Monday, August 11, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ

ಸ್ನೇಹ ಸೇವೆಯೆಂಬ ನಿರಂತರ ಬೆಳಕು ಸಮಾಜವನ್ನು ಮತ್ತಷ್ಟು ಬಲಪಡಿಸಲಿ: ಶ್ರೀರಂಜಿನಿ ದತ್ತಾತ್ರಿ

October 9, 2021
in ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ನವರಾತ್ರಿಯಲ್ಲಿ ನವಶಕ್ತಿ ಸ್ವರೂಪಿಣಿ ದೇವಿಯರನ್ನು ಪೂಜಿಸಿ ಆರಾಧಿಸುವ ಮೂಲಕ ಪರಸ್ಪರರಲ್ಲಿ ಸಂತೋಷ, ಸಂಮೃದ್ಧಿ, ಸಹನೆ, ಸಂಯಮ, ಸ್ವಾವಲಂಬನೆ, ಸದೃಢತೆ, ಸಹಿಷ್ಣುತೆ, ಸ್ನೇಹ, ಸೇವೆಯ ನವ ಮನೋಭಾವ ಬಲಿಷ್ಠಗೊಳ್ಳಬೇಕು ಆ ಮೂಲಕ ನಾವು, ನಮ್ಮ ಕುಟುಂಬ, ನಮ್ಮ ಸಮಾಜ ಸದಾ ಸಂತಸದಿಂದ ಇರಬೇಕೆಂದು ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗದ ಮಾಜಿ ಅಧ್ಯಕ್ಷರು, ಲೇಖಕಿ ಶ್ರೀರಂಜಿನಿ ದತ್ತಾತ್ರಿ ಅಭಿಪ್ರಾಯಪಟ್ಟರು.

ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗ ಹಾಗೂ ಇನ್ನರ್ ವ್ಹೀಲ್ ಕ್ಲಬ್ ರಿವರ್ ಸೈಡ್ ಇವರು ಜಂಟಿಯಾಗಿ ರೋಟರಿ ಯುವ ಕೇಂದ್ರದಲ್ಲಿ ಆಯೋಜಿಸಿದ್ದ ನವ ರಾತ್ರಿಯ ದಸರೆಯ ದೀಪ ಹಾಗೂ ದೀಪ ಪೂಜೆ ಮಹತ್ವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.


ಭಾರತೀಯರಿಗೆ ಅತೀ ಸಂಭ್ರಮ ತರುವ ಹಬ್ಬ ನವರಾತ್ರಿ. ರಾತ್ರಿ ಎಂದರೆ ಬದಲಾವಣೆ. ಕಾಲರಾತ್ರಿ ಎಂದರೆ ಕಾಲದ ಪುರುಷನಲ್ಲಿ ಆಗುವ ಬದಲಾವಣೆ. ಪೃಥ್ವಿಯಲ್ಲಿ ಹಗಲು, ರಾತ್ರಿ ಸೇರಿದಂತೆ ಬಹಳಷ್ಟು ಬದಲಾವಣೆ ಆಗುತ್ತಿರುತ್ತದೆ. ಆ ಬದಲಾವಣೆಗಳನ್ನು ಸಹಿಸಿಕೊಳ್ಳುವ ಶಕ್ತಿ ನಮ್ಮ ಮನಸ್ಸಿಗೂ, ಶರೀರಕ್ಕೂ ಬರಬೇಕು ಎಂದರು.

ದೀಪವೆಂದರೆ ಪ್ರಕಾಶ, ಅರಿವು ಎಂದರ್ಥ. ಶಾಂತಿ, ಸಮೃದ್ಧಿ, ಆರೋಗ್ಯ, ಸಕಾರಾತ್ಮಕ ಭಾವನೆ ಸೇರಿದಂತೆ ಹಲವು ಅರ್ಥವನ್ನು ದೀಪ ನೀಡುತ್ತದೆ. ಕತ್ತಲು ಋಣಾತ್ಮಕ ರೂಪವಾದರೆ, ಬೆಳಕು ಧನಾತ್ಮಕ ರೂಪ. ಕತ್ತಲು ಲಯ ಭಾವವಾದರೆ, ಬೆಳಕು ಸ್ಥಿತಿ ಅಂದರೆ ಬದುಕಿನ ಗತಿಯನ್ನು ಸೂಚಿಸುತ್ತದೆ ಎಂದು ವಿವರಿಸಿದರು.

