ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದಲ್ಲಿನ ವೀರಶೈವ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಾಣಕ್ಕೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದ ವಿಚಾರವಾಗಿ ಒಂದು ಕೋಟಿ ರೂ ಅನುದಾನ ನೀಡಿದ್ದ ಹಿನ್ನೆಲೆ ಶಿವಮೊಗ್ಗ ವೀರಶೈವ ಸಮಾಜದ ವತಿಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಂ ಎನ್ ಒಡೆಯರ್ ಕೋಶಾಧ್ಯಕ್ಷರು, ಎಸ್ ಪಿ ಜಗನ್ನಾಥ್ ಸಹಕಾರ್ಯದರ್ಶಿ, ನಿರ್ದೇಶಕರುಗಳಾದ ಎನ್ ಜಿ ಪರಮೇಶ್ವರ್ ರವರು, ಜಿ ಇ ಈಶ್ವರ್ ಪ್ರಭು ರವರು, ಹೆಚ್ ಎಲ್ ರವಿ ರವರು, ಜೆ ವಿರೂಪಾಕ್ಷಪ್ಪ ರವರು, ಬಿ ಎಸ್ ಶಿವಕುಮಾರ್ ರವರು, ಹೆಚ್ ಸಿ ಷಡಕ್ಷರಪ್ಪ ರವರು, ಹೆಚ್ ಸಿ ಕುಮಾರಸ್ವಾಮಿ ರವರು, ಹೆಚ್ ಎನ್ ಶಲೇಂದ್ರ ರವರು, ಹೆಚ್ ಸಿ ಯೋಗೇಶ್ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post