ಶಿವಮೊಗ್ಗ: ಆರ್ಥಿಕ ಸಬಲತೆ ಮನೆಯ ವೃದ್ಧರೊಂದಿಗಿನ ಸಂಬಂಧ ಸಡಿಲ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ ವಿಷಾದ ವ್ಯಕ್ತಪಡಿಸಿದರು.


ಹೊಸ ಚಿಗುರಿಗೆ ಒಂದು ಕಳೆ ಹಾಗೂ ಶಕ್ತಿ ಬರಬೇಕಾದರೆ ಹಳೆಯ ಬೇರು ಅತ್ಯಂತ ಮುಖ್ಯವಾದುದು. ಅದೇ ರೀತಿ ಯುವಕರೆಂಬ ಹೊಸ ಚಿಗುರುಗಳಿಗೆ ಚೈತನ್ಯ ಬರಬೇಕಾದರೆ ಹಿರಿಯರೆಂಬ ಹಳೆಯ ಬೇರುಗಳ ರಕ್ಷಣೆ ಹಾಗೂ ಆರೈಕೆ ಅತ್ಯಗತ್ಯ ಎಂಬುದನ್ನು ಯಾರೂ ಮರೆಯಬಾರದು ಎಂದರು.



(ವರದಿ: ಯು.ಜೆ. ನಿರಂಜನಮೂರ್ತಿ, ಶಿವಮೊಗ್ಗ)









Discussion about this post