ದೀಪದ ತಳಭಾಗ ಬ್ರಹ್ಮ ದೇವರನ್ನು, ದೀಪ ಸ್ತಂಭ ವಿಷ್ಣುವನ್ನು, ದೀಪದ ಮೇಲ್ಭಾಗ ಅಂದರೆ ತುಪ್ಪ ಅಥವಾ ಎಣ್ಣೆ ಸುರಿವ ಭಾಗ ಶಿವನನ್ನು ಸೂಚಿಸಿದ್ದು, ಪ್ರಕಾಶಮಾನವಾಗಿ ಬೆಳಗುವ ಪಂಚ ಅಥವಾ ಸಪ್ತ ಬೆಳಕಿನ ಮುಖಗಳು ಪಂಚದೇವಿಯರು ಅಥವಾ ಸಪ್ತ ದೇವಿಯರ ಇರುವಿಕೆಯನ್ನು ಸೂಚಿಸುತ್ತದೆ. ಒಟ್ಟಾಗಿ ಬೆಳಗುವ ದೀಪವು ದಿವ್ಯತೆಯನ್ನು ಹೆಚ್ಚಿಸಿ, ಮನಸ್ಸನ್ನು ಅರಳಿಸಿ, ಹೊಸ ಬೆಸುಗೆಯ ಭವ್ಯತೆಗೆ ಸೆಳೆದೊಯ್ಯುತ್ತದೆ. ಈ ದಿವ್ಯತೆ ಪ್ರತಿಯೊಬ್ಬರಲ್ಲೂ ದೇದೀಪ್ಯಮಾನವಾಗಿ ಪ್ರಜ್ವಲಿಸಲಿ. ದೈನಂದಿನ ಜಂಜಡದಿಂದ ಹೊಸ ಬಾಂಧವ್ಯದೆಡೆಗೆ ನಮ್ಮೆಲ್ಲರನ್ನು ಸೆಳೆದೊಯ್ಯಲಿ. ಸ್ನೇಹ ಸೇವೆಯೆಂಬ ನಿರಂತರ ಬೆಳಕು ಸಮಾಜವನ್ನು ಮತ್ತಷ್ಟು ಬಲಪಡಿಸಲಿ ಎಂದು ಶ್ರೀರಂಜಿನಿ ದತ್ತಾತ್ರಿ ನುಡಿದರು.

ಸದಸ್ಯನಿಯರಾದ ಪ್ರಮೋದಾ ಶಾಸ್ತ್ರೀ- ನವರಾತ್ರಿಯ ಮಹತ್ವದ ಬಗ್ಗೆ, ಪ್ರಭಾ ಅಶ್ವಥ್ – ಸ್ನೇಹ ದೀಪ ಬೆಳಗುವ ಮಹತ್ವದ ಬಗ್ಗೆ, ಮೇರಿ ಡಿಸೋಜಾ – ಧರ್ಮಾತೀತವಾಗಿ ಬೆಳಗುವ ದೀಪದ ಮಹತ್ವದ ಬಗ್ಗೆ, ಉಷಾ ಕುಲಕರ್ಣಿ – ದಸರೆಯ ಬಾಂಧವ್ಯದ ಬಗ್ಗೆ, ಉಮಾದೇವಿ – ಬಾಂಧವ್ಯ ದೀಪದ ಬಗ್ಗೆ, ಸುಪ್ರಿಯಾ- ಸ್ನೇಹ ಸೇವೆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಐಡಬ್ಲ್ಯೂಸಿ ಶಿವಮೊಗ್ಗ ಅಧ್ಯಕ್ಷರಾದ ಛಾಯಾ ವೀರಣ್ಣ ಮಾತನಾಡಿ, ಸ್ವಾರ್ಥವಿಲ್ಲದ ಪ್ರೀತಿಯ ದೀಪ ಹಿಡಿದು ಸಾಗೋಣ, ದೀಪದಿಂದ ದೀಪ ಹಚ್ಚಿ ಸಂಬಂಧಗಳ ಬೆಸುಗೆ ಹೆಚ್ಚಿಸೋಣ ಎಂದರು.

