ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಐದನೆಯ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕ ಈಶ್ವರಪ್ಪ ಅವರು ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್ ಮತ್ತು ತಮ್ಮ ಕುಟುಂಬಸ್ಥರೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡಿ, ಮಠಾಧೀಶರ ಆಶೀರ್ವಾದ ಪಡೆದರು.
ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿ ಶಿವಮೊಗ್ಗ ನಗರಕ್ಕೆ ಇಂದು ಆಗಮಿಸುವ ಸಮಯದಲ್ಲಿ ನಗರದ ಸುಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆದ ಶುಭ ಸಮಯ. #PMOIndia #BJP4India #BJP4Karnatak #CMofKarnataka#ShivaoggaSmartCity #SmartCity pic.twitter.com/2anATztBV4
— K S Eshwarappa (@ikseshwarappa) August 5, 2021
ಇಂದು ಬೆಳಿಗ್ಗೆ ಮೈಸೂರಿನಲ್ಲಿ ಶ್ರೀ ನೋಣವಿಕೆರೆ ಶ್ರೀಗಳನ್ನು ಕಂಡು ಸಕುಟುಂಬ ಪರಿವಾರದೊಂದಿಗೆ ಆಶಿರ್ವಾದವನ್ನು ಪಡೆದ ಶುಭ ಸಮಯ. #PMOIndia #BJP4India #BJP4Karnatak #CMofKarnataka pic.twitter.com/M8Qr47aU2h
— K S Eshwarappa (@ikseshwarappa) August 5, 2021
ಇಂದು ಬೆಳಿಗ್ಗೆ ಮೈಸೂರಿನಲ್ಲಿ ಶ್ರೀ ಸುತ್ತೂರು ಮಠದ ಶ್ರೀಗಳ ಕಂಡು ಸಕುಟುಂಬ ಪರಿವಾರದೊಂದಿಗೆ ಆಶಿರ್ವಾದವನ್ನು ಪಡೆದ ಶುಭ ಸಮಯ. #PMOIndia #BJP4India #BJP4Karnatak #CMofKarnataka pic.twitter.com/Ek8Pms7lRT
— K S Eshwarappa (@ikseshwarappa) August 5, 2021
ಇಂದು ಬೆಳಿಗ್ಗೆ ಮೈಸೂರು ಶ್ರೀ ಕ್ಷೇತ್ರ ಚಾಮುಂಡಿ ದೇವಿ ದರ್ಶನ ವನ್ನು ಸಹಕುಟುಂಬ ಸಮೇತವಾಗಿ ಪಡೆದ ಶುಭ ಸಮಯ.#PMOIndia #BJP4India #BJP4Karnatak #CMofKarnataka#TCGEHLOT pic.twitter.com/aM2sPoSq3Y
— K S Eshwarappa (@ikseshwarappa) August 5, 2021
ನಗರದ ಸುಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಮೈಸೂರು ಚಾಮುಂಡಿ ದೇವಿ ದರ್ಶನ ಪಡೆದು, ಸುತ್ತೂರು ಮಠದ ಶ್ರೀಗಳ ಆಶಿರ್ವಾದ ಪಡೆದರು. ನಂತರ ನೊಣವಿನಕೆರೆ ಶ್ರೀಗಳನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post