ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿರಾ: ಅನಾರೋಗ್ಯದಿಂದ ಬಳಲುತ್ತಿದ್ದ ಶಿರಾ ಕ್ಷೇತ್ರದ ಶಾಸಕ ಬಿ. ಸತ್ಯನಾರಾಯಣ ಅವು ಇಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೀವರ್ ಡ್ಯಾಮೇಜ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸತ್ಯನಾರಾಯಣರಿಗೆ ಲೀವರ್ ಟ್ರಾನ್ಸ್’ಪ್ಲಾಂಟ್ಗೆ ಸಿದ್ಧತೆ ನಡೆಸಿದ್ದಾಗಲೇ ಅವರು ನಿಧನರಾಗಿದ್ದಾರೆ.
ಇನ್ನು ಲೀವರ್ ಸಮಸ್ಯೆ ಜೊತೆ ಅವರಿಗೆ ನ್ಯೂಮೋನಿಯಾ ಸಹ ಕಾಡಿತ್ತು ಎನ್ನಲಾಗಿದೆ.
Get In Touch With Us info@kalpa.news Whatsapp: 9481252093






Discussion about this post