಾಯಾಮವೂ ಆಗಿ ಹಕ್ಕು ಉಲ್ಲಂಘನೆ ಆಗದೇ ಹೋದರೆ? ಇಂತಹದ್ದೊಂದು ಕಾರ್ಯಕ್ರಮ ಭದ್ರಾವತಿ ನಗರಸಭೆಯಿಂದ ನಡೆಯುತ್ತಿದೆ!
ಭಾರತದ ಬೇರೆಲ್ಲಾ ನಗರ ಪಾಲಿಕೆಗಳಿಗೆ ಹೋಲಿಸಿದರೆ ಇಂತಹ ಕಾರ್ಯಕ್ರಮ ಎಲ್ಲೂ ನಡೆಯುತ್ತಿಲ್ಲ. ಹೇಗಪ್ಪಾ! ಭದ್ರಾವತಿ ನಗರಸಭೆ ಅಂಧರನ್ನೂ, ವೃದ್ಧರನ್ನೂ, ಅಂಗವಿಕಲರನ್ನೂ, ಕೆಲಸಕ್ಕೆ ಹೋಗುವವರನ್ನೂ, ಶ್ರೀಮಂತ, ಬಡವ, ಜಾತಿ-ಭಾಷೆಗಳ ಬೇಧವಿಲ್ಲದೇ ಉಚಿತ ವ್ಯಾಯಾಮ ಮಾಡಿಸುತ್ತಿದೆ ಎಂದು ತಿಳಿಯಬೇಕಾದರೆ ‘ಸ್ವಚ್ಛ ಭಾರತ’ ಯೋಜನೆಯಡಿ ನಗರಸಭೆಯಿಂದ ಕಸ ಸಂಗ್ರಹಿಸುವ ವಾಹನದ ಹಿಂದೆ ಹೋಗಬೇಕು.


ಕಸಕಡ್ಡಿಗಳನೂ ಬೇರ್ಪಡಿಸಿ ತನ್ನಿ ಎಂದು ಕಿರುಚುವ ಮೈಕಾಸುರನ ಕೂಗಿಗೆ ಇಡಿಯ ಭದ್ರಾವತಿ ಜನತೆ, ಹೆಂಗಸರು-ಗಂಡಸರು, ಕೆಲಸಕ್ಕೆ ಬೆಳಗಿನ ಪಾಳಿಗೆ ಹೋಗಬೇಕಾಗಿರುವವರು, ಅಂಧರು, ಅಂಗವಿಕಲರು, ವಯೋವೃದ್ಧರೆಂಬ ಬೇಧಭಾವವಿಲ್ಲದೇ ಎದ್ದು ಬಿದ್ದು ಜಡಿ ರಸ್ತೆಗೆ ಇಳಿಯಲೇಬೇಕು! ತಪ್ಪಿದರೆ ಕಸ ಮನೆಯಲ್ಲೇ ಉಳಿಯುತ್ತದೆ!

ಓಡೋಡಿ ಬಂದು ವಾಹನದ ಮೇಲೆ ನಿಂತಿರುವ ಪೌರಕಾರ್ಮಿಕರಿಗೆ ಕಸದ ಬುಟ್ಟಿ ಎತ್ತಿಕೊಟ್ಟರೆ ಆ ದಿನದ ವ್ಯಾಯಾಮ ಮುಗಿದಂತೆ! ಅಂಧ-ಅಂಗವಿಕಲ, ವಯೋವೃದ್ಧ ಬೇಧವಿಲ್ಲ! ಪೌರಕಾರ್ಮಿಕರು ವಾಹನದಿಂದ ಇಳಿಯುವುದೇ ಇಲ್ಲ! ಎಂತಹ ಅದ್ಬುತ ಯೋಜನೆ!


ಬೇರೆಲ್ಲಾ ನಗರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ ಎಲ್ಲ ಮನೆಯವರು ಕಸವನ್ನು ಬೇರ್ಪಡಿಸಿ ಮನೆಯ ಮುಂದೆ ಎರಡು ಡಬ್ಬ-ಪ್ಯಾಕೇಟ್’ನಲ್ಲಿ ಇಟ್ಟಿರುತ್ತಾರೆ. ಪೌರಕಾರ್ಮಿಕರು ಯಾವುದೇ ಮೈಕಾಸುರನ ಹಾವಳಿಯಿಲ್ಲದೇ ತಾವೇ ತೆಗೆದುಕೊಂಡು ಹೋಗುತ್ತಾರೆ!

