ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಟಿಪ್ಪು ನಗರ ಎಡ ಮತ್ತು ಬಲ ಭಾಗ ಹಾಗೂ ಜೆಪಿ ನಗರದಲ್ಲಿ ಒಟ್ಟು ಮೂರು ಮಾಂಸದ ಅಂಗಡಿಗಳಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸರು ಬೀಗಮುದ್ರೆ ಜಡಿದಿದ್ದಾರೆ.
ಈ ಮೂರು ಅಂಗಡಿಗಳಲ್ಲಿ ಒಟ್ಟು 36 ಕೆಜಿ ದನದ ಮಾಂಸವನ್ನು ವಶಕ್ಕೆ ಪಡೆದಿದ್ದು 19 ಜಾನುವಾರುಗಳನ್ನು ರಕ್ಷಿಸಲಾಗಿದೆ. ದಾಳಿಯಲ್ಲಿ ಮಹಾ ನಗರಪಾಲಿಕೆ ವೈದ್ಯಾಧಿಕಾರಿಗಳು ಮತ್ತು ತುಂಗಾನಗರ ಪೊಲೀಸರು ಭಾಗವಹಿಸಿದ್ದರು ಮೂರು ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post