ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಹಳ್ಳಿ ಥಿಯೇಟರ್ ಶಿವಮೊಗ್ಗ ವತಿಯಿಂದ ಶಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ತೀರ್ಥಹಳ್ಳಿ ನಟ ಮಿತ್ರರು ತಂಡ ತುರಬ ಕಟ್ಟುವ ಹದನ ನಾಟಕವನ್ನು ಫೆ.26ರ ಭಾನುವಾರ ಸಂಜೆ 6:15ಕ್ಕೆ ನಗರದ ಸುವರ್ಣ ಸಾಂಸ್ಕೃತಿಕ ಭವನ, ರಂಗಾಯಣ ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ.
ನಟ ಮಿತ್ರರು(ರಿ) ತೀರ್ಥಹಳ್ಳಿ ಕಲಾವಿದರು ಅಭಿನಯಿಸುವ ಬಹು ಬೇಡಿಕೆಯ ರಾಜ್ಯ ಪ್ರಶಸ್ತಿ ಪಡೆದ ನಾಟಕ ತುರುಬ ಕಟ್ಟುವ ಹದನ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ನಾಟಕಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶ ಏರ್ಪಡಿಸಲಾಗಿದೆ ಮತ್ತು ಪ್ರವೇಶ ಉಚಿತವಿರುತ್ತದೆ.
ಜೊತೆಯಲ್ಲಿ ಮಕ್ಕಳ ನಾಟಕ ಪುಸ್ತಕ “ಅಮರಪುತ್ರರು ಮತ್ತು ಚೆನ್ನಭೈರಾದೇವಿ” ಹಾಗೂ ನಮ್ಮ ಹಳ್ಳಿ ಥಿಯೇಟರ್ ನ “ಹತ್ತು ಮೂಡಿದ ಹೊತ್ತು” ಹೊತ್ತಿಗೆಯ ಬಿಡುಗಡೆ ಸಹ ಮಾಡಲಾಗುವುದು ಎಂದ ತಂಡದ ಅಧ್ಯಕ್ಷ ಪ್ರವೀಣ ಎಸ್. ಹಾಲ್ಮತ್ತೂರ್ ಮತ್ತು ಕಾರ್ಯದರ್ಶಿ ಚೇತನ್ಕುಮಾರ್ ಸಿ ರಾಯನಹಳ್ಳಿ ತಿಳಿಸಿದ್ದಾರೆ.
Also read: Digital media redefined the speed and timeliness element of Journalism: Ashokram
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post