Saturday, June 14, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ ಭದ್ರಾವತಿ

ಗಣಪತಿಗಿಲ್ಲ ಡಿಮ್ಯಾಂಡ್! ಕೊರೋನಾ ದಾಳಿಗೆ ಬಡವಾದ ಕುಂಬಾರನಿಗೆ ಬೇಕಿದೆ ಸರ್ಕಾರದ ಸಹಾಯ

ಸಂಕಷ್ಟದಲ್ಲಿ ಶಿವಮೊಗ್ಗ-ಭದ್ರಾವತಿಯ ಕುಂಬಾರರ ಬದುಕು

August 8, 2020
in ಭದ್ರಾವತಿ, ಶಿವಮೊಗ್ಗ
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ಹಬ್ಬಗಳ ರಾಜ ಶ್ರಾವಣ ಮಾಸ ಈ ಬಾರಿ ಕೊರೋನಾ ಹಾವಳಿಯಿಂದ ಮಂಕಾಗಿದ್ದು, ಈ ಬಾರಿಯ ಗಣೇಶ ಚತುರ್ಥಿಗೂ ಸಹ ಇದೇ ಕಾರ್ಮೋಡ ಈಗಾಗಲೇ ಕವಿದಿದೆ.

ಪ್ರತಿವರ್ಷವೂ ಮಲೆನಾಡು ಅದರಲ್ಲೂ ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಎಲ್ಲಿಲ್ಲದ ಸಂಭ್ರಮ. ತಿಂಗಳುಗಳ ಮೊದಲೇ ಕುಂಬಾರರು ಗಣಪತಿ ಮಾಡಲು ಆರಂಭಿಸುವುದು, ಆರ್ಡರ್ ತೆಗೆದುಕೊಳ್ಳುವುದು ವಾಡಿಕೆ. ಆದರೆ, ಈ ಬಾರಿ ಭಾದ್ರಪದ ಶುಕ್ಲ ಚೌತಿಗೆ ಇನ್ನು 14 ದಿನ ಬಾಕಿಯಿದ್ದು, ಪ್ರತಿ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಹಬ್ಬ ಮೊದಲಿನಷ್ಟು ಕಳೆಗಟ್ಟುವುದು ಬಹುತೇಕ ಕಡಿಮೆಯೇ.

ಬಡವಾದ ಕುಂಬಾರರು
ವರ್ಷ ಪೂರ್ತಿ ಮಣ್ಣಿನ ವಸ್ತುಗಳನ್ನು ತಯಾರು ಮಾಡಿ ಜೀವನ ಸಾಗಿಸುವ ಕುಂಬಾರ ಕಲಾವಿದರಿಗೆ ಗಣಪತಿ ಹಬ್ಬದ ಮೂರ್ತಿ ತಯಾರಿಕೆ ಮಹತ್ವವಾದುದು. ಮಣ್ಣಿನ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಜೀವನ ದುಸ್ಥರವಾಗಿರುವ ಈ ಕಾಲಮಾನದಲ್ಲಿ ಇವರು ಗಣೇಶನ ಮೂರ್ತಿ ತಯಾರಿಕೆಯಲ್ಲಿಯೇ ಒಂದಷ್ಟು ಹಣ ನೋಡುತ್ತಾರೆ. ಆದರೆ, ಶಿವಮೊಗ್ಗದ ಕುಂಬಾರರಿಗೆ ಕಳೆದ ಬಾರಿ ನೆರೆ ಬರೆ ಹಾಕಿದರೆ, ಈ ಬಾರಿ ಕೊರೋನಾ ಮಹಾಮಾರಿ ಸಂಕಷ್ಟ ತಂದೊಡ್ಡಿದೆ.

