ಶಿವಮೊಗ್ಗ: ಗುರು ಪೂರ್ಣಿಮೆಯ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ದಿವ್ಯ ಸತ್ಯಂಗ, ಸಾಮೂಹಿಕ ಜಪ, ಗುರುವಂದನೆ ಕಗ್ಗ ಉಪನ್ಯಾ ಹಾಗೂ ಹುಣ್ಣಿಗೆ ಧ್ಯಾನವನ್ನು ಏರ್ಪಡಿಸಲಾಗಿದೆ.
ವಿನೋಬ ನಗರದ ವಿಪ್ರ ಸಭಾ ಭವನದಲ್ಲಿ ಜುಲೈ 27ರ ನಾಳೆ ಸಂಜೆ 6 ಗಂಟೆಯಿಂದ 8.30ರವೆಗೂ ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಿಳಿಕಿ ಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ವಿದೂಷಿ ವೀಣಾ ನಾಯಕ್ ಗುರುವಂದನೆ ಸಲ್ಲಿಸಲಿದ್ದು, ವಿದ್ವಾನ್ ಜಿ.ಎಸ್. ನಟೇಶ್ ಅವರಿಂದ ಕಗ್ಗ ಬೀರಿದ ಬೆಳಕು ಉಪನ್ಯಾಸ ನಡೆಯಲಿದೆ.
Discussion about this post