ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೋಣಂದೂರಿನ ನವದುರ್ಗಾ ಪ್ರಸಾದ್ ಟೂರ್ಸ್ ಟ್ರಾನ್ಸ್’ಪೋರ್ಟ್ ಬಸ್ ಸಂಚಾರ ಜುಲೈ 1ರಿಂದ ಮರುಆರಂಭವಾಗಲಿದೆ.
ಶಿವಮೊಗ್ಗ-ತೀರ್ಥಹಳ್ಳಿ -ಆಗುಂಬೆ-ಉಡುಪಿ -ಮಂಗಳೂರು ಮತ್ತು ಕಾರ್ಕಳ- ಮೂಡಬಿದರೆ ಮಂಗಳೂರಿನ ಮಾರ್ಗದ ಬಸ್ ಸಂಚಾರ ಆರಂಭಗೊಳ್ಳಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಕೋರಲಾಗಿದೆ.
ಸಮಯ ಇಂತಿದೆ:
ತೀರ್ಥಹಳ್ಳಿ ಬಿಡುವ ವೇಳೆ: ಬೆಳಿಗ್ಗೆ 9.25, ಮದ್ಯಾಹ್ನ 2.00, ಸಂಜೆ 4:30.
ಶಿವಮೊಗ್ಗ ಬಿಡುವ ವೇಳೆ: ಬೆಳಿಗ್ಗೆ 7.27, ಮದ್ಯಾಹ್ನ 12.15, ಸಂಜೆ 6.32
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post