ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬನಗರದ ತರಕಾರಿ ಮಾರುಕಟ್ಟೆ ಕಟ್ಟೆ ಸುಬ್ಬಣ್ಣ ಸ್ಟಾಂಡ್ ಬಳಿಯ ಪುಸ್ತಕ ಹಾಗೂ ಸ್ಟೇಷನರಿ ಅಂಗಡಿ ರಾತ್ರಿಯಿಡೀ ಬೆಂಕಿ ಹೊತ್ತಿ ಉರಿದಿದೆ.
Also Read: ಸಜ್ಜನ ರಾಜಕಾರಣಿ, ಎಂಎಲ್’ಸಿ ಡಿ.ಎಸ್. ಅರುಣ್’ಗೆ ಬೆದರಿಕೆ: ದೂರು ದಾಖಲು


ಬೆಳಗಿನ ಜಾವವೂ ಬೆಂಕಿ ಇನ್ನೂ ಹೊಗೆಯಾಡುತ್ತಿತ್ತು. ಬೆಳಗ್ಗೆ ಹೋಗಿ ನೋಡಿದ ಪಕ್ಕಡ ಮಳಿಗೆಯವರು ಬುಕ್ ಸ್ಟಾಮ್’ನ ವಿನಯಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ. ಮಳಿಗೆಯ ಶೇ. 80ರಷ್ಟು ವಸ್ತುಗಳು ಭಸ್ಮವಾಗಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post