ಗಣಪತಿ ಮೂರ್ತಿ ಕಲಾವಿದ ಪಂಚಾಕ್ಷರಿ

ಶಿವಮೊಗ್ಗದ ಪರಿಸ್ಥಿತಿಯೇನು?
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಬಿಬಿ ರಸ್ತೆಯ ಗಣಪತಿ ಮೂರ್ತಿ ಕಲಾವಿದ ಪಂಚಾಕ್ಷರಿ, ಮನೆಗಳಲ್ಲಿ ಇರಿಸುವಂತಹ ಸಣ್ಣ ಗಣಪತಿಗಳನ್ನು ಪ್ರತಿವರ್ಷ ಸುಮಾರು 400ರಷ್ಟು ಮಾಡುತ್ತಿದ್ದೆವು. ಆದರೆ, ಈ ಬಾರಿ ನಮಗೆ ಆರ್ಡರ್ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೇವಲ 200 ಮಾಡಿದ್ದೇವೆ. ಇದೇ ವೇಳೆ ಮಣ್ಣು, ಪೇಂಟ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ನಾವು ಮಾತ್ರವಲ್ಲ ನಮ್ಮ ಸಮುದಾಯಕ್ಕೆಲ್ಲವೂ ಹೊಡೆತ ಬಿದ್ದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕುಂಬಾರ ಗುಂಡಿಯ ಮೂರ್ತಿ ಕಲಾವಿದ ಮನೋಜ್ ಮಾತನಾಡಿ, ಕಳೆದ ವರ್ಷ ನೆರೆ ಬಂದು ನಮ್ಮ ಬದುಕು ಹಾಳಾಯಿತು. ಈ ಬಾರಿ ಕೊರೋನಾ ಕಾರಣದಿಂದ ಸಂಕಷ್ಟದಲ್ಲಿದ್ದೇವೆ. ಪ್ರತಿವರ್ಷ ಎರಡು ತಿಂಗಳ ಮುನ್ನವೇ ದೊಡ್ಡ ಗಣಪತಿಗೆ ಆರ್ಡರ್ ಬರುತ್ತಿತ್ತು. ಈ ಬಾರಿ ಕೊಟ್ಟ ಕೆಲವು ಆರ್ಡರ್’ಗಳನ್ನೂ ಸಹ ರದ್ದು ಮಾಡಿದ್ದಾರೆ. ಜೀವನ ಸಾಗಿಸುವುದು ಕಷ್ಟವಾಗುತ್ತಿದೆ ಎಂಬ ಭಯ ಆರಂಭವಾಗಿದೆ ಎನ್ನುತ್ತಾರೆ.

ಭದ್ರಾವತಿಯ ಪರಿಸ್ಥಿತಿ ಎಂತು?
ಇನ್ನು ಭದ್ರಾವತಿಯ ಉಪ್ಪಾರ ಬೀದಿಯ ಮೂರ್ತಿ ಕಲಾವಿದ ಬಸವರಾಜ್ ಮಾತನಾಡಿ, ಪ್ರತಿ ವರ್ಷಕ್ಕೆ ಹೋಲಕೆ ಮಾಡಿದರೆ ಈ ಬಾರಿ ಆರ್ಡರ್ ಕಡಿಮೆಯೇ. ಮಣ್ಣು, ಪೇಂಟ್ ಸೇರಿದಂತೆ ಎಲ್ಲ ವಸ್ತಗಳ ಬೆಲೆ ಏರಿಕೆಯಾಗಿದೆ. ಹಾಗೆಂದು ನಾವು ಮೂರ್ತಿಯ ಬೆಲೆ ಏರಿಕೆ ಮಾಡಿದರೆ ಜನ ಕೊಳ್ಳುವುದಿಲ್ಲ. ನಷ್ಟದ ಬೆಲೆಗೇ ನಾವು ನೀಡಬೇಕಾದ ಪರಿಸ್ಥಿತಿಯಿದೆ. ಶಿವಮೊಗ್ಗಕ್ಕೆ ಹೋಲಿಕೆ ಮಾಡಿದರೆ ಭದ್ರಾವತಿಯಲ್ಲಿ ನಾವು ಪ್ರತಿ ವರ್ಷ ನಿಗದಿಪಡಿಸುವ ಬೆಲೆಯೂ ಸಹ ಕಡಿಮೆಯೇ. ನಮ್ಮ ಕುಲಕಸುಬನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ನಮ್ಮಗಳ ಮೇಲೆ ಕೊರೋನಾ ದೊಡ್ಡ ಬರೆಯೇ ಎಳೆದಿದೆ ಎನ್ನುತ್ತಾರೆ.