ಐಡಬ್ಲ್ಯೂಸಿ ರಿವರ್ ಸೈಡ್ ಅಧ್ಯಕ್ಷರಾದ ವಸಂತ ಬಸವರಾಜ್ ಮಾತನಾಡಿ, ಒಟ್ಟಾಗಿ ಕಲೆತು, ದೀಪ ಬೆಳಗುವುದರಲ್ಲಿ ಕಾಣುವ ತನ್ಮಯತೆ, ಸಾರ್ಥಕತೆ ವರ್ಣಿಸಲು ಅಸದಳ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾರ್ಯಕ್ರಮದ ಅಂಗವಾಗಿ ವಿಶೇಷ ದೀಪದೇವೀ ಪೂಜೆ ಕಾರ್ಯಕ್ರಮ ನಡೆಯಿತು. ಪ್ರತಿಮಾ ಡಾಕಪ್ಪ ಗೌಡ ನಿರೂಪಿಸಿ, ರಮಾಶಾಸ್ತ್ರೀ, ಉಷಾ ಕುಲಕರ್ಣಿ ಪ್ರಾರ್ಥಿಸಿದರು.ಕಾರ್ಯದರ್ಶಿ ದೀಪಾ ಚಂದ್ರನ್ ಎಲ್ಲರನ್ನೂ ಸ್ವಾಗತಿಸಿ, ಪ್ರಭಾ ಅಶ್ವಥ್ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ದಾಂಡಿಯಾ ಹಾಗೂ ಗರ್ಭಾ ನೃತ್ಯದ ವೇಷ ಭೂಷಣ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಹಾಗೂ ಭಾಗವಹಿಸಿದ್ದ ಎಲ್ಲರಿಗೂ ಬಹುಮಾನ ನೀಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: #NavarathriKannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamoggaShivamogga Newsನವರಾತ್ರಿಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Previous Post

ದಸರಾ ಮುಕ್ತಾಯದ ಬಳಿಕ ಮೈಸೂರು ಅಭಿವೃದ್ಧಿ: ಸಚಿವ ಎಸ್.ಟಿ. ಸೋಮಶೇಖರ್

Next Post

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕಾಗಿ ಅನುದಾನಕ್ಕೆ ಮನವಿ: ಸಚಿವ ಸುಧಾಕರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File photo

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕಾಗಿ ಅನುದಾನಕ್ಕೆ ಮನವಿ: ಸಚಿವ ಸುಧಾಕರ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಆ.14, 15 | ಸ್ವಾತಂತ್ರ್ಯೋತ್ಸವ ಸಂಭ್ರಮದ ‘ಅಭಿಮಾನ ಪರ್ವ’ ಕಾರ್ಯಕ್ರಮ

August 11, 2025

ಅರಸೀಕೆರೆಯಿಂದ ಹೊರಡುವ ಈ ರೈಲು ರದ್ದು | ಹುಬ್ಬಳ್ಳಿ-ಕಾರೈಕ್ಕುಡಿ ವಿಶೇಷ ರೈಲು ಸಂಚಾರ

August 11, 2025

ಖಾವಂದರ ಬಗ್ಗೆ ಮಾತನಾಡಿದರೆ ಹುಷಾರ್ | ಧರ್ಮಸ್ಥಳ ವಿರೋಧಿಗಳ ವಿರುದ್ದ ಸಿಡಿದೆದ್ದ ಶಿವಮೊಗ್ಗ ಹಿಂದೂ ಸಮಾಜ

August 11, 2025

ಸಿಕಂದರಾಬಾದ್-ಮೈಸೂರು ನಡುವೆ ದ್ವಿ-ಸಾಪ್ತಾಹಿಕ ವಿಶೇಷ ರೈಲು | ಇಲ್ಲಿದೆ ವಿವರ

August 11, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಆ.14, 15 | ಸ್ವಾತಂತ್ರ್ಯೋತ್ಸವ ಸಂಭ್ರಮದ ‘ಅಭಿಮಾನ ಪರ್ವ’ ಕಾರ್ಯಕ್ರಮ

August 11, 2025

ಅರಸೀಕೆರೆಯಿಂದ ಹೊರಡುವ ಈ ರೈಲು ರದ್ದು | ಹುಬ್ಬಳ್ಳಿ-ಕಾರೈಕ್ಕುಡಿ ವಿಶೇಷ ರೈಲು ಸಂಚಾರ

August 11, 2025

ಖಾವಂದರ ಬಗ್ಗೆ ಮಾತನಾಡಿದರೆ ಹುಷಾರ್ | ಧರ್ಮಸ್ಥಳ ವಿರೋಧಿಗಳ ವಿರುದ್ದ ಸಿಡಿದೆದ್ದ ಶಿವಮೊಗ್ಗ ಹಿಂದೂ ಸಮಾಜ

August 11, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!