ನಗರದ ವೆಂಕಟೇಶ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ನಿಮಿತ್ತ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ಮಾಡಲಾಗಿದ್ದು, ಭಕ್ತರ ಮನ ಸೆಳೆಯುವಂತಿತ್ತು.
ವಿವಿಧ ದೇವಾಲಯಗಳಲ್ಲಿನ ವಿಶೇಷ ಅಲಂಕಾರದ ಚಿತ್ರ ಇಲ್ಲಿದೆ:
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಲಕ್ಷ್ಮೀವೆಂಕಟರಮಣ ದೇವ ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ.ದೇವಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಅಶ್ವತ್ ನಗರ, ಶಿವಮೊಗ್ಗ.ಶಿವಮೊಗ್ಗ ಜಯನಗರದ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀದೇವರಿಗೆ ವಿಶೇಷ ಅಲಂಕಾರ.
ವೆಂಕಟೇಶ ನಗರ ವೆಂಕಟ್ರಮಣ ದೇವಸ್ಥಾನ ಮತ್ತು ನವಲೆ ಶ್ರೀ ವೆಂಕಟರಮಣ ದೇವಸ್ಥಾನ ವಿಶೇಷ ಅಲಂಕಾರ.ಹೊಳೆಹೊನ್ನೂರು ಸಮೀಪದ ವೆಂಕಟಾಪುರದ ತಿರುಮಲ ದೇವರಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ದಿನೇಶ್ ಪಟೇಲ್ ಸೇರಿ ಊರಿನ ಪ್ರಮುಖರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post