ಮೂರ್ತಿ ಕಲಾವಿದ ಬಸವರಾಜ್

ಐಟಿಐ ಓದಿಕೊಂಡು ಕಲಾವಿದ ವೃತ್ತಿಯನ್ನೇ ಮಾಡುತ್ತಿರುವ ಕುಂಬಾರ ಬೀದಿ ರಂಜಿತ್ ಮಾತನಾಡಿ, ಸಾಮಾನ್ಯವಾಗಿ ಪ್ರತಿವರ್ಷ 7ರಿಂದ 8 ಅಡಿಗಳವರೆಗಿನ ಗಣಪತಿಗಳು ಸುಮಾರು 25-30 ಆರ್ಡರ್ ಬರುತ್ತಿದ್ದವು. ಆದರೆ, ಈ ಬಾರಿ ಕೇವಲ 5 ಮೂರ್ತಿಗೆ ಮಾತ್ರ ಆರ್ಡರ್ ಆಗಿದೆ. ಕಳೆದ ವರ್ಷ ಜಿಎಸ್’ಟಿಯಿಂದ ಬೆಲೆ ಏರಿಕೆಯಾಯಿತು. ಈ ಬಾರಿ ಕೊರೋನಾ ಕಡೆಯಿಂದ ಬೆಲೆ ಏರಿಕೆಯಾಗಿದೆ. ಆದರೆ, ನಾವು ಮಾತ್ರ ಹಳೆಯ ಬೆಲೆಗೆ ಮಾರಬೇಕಾದ ಅನಿವಾರ್ಯತೆಯಿದೆ. ಈಗಾಗಲೇ ಸಿದ್ದಪಡಿಸಿಟ್ಟಿರುವ ಸಣ್ಣ ಗಾತ್ರದ ಗಣಪತಿಗಳು ಸಹ ಮಾರಾಟವಾಗುತ್ತವೋ ಇಲ್ಲವೇ ಎಂಬ ಭಯವೂ ಸಹ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವೂ ಸಹ ನಮ್ಮ ಸಹಾಯಕ್ಕೆ ಬಂದಿಲ್ಲ ಎಂದು ನೋವು ತೋಡಿಕೊಳ್ಳುತ್ತಾರೆ.

ಎಷ್ಟು ಬೆಲೆ ಏರಿಕೆಯಾಗಿದೆ?
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮಣ್ಣು, ಪೇಂಟ್ ಹಾಗೂ ಕಚ್ಚಾ ವಸ್ತುಗಳ ಬೆಲೆ ಶೇ.20ರಿಂದ 23ರಷ್ಟು ಏರಿಕೆಯಾಗಿದೆ. ಮಣ್ಣಿನ ಬೆಲೆಯಂತೂ ದುಪ್ಪಟ್ಟು ಹೆಚ್ಚಾಗಿದೆ. ಹೆಚ್ಚಿನ ದರ ನೀಡಿ ಕುಂಬಾರರು ಖರೀದಿ ಮಾಡಿ ಒಂದಷ್ಟು ಮೂರ್ತಿಗಳನ್ನೇನೋ ಸಿದ್ದಪಡಿಸಿದ್ದಾರೆ. ಆದರೆ, ಮಾಡಿಟ್ಟಿರುವಷ್ಟು ಖಾಲಿಯಾಗುವುದೇ ಎಂಬುದೇ ಇವರ ಚಿಂತೆಯಾಗಿದೆ.

ರಂಜಿತ್

ದೊಡ್ಡ ಮೂರ್ತಿಗಳೇ ಆಧಾರವಾಗಿತ್ತು
ಪ್ರತಿ ವರ್ಷ ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪನೆ ಮಾಡುವ ದೊಡ್ಡ ಗಾತ್ರದ ಗಣಪತಿ ಮೂರ್ತಿಗಳಿಂದಲೇ ಈ ಕಲಾವಿದರಿಗೆ ಲಾಭವಾಗುವುದು. ಸಣ್ಣ ಗಾತ್ರ ಮೂರ್ತಿಗಳಲ್ಲಿ ಅಧಿಕ ಲಾಭವಿಲ್ಲ. ಆದರೆ, ಈ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಗಣಪತಿ ಪ್ರತಿಷ್ಠಾಪನೆ ಮಾಡಲು ಅವಕಾಶ ಇಲ್ಲದೇ ಇರುವುದರಿಂದ ಕುಂಬಾರರಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.