ಭದ್ರಾವತಿಯಲ್ಲಿ ಹಾಗಲ್ಲ! ಇಡೀ ಊರಿಗೆ ಊರೇ ಪ್ರತಿದಿನ ವಾಹನ ಬರುವ ಸಮಯಕ್ಕೆ ಸರಿಯಾಗಿ ಬೀದಿಗಿಳಿಯಲೇ ಬೇಕು! ಬೇರೆ ವಿಧಿಯಿಲ್ಲ. ರಾತ್ರಿ ಪಾಳಿ ಕೆಲಸ ಮಾಡಿ ಬಂದವರೂ ಕಸ ಎತ್ತಿಕೊಟ್ಟು ಮೇಲೆಯೇ ನಿದ್ರೆ! ಬೆಳಗ್ಗೆ ಕೆಲಸಕ್ಕೆ ಹೋಗುವವರು ಕಸದ ವಾಹನ ಹೋದಮೇಲೆಯೇ ಹೋಗಬೇಕು. ಅಂಧರು, ವೃದ್ಧರು ಹಾಗೂ ಅಂಗವಿಕಲರು ಅರ್ಧ ಗಂಟೆ ರಸ್ತೆ ಮೇಲೆಯೇ ಕಾಯಬೇಕು. ಮೈಕಾಸುರ ಬಂದಮೇಲೆ ತ್ವರಿತವಾಗಿ ಬರಲು ಆಗುವುದಿಲ್ಲ.

ಆಹಾ! ಎಂತಹ ಚಾಣಾಕ್ಷ ನಡೆ, ಒಂದೇ ಬಾಣದಿಂದ ಮೂರು ಹಕ್ಕಿಗಳು. ಭದ್ರಾವತಿ ನಗರ ಸಭೆ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಸ ವಿಲೇವಾರಿ, ನಾಗರಿಕರಿಗೆ ಉಚಿತ ವ್ಯಾಯಾಮ ಹಾಗೂ ಪೌರಕಾರ್ಮಿಕರಿಗೆ ವಾಹನದ ಮೇಲೆ ನಿಂತು ಎದ್ದು ಬಿದ್ದು ಓಡಿ ಬರುವ ಜನರ ಪರದಾಟ ನೋಡುವ ಭಾಗ್ಯ. ಈಗ ಭದ್ರಾವತಿ ನಗರಸಭೆಯ ವ್ಯಾಪ್ತಿಯಲ್ಲಿ ಹೊಸ ಸಮಯ ವಿಧಾನ…

B K -Before ಕಸ
A K -After ಕಸ
(ಎಎಂ ಮತ್ತು ಪಿಎಂ ಹಳೆಯದಾಯಿತು ಅಪ್ಪವೇ!)

ಲೇಖನ: ಪ್ರಭ, ಭದ್ರಾವತಿ

Tags: BhadravathiClean BhadravathiKannada NewsMalnad Newsswachh bharatಭದ್ರಾವತಿಭದ್ರಾವತಿ ನಗರಸಭೆಸ್ವಚ್ಛ ಭಾರತ
Previous Post

ಹಾಸನ ನಗರದ ವಿವಿದೆಡೆ ಡಿಸಿ ದಿಢೀರ್ ಭೇಟಿ: ಸ್ವಚ್ಛತೆ ಕಾಪಾಡುವಂತೆ ಖಡಕ್ ಸೂಚನೆ

Next Post

1945-1946-2019 ಗ್ರಹಸ್ಥಿತಿ ಸಾಮ್ಯತೆ ತೆರೆದಿಟ್ಟಿದೆ ಪಾಕ್’ನಲ್ಲಿ ಭಾರೀ ನರಮೇಧದ ಸಾಧ್ಯತೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

1945-1946-2019 ಗ್ರಹಸ್ಥಿತಿ ಸಾಮ್ಯತೆ ತೆರೆದಿಟ್ಟಿದೆ ಪಾಕ್’ನಲ್ಲಿ ಭಾರೀ ನರಮೇಧದ ಸಾಧ್ಯತೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!