ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಗೌಡಸಾರಸ್ವತ ಸಮಾಜದ ಶ್ರೀ ಲಕ್ಷ್ಮೀ ವೆಂಕಟರಮಣ ದೇವ ಮಂದಿರದ ಸುಧೀಂದ್ರ ಸಭಾ ಭವನದಲ್ಲಿ ಶ್ರೀಹರಿಗುರು ಸಂಗೀತ ಸಭಾ (ಪುರುಷ ಭಜನಾ ಮಂಡಳಿ) ವತಿಯಿಂದ ಕೀರ್ತನ-ನರ್ತನ ಭಜನೆ ಮತ್ತು ನೃತ್ಯ ರೂಪಕ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ರೇಖಾ ನಾಗೇಶ್ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಭಜನಾ ಮಂಡಳಿಯ ಪ್ರಮುಖರಾದ ಪ್ರಕಾಶ್ಪ್ರಭು ಹಾಗೂ ಜಿಎಸ್ಬಿ ಸಮಾಜದ ಮುಖಂಡರಾದ ಭಾಸ್ಕರ್ ಕಾಮತ್, ಬಿಎಸ್ ಕಾಮತ್, ಮಹಿಳಾ ಮಂಡಳಿಯ ಅಧ್ಯಕ್ಷರಾದ ಕಿರಣ್ ಪೈ, ಸೇರಿದಂತೆ ಸಮಾಜ ಭಾಂದವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post