ಆಡಳಿತದಿಂದ ಬೇಕಿದೆ ಸಹಾಯ
ಕೊರೋನಾ ಸಂಕಷ್ಟದಿಂದ ಕಂಗೆಟ್ಟಿದ್ದ ಬಹಳಷ್ಟು ಕ್ಷೇತ್ರಗಳ ಜನರಿಗೆ ರಾಜ್ಯ ಸರ್ಕಾರ ಸಹಾಯಧನ ನೀಡುವ ಮೂಲಕ ಬೆನ್ನಿಗೆ ನಿಂತಿತ್ತು. ಆದರೆ, ಕುಂಬಾರಿಕೆ ವೃತ್ತಿಯನ್ನೇ ನಂಬಿಕೊಂಡು ಅದರಲ್ಲೂ ಗಣಪತಿ ಮೂರ್ತಿಯಿಂದ ಒಂದಷ್ಟು ದುಡಿಮೆ ಮಾಡಿಕೊಂಡು ಜೀವನ ಸಾಗಿರುವ ಕಲಾವಿದರಿಗೆ ಈ ಬಾರಿ ಕೊರೋನಾದಿಂದ ಸಂಕಷ್ಟ ಎದುರಾಗಿದೆ. ನಿಜಕ್ಕೂ ಇವರುಗಳಿಗೆ ಸಹಾಯದ ಅಗತ್ಯವಿದೆ. ಹೀಗಾಗಿ, ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಆಡಳಿತ ವರ್ಗ ಸಹಾಯ ಮಾಡುವ ಮೂಲಕ ಕುಂಬಾರರ ಬೆನ್ನಿಗೆ ನಿಲ್ಲಬೇಕಿದೆ.

Get In Touch With Us info@kalpa.news Whatsapp: 9481252093

Tags: BhadravathiGanesha ChaturthiKannada News WebsiteLatest News KannadaLocal NewsMalnad NewsSculpture ArtistShivamogga Newsಕುಂಬಾರಗಣೇಶ ಚತುರ್ಥಿಭದ್ರಾವತಿಮೂರ್ತಿ ಕಲಾವಿದಶಿವಮೊಗ್ಗ
Previous Post

D Boss Darshan two-day stay at BRP IB: Safari at Bhadra Sanctuary

Next Post

ಶಿವಮೊಗ್ಗ ಜಿಲ್ಲೆಯಲ್ಲಿಂದು 111 ಕೊರೋನಾ ಪಾಸಿಟಿವ್: 148 ಮಂದಿ ಗುಣಮುಖ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ ಜಿಲ್ಲೆಯಲ್ಲಿಂದು 111 ಕೊರೋನಾ ಪಾಸಿಟಿವ್: 148 ಮಂದಿ ಗುಣಮುಖ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರಘುವರ್ಯೋ ಮುದಂ ದದ್ಯಾತ್ ಕಾಮಿತಾರ್ಥಪ್ರದಾಯಕಃ

June 14, 2025

ಜೂ.15 | ಆಶೀರ್ವಾದ ಕಣ್ಣಿನ ಆಸ್ಪತ್ರೆ ಉದ್ಘಾಟನೆ | ಕಣ್ಣಿನ ತಜ್ಞ ಡಾ.ಅರುಣ್

June 14, 2025

Medicover Hospitals Unveils State-of-the-Art Robotic Orthopedic Centre in Bengaluru

June 14, 2025
Internet Image

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ಬಂದ್! ಕಾರಣವೇನು? ಎಷ್ಟು ದಿನ? ಬದಲಿ ಮಾರ್ಗ ಹೇಗೆ?

June 13, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರಘುವರ್ಯೋ ಮುದಂ ದದ್ಯಾತ್ ಕಾಮಿತಾರ್ಥಪ್ರದಾಯಕಃ

June 14, 2025

ಜೂ.15 | ಆಶೀರ್ವಾದ ಕಣ್ಣಿನ ಆಸ್ಪತ್ರೆ ಉದ್ಘಾಟನೆ | ಕಣ್ಣಿನ ತಜ್ಞ ಡಾ.ಅರುಣ್

June 14, 2025

Medicover Hospitals Unveils State-of-the-Art Robotic Orthopedic Centre in Bengaluru

June 14, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!