ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ತೀರ್ಥಹಳ್ಳಿ ತಾಲ್ಲೂಕಿಗೆ ನೂತನ ಸಮಿತಿ ರಚಿಸಲಾಗಿದ್ದು, ತೀರ್ಥಹಳ್ಳಿ ರೇಣುಕಾ ಹೆಗಡೆ ಅವರು ನೂತನ ಅಧ್ಯಕ್ಷರಾಗಿ, ತೀರ್ಥಹಳ್ಳಿ ಸುದೀಷ್ಣಾಕುಮಾರಿ ಗೌರವ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಎಸ್.ಆರ್. ಸುರೇಖ, ಕಮ್ಮರಡಿ ರಾಜೇಶ್ ಇಂಗ್ಲಾದಿ, ಪ್ರಧಾನ ಕಾರ್ಯದರ್ಶಿಯಾಗಿ ಕುರುವಳ್ಳಿ ಲೀಲಾವತಿ ಎಸ್., ಪೂರ್ಣೇಶ್ ಎಚ್.ಆರ್, ಕೋಶಾಧ್ಯಕ್ಷರಾಗಿ ಹೊಸತೋಟ ಅಣ್ಣಪ್ಪ ಡಿ.ಎಚ್, ಸಹ ಕಾರ್ಯದರ್ಶಿಗಳಾಗಿ ಕುರುವಳ್ಳಿ ಶಿವಕುಮಾರ್ ಟಿ.ಆರ್, ಕಡ್ತೂರು ವಿಜಯಲಕ್ಷ್ಮಿ ಟಿ.ಎಸ್., ಮಹಿಳಾ ಪ್ರತಿನಿಧಿಗಳಾಗಿ ಬೆಟ್ಟಮಕ್ಕಿ ಸುಶೀಲಾ ಶೆಟ್ಟಿ, ಸಂಘ ಸಂಸ್ಥೆ ಪ್ರತಿನಿಧಿಗಳಾಗಿ ಹಬೀಬ್, ಸಂಘಟನಾ ಕಾರ್ಯದರ್ಶಿಗಳಾಗಿ ರಾಮಕೃಷ್ಣಪುರ ನಾಗರಾಜ್ ಆರ್.ಎ. ಕೇಳೂರು, ಕುರುವಳ್ಳಿ ಸುರೇಶ್ ಮಲ್ಲಿಗೆಮನೆ, ಸಾತಗೋಡು ಸುಜಾತ ಜಿ. ಸಾತಗೋಡು, ಪ್ರತಿಮಾ ಎಸ್., ಸಂಚಾಲಕರಾಗಿ ಬಾಳೆಬೈಲು ವಿನಂತಿ ಪೈ, ರಶ್ಮಿ ಶ್ರೀಕಾಂತ ನಾಯಕ, ಕಾರ್ಯಕಾರಿ ಸದಸ್ಯರಾಗಿ ಮೂಕಾಂಬಿಕಾ ಕುಡುಮಲ್ಲಿಗೆ, ಮಹೇಶ್ ಮೈಥಾನಿ, ಶಶಿಕಲಾ ಟೆಂಕನಾಯ್ಕ, ರಾಮಪ್ಪ ಚಲುವಾದಿ, ಪ್ರಕಾಶ್ ನಾಯ್ಕ, ಅರುಣ್ ಶೆಟ್ಟಿಗಳಕೊಪ್ಪ, ಸೌಮ್ಯ ಪೂರ್ಣೇಶ್, ನೇತ್ರಾವತಿ, ಡಾ.ಅರವಿಂದ, ಸುಧಾ ಎನ್. ಜೆ., ಪೂರ್ಣೇಶ್ ಚಿಕ್ಕಳೂರು, ಪ್ರಸನ್ನ, ಉದಯ್ ಕುಮಾರ್, ಸುರಯ್ಯತ್, ನಯನ ಎಮ್. ಎಸ್., ಆಶ್ರೀತ ಎ. ವಿ. ಕುರುವಳ್ಳಿ, ಶ್ರೀಪಾದ ತೀರ್ಥಹಳ್ಳಿ, ಸವಿತಾ ಕುರುವಳ್ಳಿ, ಲಕ್ಷ್ಮೀ ರವಿಶಂಕರ್, ಉಷಾ ಎಚ್. ಎಸ್. ಬಾಳೇಬೈಲು, ಹರೀಶ್ ಸರ್ಜಾ, ಸುಶ್ಮಿತಾ ಇವರುಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.



















